ಪ್ರಮುಖ ಸುದ್ದಿ

BREAKING – ಸಿಎಂ ಯಡಿಯೂರಪ್ಪ – HD ಕುಮಾರಸ್ವಾಮಿ ದಿಢೀರ್ ಭೇಟಿ, 15 ನಿಮಿಷ ಚರ್ಚೆ

ಸಿಎಂ ಯಡಿಯೂರಪ್ಪ – HD ಕುಮಾರಸ್ವಾಮಿ ದಿಢೀರ್ ಭೇಟಿ, 15 ನಿಮಿಷ ಚರ್ಚೆ

ವಿವಿ ಡೆಸ್ಕ್ಃ ಸಿಎಂ ಯಡಿಯೂರಪ್ಪ ನವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಡಿಯೂರಪ್ಪನವರನ್ನು ಭೇಟಿ ಮಾಡಿ 15 ನಿಮಿಷಗಳ ಕಾಲ ಮಾತುಕತೆ ನಡೆಸಿ ತೆರಳಿರುವದು ತೀವ್ರ ಕುತುಹಲಕ್ಕೆ ಕಾರಣವಾಗಿದೆ.

ಹಾಲಿ ಸಿಎಂ ಬಿಎಸ್ ವೈ ಮತ್ತು ಮಾಜಿ ಸಿಎಂ ಎಚ್.ಡಿ.ಕೆ. ದಿಡೀರ ಭೇಟಿ ನೀಡಿ ಚರ್ಚೆ ನಡೆಸಿರುವ ಕಾರಣ ರಾಜಕೀಯ ವಲಯದಲ್ಲಿ‌ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅದ್ಯಾವ ಕಾರಣಕ್ಕೆ ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ ಗುಟ್ಟಾದರೂ ಏನೆಂಬ ಬಗ್ಗೆ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button