ದುರ್ಗಾ ಅಷ್ಟೋತ್ತರ ಪಾರಾಯಣ ಮಾಡಿ ಮಾನಸಿಕವಾಗಿ ಸದೃಢರಾಗಿ & ರಾಶಿ ಫಲ ಓದಿ
ಅಂಜಿಕೆಯ ಸ್ವಭಾವ ಹೊಂದಿರುವವರು ಮತ್ತು ಕಾರ್ಯಗಳನ್ನು ಮಾಡಲು ನೀವು ಹಿಂಜರಿಯುತ್ತಿದ್ದರೆ ಪ್ರತಿದಿನ ದುರ್ಗಾ ಉಪಾಸನೆ ಮಾಡಿ, ದುರ್ಗಾ ಸೂಕ್ತ, ದುರ್ಗಾ ಅಷ್ಟೋತ್ತರ ಪಾರಾಯಣ ಮಾಡುತ್ತಿದ್ದರೆ ಮಾನಸಿಕವಾಗಿ ಸದೃಢರಾಗುವಿರಿ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಗೃಹ ನಿರ್ಮಾಣಕ್ಕೆ ಕ್ಷಣಗಣನೆ ಪ್ರಾರಂಭವಾಗಲಿದೆ. ಜಮೀನು ಮಾರಾಟ ಪ್ರಸ್ತಾಪನೆ ನಿಮ್ಮ ಕಾರ್ಯ ಕೈಗೂಡುವುದು ಸನ್ನಿಹಿತವಾಗಿದೆ. ದಿನಗಳು ಕಳೆಯುತ್ತಿದೆ, ಸಮಯ ನಿಮ್ಮ ಕೈ ಜಾರುವ ಮೊದಲು ಬಂದಿರುವ ಅವಕಾಶವನ್ನು ಪಡೆಯಲು ಮುಂದಾಗಿ. ನಿಮ್ಮ ಆರ್ಥಿಕ ರಂಗದಲ್ಲಿ ಕೆಲವು ನಿಲುವುಗಳು ಸ್ಪಷ್ಟತೆ ಪಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಕೆಲವು ವ್ಯಕ್ತಿಗಳನ್ನು ನಂಬಿ ಯೋಜನೆಗಳಲ್ಲಿ ದುಡುಕಿ ವ್ಯವಹಾರ ಮಾಡಬೇಡಿ. ನಿಮ್ಮ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕೆಲಸ ನಡೆಯಬಹುದು ಎಚ್ಚರವಹಿಸಿ. ಕೇವಲ ಇಂದ್ರಿಯ ಸುಖಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಪ್ರಾಪಂಚಿಕ ವ್ಯವಹಾರ, ಜೀವನದ ಅಭಿವೃದ್ಧಿಯ ದೃಷ್ಟಿಕೋನದ ಬಗ್ಗೆ ಲಕ್ಷ್ಯ ನೀಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಆದಾಯವು ಮಂದಗತಿಯಲ್ಲಿ ಸಾಗಲಿದೆ. ಕೆಲವು ಮೋಸದ ವ್ಯವಹಾರಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಸಮಾರಂಭಗಳಲ್ಲಿ ಹೊಸ ಸ್ನೇಹ ಸಂಪರ್ಕ ಆಗಲಿದೆ. ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಅಂದುಕೊಂಡ ಕೆಲಸಗಳಲ್ಲಿ ಫಲಿತಾಂಶ ಹಿನ್ನಡೆಯಾಗಲಿದೆ. ಕೆಲವು ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಉದ್ಯಮದಲ್ಲಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಒಳ್ಳೆಯದು. