ವಿನಯ ವಿಶೇಷ

ಮಕ್ಕಳಿಗಾಗುವ ದೃಷಿದೋಷ‌ ನಿವಾರಣೆಗೆ ಹೀಗೆ ಮಾಡಿ & ರಾಶಿಫಲ ನೋಡಿ

ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ಅದನ್ನು ಮಕ್ಕಳ ಮೇಲಿಂದ ಕಾಲಿನವರೆಗೂ ಹಿಂದೆ ಮತ್ತು ಮುಂಭಾಗದಲ್ಲಿ ನಿವಾಳಿಸ ತಕ್ಕದ್ದು ಇದರಿಂದ ಮಕ್ಕಳ ಮೇಲಾಗುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ದೈವಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಡೆಯುವ ಕೆಲ ಘಟನೆಗಳು ನೀವು ಭಗವಂತನ ಅನುಗ್ರಹ ಎಂದು ಪರಿಗಣಿಸುತ್ತೀರಿ. ಕೆಲಸದ ಕಾರ್ಯದಕ್ಷತೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತದೆ. ನಿಮ್ಮ ಕೆಲವು ಚಿಂತನೆಗಳು ಗಳಿಂದ ಆರ್ಥಿಕವಾಗಿ ಬಲಿಷ್ಠ ರಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಅನಿರೀಕ್ಷಿತವಾಗಿ ಸ್ನೇಹಿತ ವರ್ಗದವರು ನಿಮಗೆ ದೊಡ್ಡ ಜವಾಬ್ದಾರಿಯನ್ನು ನೀಡುತ್ತಾರೆ ಇದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಂಪತ್ತು ತಂದು ಕೊಡುತ್ತದೆ. ಇಂದು ಮಕ್ಕಳ ಜೊತೆ ಕಾಲಕಳೆಯಲು ಹೆಚ್ಚಾಗಿ ಬಯಸುತ್ತೀರಿ ಅವರ ನಗುವಿನಿಂದ ನಿಮಗೆ ಮತ್ತಷ್ಟು ಲಯ ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮಲ್ಲಿರುವ ವಂಶ ಪ್ರತಿಷ್ಠೆ ಕುಲಗೌರವ ನಿಮ್ಮನ್ನು ಕುಟುಂಬದಲ್ಲಿ ದೊಡ್ಡ ಶಕ್ತಿಯನ್ನಾಗಿ ರೂಪಿಸುತ್ತದೆ. ಇಂದು ಹಲವು ಜನಗಳು ನಿಮ್ಮ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಬರುವರು ನಿಮ್ಮ ಬುದ್ಧಿ ಶಕ್ತಿಯಿಂದ ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಗಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ದೊರಕುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಇಂದು ನಿಮ್ಮ ಪತ್ನಿಯೊಡನೆ ಬಲು ಪ್ರೇಮದಿಂದ ಹಾಗೂ ಸಲುಗೆಯಿಂದ ಸಂತೋಷದ ಕಾಲ ಕಳೆಯುವಿರಿ. ಕೆಲವು ಹಾಸ್ಯ ಚಟುವಟಿಕೆಗಳು ನಿಮ್ಮನ್ನು ರಂಜನೆ ನೀಡಬಹುದಾಗಿದೆ. ಗೃಹಪಯೋಗಿ ವಸ್ತುಗಳ ಖರೀದಿಗಾಗಿ ಕುಟುಂಬದೊಡನೆ ಸಣ್ಣ ನಡಿಗೆ ಇಂದು ಮಾಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವ್ಯವಹಾರದಲ್ಲಿ ಉತ್ತಮವಾದ ಲವಲವಿಕೆ ಚೈತನ್ಯ ಇರುವುದು, ಆದರೆ ವಿರೋಧಿ ವರ್ಗಗಳು ನಿಮ್ಮನ್ನು ನಿರಾಶ ರನ್ನಾಗಿ ಮಾಡುತ್ತಾರೆ. ಕಾರ್ಯಗಳಲ್ಲಿ ಜಯ ಸಾಧಿಸಲು ನೀವು ಎಲ್ಲವನ್ನೂ ತಯಾರಿ ಮಾಡಿಕೊಂಡೆ ರಂಗಕ್ಕೆ ಧುಮುಕುವುದು ಒಳಿತು. ಕೆಲವು ವ್ಯಕ್ತಿಗಳು ಬೆದರಿಸುವ ಅಥವಾ ನಿಮ್ಮ ವಿರುದ್ಧ ಕಿರುಚಾಡುವವರನ್ನು ಕಡೆಗಣಿಸುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಯೋಚನೆ ಕಲ್ಪನಾ ಲೋಕದಲ್ಲಿ ಇದೆ ವಾಸ್ತವತೆಗೆ ಒಗ್ಗಿ ಕೊಳ್ಳುವಂತೆ ಪ್ರಯತ್ನ ಮಾಡುವುದು ಉತ್ತಮ. ಕೇವಲ ಕನಸು ಕಾಣುತ್ತಾ ಕುಳಿತುಕೊಳ್ಳುವುದರಿಂದ ಹೊಟ್ಟೆ ತುಂಬಲ್ಲ ಕಾರ್ಯಪ್ರವೃತ್ತರಾಗಿ ಮುಂದಿನ ಹಂತದ ಯಶಸ್ಸನ್ನು ಪಡೆಯಲು ಸಜ್ಜಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಬ್ಬರ ವ್ಯಕ್ತಿಗಳ ಜಗಳದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡು ಬಲಿಪಶುವಾಗುವ ಸ್ಥಿತಿ ಉದ್ಭವವಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮಗೆ ಅಗೌರವವನ್ನು ಸೂಚಿಸುವ ಕೆಲಸಗಳು ನಡೆಯಬಹುದಾಗಿದೆ. ಇಂದು ಆದಷ್ಟು ಮಧ್ಯಸ್ಥಿಕೆ ವಹಿಸುವುದನ್ನು ತಡೆಗಟ್ಟುವುದು ಒಳ್ಳೆಯದು. ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಬಂದಂತ ಹಣಕಾಸು ನೀರಿನಂತೆ ಖರ್ಚಾಗುತ್ತಿದೆ ಆದಷ್ಟು ಉಳಿತಾಯ ಯೋಜನೆಗಳನ್ನು ರೂಪಿಸುವುದು ಒಳಿತು. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಹೊಸ ಬಗೆಯ ಆದಾಯಗಳು ನಿಮಗೆ ದೊರಕಲಿದೆ. ಪತ್ನಿಯ ಬಂಧು ವರ್ಗದಿಂದ ಆಡುವ ಮಾತುಗಳು ನಿಮಗೆ ಕೋಪ ತರಿಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಮನೆಯಲ್ಲಿ ಕದನ ಕಲಹಕ್ಕೆ ಇಳಿಯಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ವಿರುದ್ದವಾಗಿ ಮಾತನಾಡಿದ ಜನರು ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳುವರು. ಚಿಂತಿಸದಿರಿ ಸಂಜೆಯೊಳಗೆ ಎಲ್ಲವೂ ಸರಿ ಹೋಗಿ ನೆಮ್ಮದಿ ಮತ್ತು ಶಾಂತಿ ನಿಮ್ಮಲ್ಲಿ ಇರುತ್ತದೆ. ನಿಮ್ಮ ಹೃದಯ ವೈಶಾಲ್ಯತೆ ಇಂದ ಹಲವು ಸಂತೋಷದಾಯಕ ವಿಚಾರಗಳು ಜರುಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಹಣಕಾಸಿನ ಉಳಿತಾಯ ಅಲಕ್ಷ ಮಾಡುವುದರಿಂದ ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡುವುದು ನಿಶ್ಚಿತ. ಇಂದೇ ಉಳಿತಾಯಕ್ಕೆ ಆದ್ಯತೆ ನೀಡಿ. ನಿಮ್ಮ ಬೇಜವಾಬ್ದಾರಿ ತನದಿಂದ ಉದ್ಯೋಗರಂಗದಲ್ಲಿ ಸಿಗುವ ಸ್ಥಾನವನ್ನು ಪರರ ಪಾಲಾಗಬಹುದು. ಮಕ್ಕಳ ವಿಷಯದಲ್ಲಿ ನೀವು ಸಹ ಅವರ ಜ್ಞಾನಾರ್ಜನೆಗೆ ಪ್ರೋತ್ಸಾಹ ನೀಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಪತ್ನಿಯನ್ನು ನಿಮ್ಮ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುವುದರಿಂದ ಅವರಲ್ಲಿ ಆಗುತ್ತಿರುವ ಒತ್ತಡವನ್ನು ದೂರ ಮಾಡಬಹುದು. ನಿಮ್ಮ ಕೌಶಲ್ಯ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುವುದರಿಂದ ಉದ್ಯೋಗದ ವಿಸ್ತರಣೆ ಮಾಡಬಹುದಾಗಿದೆ. ಇಂದು ಕುಲದೇವರ ಆಶೀರ್ವಾದ ಪಡೆಯುವ ಇಚ್ಛೆ ಪೂರ್ಣಗೊಳ್ಳುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಸಂಗಾತಿಯೊಡನೆ ನೀವು ಸಹ ಮನೆಯ ಸಣ್ಣಪುಟ್ಟ ಕೆಲಸ ಮಾಡುವುದರಿಂದ ಪ್ರೇಮ ಹೆಚ್ಚಾಗುತ್ತದೆ. ನಿಮ್ಮ ಮನಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಿ ಕಾರ್ಯದಲ್ಲಿ ಯಶಸ್ಸು ತಾನಾಗಿಯೇ ಲಭಿಸುತ್ತದೆ. ಮನಸಲ್ಲಿ ಮೂಡುವಂತಹ ಭಯವನ್ನು ತೊಡೆದು ಹಾಕಬೇಕಾಗಿದೆ. ನಕಾರಾತ್ಮಕ ತಂತ್ರ ಗಳಿಗೆ ಯಾವುದೇ ಕಾರಣಕ್ಕೂ ಮೋರೆ ಹೋಗಬೇಡಿ. ಹೊಸ ಒಪ್ಪಂದಗಳನ್ನು ಮಾಡುವಾಗ ಅದರ ಲಾಭ ಗಳಿಕೆಯ ಪ್ರಮಾಣವನ್ನು ಪೂರ್ಣವಾಗಿ ಪರಾಮರ್ಶಿಸಿ ಕೈ ಹಾಕುವುದು ಉತ್ತಮ. ನಿಮ್ಮ ಮನಸ್ಸಿನಲ್ಲಿ ಹಣ ಗಳಿಕೆ ಮಾಡಬೇಕೆಂಬುದು ಚಿಂತನೆ ನಡೆಯುತ್ತದೆ ಅದಕ್ಕಾಗಿ ತಾಳ್ಮೆ ಕಳೆದುಕೊಂಡು ಅವಸರದ ನಿರ್ಧಾರಗಳನ್ನು ಮಾಡಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button