ಪ್ರಮುಖ ಸುದ್ದಿ
ಭಯೋತ್ಪಾದಕರಿಗೆ ಪೌರತ್ವ ನೀಡಿ ಎನ್ನುವಂತಿದೆ ಕಾಂಗ್ರೆಸ್ ನಡೆ- ಪಿ.ರಾಜೀವ್ ಆರೋಪ
ಭಯೋತ್ಪಾದಕರಿಗೆ ಪೌರತ್ವ ನೀಡಿ ಎನ್ನುವಂತಿದೆ ಕಾಂಗ್ರೆಸ್ ನಡೆ- ಪಿ.ರಾಜೀವ್ ಆರೋಪ
ಬೆಂಗಳೂರಃ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಮರ್ಪಕ ಮಾಹಿತಿ ಪಡೆಯದೇ ಕಾಂಗ್ರೆಸ್ ನೀಡಿದ ಕುಮ್ನಕ್ಕಿನಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಆರೋಪಿಸಿದರು.
ಕಾಂಗ್ರೆಸ್ ನವರ ನಡೆ ನೋಡಿದರೆ ಭಯೋತ್ಪಾದಕರಿಗೆ ಪೌರತ್ವ ನೀಡಿ ಎನ್ನುವಂತಿದೆ ಎಂದು ಟೀಕಿಸಿದರು.