ಬಸವಭಕ್ತಿ

ವಿನಯವಾಣಿ ‘ವಚನ ಸಿಂಚನ’ : ಆತ್ಮಯೋಗ ಸಂಬಂಧ…

ಬಯಲೊಳಗಣ ಬಣ್ಣದಂತೆ, ನೀರಿನೊಳಗಣ ಸಾರದಂತೆ,
ಅನಲ ಅನಿಲನ ಸಂಗದಿಂದ ಲಯವಾದ ಸಾಕಾರದಂತೆಯಿಪ್ಪಾತನಿರವು
ಎಂತಿದ್ದಿತ್ತು, ಅಂತೆ ಇರಬಲ್ಲಡೆ ಆತ್ಮಯೋಗಸಂಬಂಧ.
ಈ ಸಂಬಂಧದ ಸಮೂಹ ನಿಂದಲ್ಲಿ,
ಕಂಡೆಹೆ, ಕಾಣಿಸಿಕೊಂಡೆಹೆನೆಂಬ ದಂದುಗ ನಿಂದಿತ್ತು,
ಕಾಮಧೂಮ ಧೂಳೇಶ್ವರಾ.

-ಮಾದಾರ ಧೂಳಯ್ಯ

Related Articles

Leave a Reply

Your email address will not be published. Required fields are marked *

Back to top button