ಪ್ರಮುಖ ಸುದ್ದಿ
ರೇವಣ್ಣ ಅಲ್ಲಾ ರಾವಣ-ಮಾಜಿ ಶಾಸಕ ಸುರೇಶಗೌಡ
ರೇವಣ್ಣ ನಮ್ಮ ಜಿಲ್ಲೆಗೆ ರಾವಣ-ಮಾಜಿ ಶಾಸಕ ಸುರೇಶಗೌಡ
ತುಮಕೂರಃ ನಮ್ಮ ಜಿಲ್ಲೆಗೆ ಮೂರು ಮಂತ್ರಿಗಳು. ಅದರಲ್ಲಿ ಸಚಿವ ರೇವಣ್ಣ ನಂತು ರೇವಣ್ಣ ಅಲ್ಲ ರಾವಣ ಇದ್ದಂತೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶಗೌಡ ವ್ಯಂಗ್ಯ ವ್ಯಕ್ತಪಡಿಸಿದರು.
ನೀರಿನ ವಿಷಯದಲ್ಲಿ ರಾಜಕೀಯ. ಇಡಿ ಜಿಲ್ಲೆಗೆ ಹೇಮಾವತಿ ನೀರು ಮಾತ್ರ ಲಭ್ಯ. ಅದರಲ್ಲೂ ರಾಜಕೀಯ ಮಾಡುವ ಮುಲಕ ಹೇಮಾವತಿ ನೀರು ಹಾಗೇ ಸಮುದ್ರ ಸೇರುವಂತೆ ಮಾಡಿದ್ದಾರೆ.
ಇಡಿ ಜಿಲ್ಲೆ ನೀರಿನ ಕೊರತೆ ಎಸುರಿಸುವಂತಾಗಿದೆ. ಜಿಲ್ಲೆಯ 10 ತಾಲೂಕುಗಳಿಗೂ ಬರ ಘೋಷೇಯಾಗಿದೆ. ಯಾರೊಬ್ಬರು ಕೇಳುವ ಸ್ಥಿತಿ ಇಲ್ಲ. ಸರ್ಕಾರ ಇದ್ದರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.