ಕಾವ್ಯಸಾಹಿತ್ಯ

ಅಕ್ಷರ ಕಲಿಸಿದ ಗುರುವಿಗೆ ಅಕ್ಷರಾಭಿಷೇಕ

ಗುರು ವಂದನೆ

ವಂದನೆ ಗುರುವಿಗೆ
ಬಾಳಿನ ಭಾಗ್ಯದಾತನಿಗೆ
ಅಂತರಂಗದ ಜ್ಯೋತಿಗೆ
ಅಭಿನಂದನೆ….

ಬಾಳಿನ ಪಯಣಕ್ಕೆ
ಅರಿವಿನ ಬುತ್ತಿ ಕಟ್ಟಿ
ಸಂಸ್ಕಾರ ಸಂಸ್ಕ್ರತಿ
ಕಲಿಸುತ್ತಾ ಬಾಳು ಬೆಳಗಿಸಿದ
ಗುರುವಿಗೆ ವಂದನೆ

ಸೃಷ್ಟಿಯೊಳಗೆ ನಮ್ಮ ದೃಷ್ಟಿ
ಸಾದನೆಗೆ ಸಾಗಲು …
ಮನವು ಮೊದಲ್ ಮಾನವಿಯತೆಯೊಳ್ ಮರುಗುವದನು ಕಲಿಸಿದ
ಗುರುವಿಗೆ ವಂದನೆ

ಬಾಳಿನ ಆಟದೋಳ್
ನೋವು ನಲಿವು
ಸೋಲು ಗೆಲುವಿನೊಳ್
ಆತ್ಮವಿಶ್ವಾಸದಿ ಬದಕುವ
ಕಲೆಯು ಕಲಿಸಿದ …
ಗುರುವಿಗೆ ವಂದನೆ
ಅಭಿನಂದನೆ…

ಮಹೇಶ ಕೆ ಪತ್ತಾರ
ಗೌರವ ಕಾಯ೯ದಶಿ೯
ವಲಯ ಕಸಾಪ
ದೋರನಹಳ್ಳಿ.
ಮೊ.9902777109

Related Articles

Leave a Reply

Your email address will not be published. Required fields are marked *

Back to top button