ವಿನಯ ವಿಶೇಷಸರಣಿ

ಪ್ರೇಮ ವಿವಾಹ ಸಫಲತೆಗೆ ಮೂರು ಸರಳ ಪರಿಹಾರ

ಪ್ರೇಮ ವಿವಾಹ ಸಫಲತೆಗೆ ಜ್ಯೋತಿಷಿ ಶರ್ಮಾ ಹೇಳಿದ ಪರಿಹಾರ

ಪ್ರೀತಿ ವೈಫಲ್ಯವೇ ಆತಂಕ ಬೇಡ ಇಲ್ಲಿದೆ ಸರಳ ಪರಿಹಾರ 

ಗಿರಿಧರ ಶರ್ಮಾ ಜ್ಯೋತಿಷಿ

ಒಲವೇ ಜೀವನ ಸಾಕ್ಷಾತ್ಕಾರ ಎಂಬ ಮಾತಿನಂತೆ ನಿಮ್ಮಲ್ಲಿನ ಕೆಲವು ಆಕರ್ಷಣೆಯಿಂದ ಪ್ರೀತಿ ಪ್ರೇಮದಲ್ಲಿ ಮನಸ್ಸು ವಾಲಲಿದೆ.

ಪ್ರೀತಿ‌ ಕುರುಡು‌ ಎನ್ನಲಾಗುತ್ತದೆ.‌ ನಿಜ ಪ್ರೀತಿ ಯಾವ ಸಂದರ್ಭದಲ್ಲಿ ನಮ್ಮಲ್ಲಿ ಜನ್ಮ ತಾಳುತ್ತದೆ ಬೆಳೆಯುತ್ತದೆ..ಗೊತ್ತಾಗಲ್ಲ.

ಅದರ ಜನ್ಮವೇ ವೈಶಿಷ್ಟ್ಯ ರೀತಿಯಿಂದ ಕೂಡಿರುತ್ತದೆ ಅದೊಂದು ಶಕ್ತಿಧೂತ.

ಪ್ರೀತಿ ಪ್ರೇಮದ ವಿಷಯದಲ್ಲಿ ಬಹುತೇಕ ಸಫಲತೆ ಕಂಡುಕೊಳ್ಳುವಲ್ಲಿ ಯುವಕ ಯುವತಿಯರು ವಿಫಲರಾಗಿ ಜೀವನವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಆ ನೋವಿನಿಂದ ಹೊರಬರಲು ಆಗದೆ‌ ಒದ್ದಾಡುತ್ತಿರುತ್ತಾರೆ. ಕೆಲವರು ಆತ್ಮಹತ್ಯೆಕ್ಕೆ‌ ಒಳಗಾಗುವಷ್ಡು‌ ಜರ್ಜರಿತಗೊಂಡಿರುತ್ತಾರೆ. ಜೀವನವೇ ಅಲ್ಲಿಗೆ ಮುಗಿಸುತ್ತಾರೆ.

ಇಂತಹ ಘಟನೆಗಳು‌ ನಡೆಯಬಾರದು. ಯುವಕ‌ ಯುವತಿಯರು ಪ್ರೇಮ ವೈಫಲ್ಯದಿಂದ ನೊಂದಿದ್ದರೆ.? ಈಗಲೇ ಸಂಕಲ್ಪ ಮಾಡಿ.

ಯಾವುದೇ ಸಮಸ್ಯೆಗೆ ಧಾರ್ಮಿಕ ಆಚರಣೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಮೂಢ ನಂಬಿಕೆ ಬೇಡ‌ ಆದರೆ ಮೂಡುವ ನಂಬಿಕೆ ಇರಲಿ, ನಮ್ಮ ಸನಾತನ ಧರ್ಮ ಆಚರಣೆಯಲ್ಲಿ ಎಲ್ಲವೂ ಇದೆ. ಧಾರ್ಮಿಕ ಆಚರಣೆ‌ ಮೂಲಕ ಶಾಂತಿ ನೆಮ್ಮದಿ ತಾಳ್ಮೆ ಕಂಡುಕೊಂಡಲ್ಲಿ‌  ನಮ್ಮ ಸಮಸ್ಯೆ ಪರಿಹಾರಕ್ಕೆ ನಿತ್ಯ ಯೋಗಬದ್ಧ ಪ್ರಾರ್ಥನೆ‌ ನಂಬಿಕೆಯೊಂದಿಗೆ ಯಶಸ್ವಿ‌ ಹೊಂದಬಹುದು.

ಅದು ಹೇಗೆ..? ಎಂಬುದನ್ನು ಸರಳ ಆಚರಣೆ ತಿಳಿಸುವೆ‌ ನೀವು ಮಾಡಿ ನೋಡಿ ಪ್ರೀತಿ ಪ್ರೇಮ ವೈಫಲ್ಯತೆಯಿಂದ ಹೊರಬನ್ನಿ ಸಫಲತೆಯ ದಾರಿ ನಾನು ತೊರಿಸುವೆ ಇಷ್ಟದ ಪ್ರೀತಿ ಜಯಸಿ ಮನೆಯವರೊಂದಿಗೂ ಚನ್ನಾಗಿರಿ.

ಒಲವು ಹರಿದು ಮೈದುಂಬಿ‌ ಮನಸ್ಸನ್ನು ಪ್ರಫುಲ್ಲತೆಗೊಳಿಸುವ ಸದಾ ಹಂಬಲಿಸುವಂತೆ ಮಾಡುವ ಮಾಂತ್ರಿಕ ಶಕ್ತಿಯನ್ನು ಹೊಂದಿದೆ.