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮದೇ ಜಯ ಸಿಗಬೇಕಾದರೆ ನಾವು ಗ್ರಾಹಕರನ್ನು ಹಾಗೂ ವಸ್ತುಗಳ ಗುಣಮಟ್ಟತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನಿಮ್ಮ ಕೆಲಸಗಾರರಿಗೆ ಸ್ಪೂರ್ತಿಯನ್ನು ನೀಡುವುದು ಒಳ್ಳೆಯದು. ಪ್ರಾಮಾಣಿಕ ವ್ಯವಹಾರದಿಂದ ದನ ಲಾಭವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನೋಡಲು ಚಂದ ವಾಗಿರುವ ಯೋಜನೆ ನಿಮ್ಮ ಜೇಬನ್ನು ತುಂಬಿಸಲು ವಿಫಲ ಆಗಬಹುದು. ಆತುರದ ಸ್ವಭಾವವನ್ನು ತೆಗೆದುಹಾಕಿ. ಬಂಡವಾಳ ಹೂಡಿಕೆ ಮಾಡುವಾಗ ವಿಷಯದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಫಲಿತಾಂಶ ಕಾಣಬಹುದು. ಕುಟುಂಬದಲ್ಲಿನ ಕೆಲವು ಹಾಸ್ಯಪ್ರಸಂಗಗಳು ರಂಜನೆ ನೀಡಲಿದೆ. ಆರ್ಥಿಕವಾಗಿ ಸುಸ್ಥಿತಿ ಪಡೆಯಲು ಚೇತರಿಕೆಯ ಮಾರ್ಗಗಳನ್ನು ಹುಡುಕಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ವಿಷಯವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ನಿಮ್ಮಲ್ಲಿ ಇರಲಿ. ಸಮಸ್ಯೆಗಳು ಉದ್ಭವವಾದಾಗ ಅದರ ಪರಿಹಾರಕ್ಕೆ ಪ್ರಯತ್ನಿಸುವುದು ಒಳ್ಳೆಯದು. ಕಾರ್ಯಗಳಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ ಮತ್ತು ಪೂರ್ಣ ಕೆಲಸ ಮುಗಿಸಲು ಪ್ರಯತ್ನಿಸಿ. ಪತ್ನಿಯ ಸಹಕಾರ ಅವರ ಚೈತನ್ಯ ನಿಮಗೆ ಮಾನಸಿಕವಾಗಿ ಪ್ರಬಲವಾಗಲು ಸಹಕಾರಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ವಿದ್ಯಾರ್ಥಿಗಳಿಗೆ ವಿಶೇಷವಾದ ದಿನವಿದು, ಗೆಲುವಿನ ನಗೆ ಬೀರುವ ಸಾಧ್ಯತೆ. ನೌಕರಿಯಲ್ಲಿ ಪ್ರಗತಿ ಕಾಣಬಹುದಾಗಿದೆ. ವಿವಾದಿತ ವಿಷಯಗಳಲ್ಲಿ ತಲೆ ಹಾಕದಿರುವುದು ಉತ್ತಮ. ನಿಮ್ಮ ಆದಾಯದಲ್ಲಿ ಹೆಚ್ಚುವರಿ ಗಳಿಕೆ ಆಗುವ ಸಾಧ್ಯತೆ ಇದೆ. ಇಂದು ಸಾಮಾಜಿಕ ಕ್ಷೇತ್ರಗಳಲ್ಲಿ ನಿಮ್ಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ. ವ್ಯಾಪಾರಿಗಳಿಗೆ ಶುಭಫಲ ನಿರೀಕ್ಷೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಕುಟುಂಬದೊಡನೆ ಸಂತೋಷದ ಕ್ಷಣಗಳು ಹಾಗೂ ಸಮಾರಂಭಗಳಿಗೆ ಪಾಲ್ಗೊಳ್ಳುವ ಅವಕಾಶ ಹೆಚ್ಚಾಗಲಿದೆ. ಮಕ್ಕಳ ಜ್ಞಾನ ಮಟ್ಟದ ವಿಸ್ತರಣೆಗೆ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳಿಗೆ ಭೇಟಿನೀಡುವಿರಿ. ಇಂದು ಅತಿ ಹೆಚ್ಚು ಓಡಾಟ ಗಳಲ್ಲಿ ಪಾಲ್ಗೊಳ್ಳುವಿರಿ. ಇಂದು ಸ್ನೇಹಿತರಿಂದ ಸಮಾರಂಭ, ಔತಣಕೂಟ ನಡೆಯುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸೂಕ್ತ ಗಮನ ವಹಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಆರ್ಥಿಕವಾಗಿ ಒಳ್ಳೆಯ ಬೆಳವಣಿಗೆ ಕಾಣಲಿದ್ದೀರಿ. ನೀವು ಅಪಾತ್ರರಿಗೆ ಹಣದ ಸಹಾಯ ಮಾಡಿ ಕಳೆದುಕೊಳ್ಳುವ ಭೀತಿ ಇದೆ ಎಚ್ಚರ. ಸಂಬಂಧಿಕ ವರ್ಗಗಳಿಂದ ಕೆಲವು ವಿಷಯಗಳಲ್ಲಿ ವಾದ-ವಿವಾದ ಹೆಚ್ಚಾಗಬಹುದು. ಸ್ನೇಹಿತರ ನಡುವೆ ವೈಮನಸ್ಸು ಬರುವ ಸಾಧ್ಯತೆ ಇದೆ. ಆಹಾರದಲ್ಲಿ ವಿಶೇಷ ಕಾಳಜಿ ವಹಿಸಿ ದೈಹಿಕ ಸಮತೋಲನ ಕಾಯ್ದಿಟ್ಟುಕೊಳ್ಳಲು ಪ್ರಯತ್ನ ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ಪತ್ನಿಯ ಸುಂದರ ನಗು ನಿಮಗೆ ದಿವ್ಯ ಔಷಧಿ ಇದ್ದಂತೆ ಎಲ್ಲಾ ಸಮಸ್ಯೆಗಳನ್ನು ಆರಾಮದಾಯಕವಾಗಿ ಪಾರುಮಾಡುವಿರಿ. ವಿರೋಧಿ ವರ್ಗದವರು ನಿಮ್ಮ ಸಲಹೆ ಪಡೆಯಲು ಅಥವಾ ಸಹಾಯ ಕೋರಿ ಬರಬಹುದು ಇದು ನಿಮಗೆ ಆಶ್ಚರ್ಯ ತರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಅತಿ ಬೇಗ ಎಲ್ಲವನ್ನು ನಂಬಬೇಡಿ ನಿಮ್ಮ ಬುದ್ಧಿವಂತಿಕೆಗೆ ಕೆಲಸ ನೀಡುವುದು ಸೂಕ್ತ. ಆರ್ಥಿಕ ವ್ಯವಹಾರಗಳು ಸುಗಮವಾಗಿ ನಡೆಯಲಿದೆ. ದೊಡ್ಡಮಟ್ಟದ ಯೋಜನೆಗಳನ್ನು ಪಡೆಯಲು ತಯಾರಿ ನಡೆಸುವುದು ಸೂಕ್ತ. ಉದ್ಯೋಗದಲ್ಲಿನ ಸ್ಪರ್ಧೆಗಳಿಗೆ ನೀವು ನಿರುತ್ಸಾಹ ತೋರಬೇಡಿ ಎಲ್ಲಾ ಬಗೆಯ ದೃಷ್ಟಿಕೋನದಿಂದ ವಿಚಾರಮಾಡಿ ಮುಂದುವರೆಯುವುದು ಕ್ಷೇಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಕಚೇರಿಯ ಕೆಲಸಗಳು ಸರಾಗವಾಗಿ ನಡೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ತೀರ್ಮಾನ ಉತ್ತಮವಾಗಿ ಮೂಡಿ ಬರುತ್ತದೆ. ಈ ದಿನ ಅಂದುಕೊಂಡಿರುವ ಕೆಲಸಗಳಲ್ಲಿ ಗೆಲುವು ನಿಮ್ಮ ಪರವಾಗಿದೆ. ಕುಟುಂಬದಿಂದ ಶುಭ ಸುದ್ದಿಯನ್ನು ಆಲಿಸುವಿರಿ, ಇದು ನಿಮ್ಮಲ್ಲಿ ಸಂತಸ ತರಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗುತ್ತಾ ಸಾಗಲಿದೆ. ಸಾಲಕೊಡುವ ವಿಚಾರಗಳಿಂದ ಆದಷ್ಟು ನೀವು ದೂರ ಇರುವುದು ಒಳ್ಳೆಯದು. ಮಕ್ಕಳೊಡನೆ ಕಾಲಕಳೆಯಲು ಪ್ರಯತ್ನಿಸಬೇಕಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262