ಪ್ರಮುಖ ಸುದ್ದಿ

ಎಸ್ಪಿ ಯಡಾ ಮಾರ್ಟಿನ್ ಸೇರಿ ಐವರು ಐಪಿಎಸ್, ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತ್ರತ್ವದ ಸರ್ಕಾರ ವರ್ಗಾವಣೆ ಪರ್ವ ಮುಂದುವರೆಸಿದ್ದು ಇಂದು ಐವರು ಐಪಿಎಸ್, ಇಬ್ಬರು ಐಎಎಸ್​​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ವರ್ಗಾವಣೆಯಾದ ಐಎಎಸ್ ಆಧಿಕಾರಿಗಳು

1) ಇ.ವಿ. ರಮಣರೆಡ್ಡಿ – ನಗರಾಭಿವೃದ್ಧಿ ಇಲಾಖೆ ಪ್ರಧಾ ಕಾರ್ಯದರ್ಶಿ ಹುದ್ದೆಯ ಜತೆಗೆ ಐಟಿಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ

2) ಎಚ್. ಬಸವರಾಜೇಂದ್ರ – ಕೆಐಎಡಿಬಿ ಸಿಇಓ

ವರ್ಗಾವಣೆಯಾದ ಐಪಿಎಸ್ ಆಧಿಕಾರಿಗಳು

1) ವಿಪುಲ್​ ಕುಮಾರ್- ಐಜಿಪಿ, ದಕ್ಷಿಣ ವಲಯ ಮೈಸೂರು

3) ಸುಧೀರ್ ಕುಮಾರ್ ರೆಡ್ಡಿ-ಡೆಪ್ಯುಟಿ ಡೈರೆಕ್ಟರ್​, ಕೆಪಿಎ, ಮೈಸೂರು

4) ವರ್ತಿಕಾ ಕಟಿಯಾರ್-ಎಸ್​ಪಿ, ಧಾರವಾಡ

5) ಜಿನೇಂದ್ರ ಖಣಗಾವಿ-ಎಸ್​ಪಿ, ಎಸಿಬಿ, ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button