ಒಮ್ಮೆ‌ ಯುವಕ‌ ಯುವತಿಯರು ಪ್ರೀತಿ ಪ್ರೇಮದ ವಿಷಯದಲ್ಲಿ ಮುಳುಗಿದರೆ ಅದನ್ನು ತೊರೆದು ಬರುವ ಶಕ್ತಿ ಕಡಿಮೆ. ಹೀಗಾಗಿ‌ ಅದನ್ನು ನಿಭಾಯಿಸಿ ಜಯಸುವದು ಕಷ್ಟ.

ಬಹಳಷ್ಟು ಜನರು ಅತಿರೇಕಕ್ಕೆ ತಲುಪಿ ಇಷ್ಟಪಟ್ಟವರನ್ನು ಅಂದ್ರೆ ಪ್ರೀತಿಸಿದವರು ದೊರೆಯಲಿಲ್ಲ ಎಂಬ ಕೊರಗಿನೊಂದಿಗೆ ಬದುಕು ನಶ್ವರವೆಂದು ಆತ್ಮಹತ್ಯೆ ದಂತಹ ಕೆಟ್ಟ ಹಾದಿ ತುಳಿಯುತ್ತಾರೆ.‌ಇದರಿಂದ ಹೆತ್ತವರಿಗೂ ನೋವು ತಂದಿಡುತ್ತಾರೆ.

ಹಾಗಾಗಬಾರದು ಇದರಲ್ಲಿ ಕೆಲವು ಸಕಾರತ್ಮಕ ಫಲಿತಾಂಶ ಬರುವುದು, ಮತ್ತು ಬಹಳಷ್ಟು ಮಧ್ಯಂತರದಲ್ಲಿ ಮುರಿದು ಬೀಳಬಹುದಾದ ಸಾಧ್ಯತೆ, ಇನ್ನು ಕೆಲವು ಒಂದೇ ದಾರಿಯಲ್ಲಿ ಸಾಗಿ ಕಾಲಾನಂತರ ಸಮಾಪ್ತಿಯಾಗುತ್ತದೆ.

ಇದಕ್ಕೆ ಹೇಳುವುದು ಮನಸ್ಸನ್ನು ಹುಚ್ಚುಕೋಡಿ ಎಂದು. ಜೀವನದಲ್ಲಿ ಮಾಡಿದ ಪ್ರೇಮವನ್ನು ಉಳಿಸಿಕೊಳ್ಳುವ ತವಕ ನಿಮ್ಮಲ್ಲಿದ್ದರೆ…

ಪ್ರೇಮ ಜೀವನದಲ್ಲಿ ಉತ್ತಮ ನೆಲೆ ಸಂಪಾದಿಸಲು ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಪರಿಹಾರಗಳನ್ನು ಕಾಣಬಹುದು.

ಪ್ರೇಮಿಗಳು ಗಹನ ವಿಚಾರದಲ್ಲಿ ತೊಡಗಿರುವದು

ಪ್ರೇಮ ಸಫಲತೆಗೆ ಮೂರು ಸರಳ ಪರಿಹಾರ ಹೀಗೆ ಮಾಡಿಃ

ಪಾರ್ವತಿದೇವಿ ಮಂದಿರಕ್ಕೆ 18 ದಿವಸಗಳ ಕಾಲ ಫಲಪುಷ್ಪಗಳನ್ನು ನೀಡುವುದು.

ಪ್ರತಿ ಸೋಮವಾರ ಶಿವಾಲಯಕ್ಕೆ ಬಿಲ್ವ ಪತ್ರಿಕೆಯನ್ನು ಅರ್ಪಿಸುವುದು.

ನಿಮ್ಮ ಪ್ರೇಮಿಯ ಹೆಸರನ್ನು ವಿಳ್ಳೇದೆಲೆಯಲ್ಲಿ ಬರೆದು ಅದನ್ನು ಒಂದು ಹಳದಿ ವಸ್ತ್ರದಲ್ಲಿ ಗುಂಡಗಿರುವ ಅಡಿಕೆಯ ಸಮೇತ ಬಿಳಿ ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮ ಆಕಾಂಕ್ಷೆ ಈಡೇರುತ್ತದೆ.

ಇದರ ಜೊತೆಗೆ ನಿಮ್ಮ ಇಷ್ಟದ ಪ್ರೇಮಮಯಿ ಭಗವಂತನನ್ನು ಆರಾಧಿಸಿ ಈ ಮೂರು ಸರಳ ಪರಿಹಾರ ಮಾಡುವುದರಿಂದ ನಿಮ್ಮ ಬಯಕೆ ಈಡೇರುತ್ತದೆ.

 

-ಜ್ಯೋತಿಷ್ಯರು ಗಿರಿಧರ ಶರ್ಮ ( ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ದಾಂಪತ್ಯ, ಮದುವೆ, ಸಂತಾನ, ಕೌಟುಂಬಿಕ ವಿಚಾರಗಳು ಇನ್ನು ಇತರೆ ಸಮಸ್ಯೆಗಳಿಗೆ ಸರಳ ರೀತಿಯ ಪರಿಹಾರ ಮತ್ತು ಮಾರ್ಗದರ್ಶನ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262

Related Articles

Leave a Reply

Your email address will not be published. Required fields are marked *

Back to top button