ಪ್ರಮುಖ ಸುದ್ದಿ

ಜಾತಿಗಣತಿ ವರದಿಃ ಮೂಲಪ್ರತಿ ಕಳುವು HDK ಆರೋಪ

ರಾಗಾ ಭಾವನೆಗೆ ಸ್ಪಂಧಿಸಿ ಜಾತಿಗಣತಿ ವರದಿ ಪಡೆಯಲು ಮುಂದಾದ ಸರ್ಕಾರ.!

ಜಾತಿಗಣತಿ ವರದಿಃ ಮೂಲಪ್ರತಿ ಕಳುವು HDK ಆರೋಪ

ರಾಗಾ ಭಾವನೆಗೆ ಸ್ಪಂಧಿಸಿ ವರದಿ ಪಡೆಯಲು ಸಿದ್ಧತೆ ಆರೋಪ

ವಿವಿ ಡೆಸ್ಕ್ಃ ಜಾತಿಗಣತಿ ವರದಿಯ ಮೂಲ ಪ್ರತಿ ಕಳುವಾಗಿದೆ. ರಾಹುಲ್ ಗಾಂಧಿಯವರ ಭಾವನೆಗೆ ಸ್ಪಂದಿಸಿ ಜಾತಿಗಣತಿ ವರದಿ ಪಡೆಯಲು ಕಾಂಗ್ರೆಸ್ ಮುಂದಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಜಾತಿಗಣತಿ ವರದಿ ಪಡೆಯಲು ಸಿಎಂ ಸಿದ್ರಾಮಯ್ಯ ಟ್ವಿಟ್ ಮಾಡಿರುವದನ್ನು ಗಮನಿಸಿದ್ದೇನೆ.
ಜಾತಿಗಣತಿ ಸಮರ್ಪಕವಾಗಿ ನಡೆದಿಲ್ಲ. ಎಲ್ಲೋ ಕುಳಿತುಕೊಂಡು ಗಣತಿ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ.

ಪ್ರತಿ ಮನೆ ಮನೆಗೆ ಇವರು ಹೋಗದಿರುವ ಕುರಿತು ಜನರಿಗೆ ಗೊತ್ತಿರುತ್ತದೆ. ಯಾರ್ಯಾರ ಮನೆ ಬಾಗಿಲಿಗೆ ಗಣತಿ ಮಾಡುವವರು ಬಂದಿದ್ದಾರಬುದು. ಈ ವರದಿ ಲೋಪದೋಷದಿಂದ ಕೂಡಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button