ಪತಿ ಗುಪ್ತ ಸಂಬಂಧ ಹೊಂದಿದ್ದಾರೆಯೇ.? ದುರ್ಗಾನುಷ್ಠಾನ ಪೂಜೆ ಮಾಡಿ
ನಿಮ್ಮ ಪತಿಯು ನಿಮ್ಮ ಮಾತು ಕೇಳದಿರಬಹುದು ಅಥವಾ ಗುಪ್ತ ಸಂಬಂಧಗಳು ಹೊಂದಿರಬಹುದು ಇದರಿಂದ ನೀವು ಬಹಳಷ್ಟು ಸಮಸ್ಯೆ ಅನುಭವಿಸುತ್ತಿರುತ್ತೀರಿ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಿ ನಿಮ್ಮ ಪತಿಯು ನಿಮ್ಮಂತೆಯೇ ಇರಬೇಕಾದರೆ ನೀವು ದುರ್ಗಾನುಷ್ಟಾನ ಪೂಜೆಯನ್ನು ನೆರವೇರಿಸುವುದು ಒಳಿತು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವಿಲಾಸಿ ತನುವು ನಿಮ್ಮಲ್ಲಿ ಹೆಚ್ಚಾಗಿ ಮನಸ್ಸಿನಲ್ಲಿ ಮೂಡುತ್ತದೆ ಇದರಿಂದ ಹಣಕಾಸಿನಲ್ಲಿ ದುಂದುವೆಚ್ಚ ಅಥವಾ ಸಾಲಭಾದೆ ಆಗುವುದು. ವ್ಯವಹಾರದ ನಿಮಿತ್ತ ವಾಗಿ ದೂರದ ಊರಿನ ಪ್ರಯಾಣ ಸಾಧ್ಯತೆ. ಅಂದುಕೊಂಡ ಲಾಭಕ್ಕಿಂತ ಕಡಿಮೆ ಪ್ರಮಾಣದ ಆದಾಯ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಕೌಟುಂಬಿಕವಾಗಿ ಸ್ವಾಸ್ಥವನ್ನು ಕಾಪಾಡಲು ಶ್ರಮಿಸಬೇಕಾಗಿದೆ. ಹಿರಿಯರ ಕೆಲವು ವಿಚಾರಧಾರೆಗಳನ್ನು ಇಂದು ನಿಮ್ಮ ಬಳಿ ಹಂಚಿಕೊಳ್ಳುತ್ತಾರೆ ಅದನ್ನು ಸಮಾಧಾನದಿಂದ ಕೇಳಿ ಹಾಗೂ ಪಾಲನೆ ಮಾಡಿ ಖಂಡಿತ ಭವಿಷ್ಯದಲ್ಲಿ ಏಳಿಗೆ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಕೆಲಸದ ವೈಶಿಷ್ಟತೆಯಿಂದ ನೀವು ಇಂದು ಗುರುತಿಸಿ ಕೊಳ್ಳುತ್ತೀರಿ. ನೀವು ಭಾವನಾ ಜೀವಿ ಗಳು ನಿಮ್ಮ ಭಾವನೆಯ ಜೊತೆಗೆ ಸಹೋದ್ಯೋಗಿಗಳು ಆಟವಾಡಬಹುದು ಆದಷ್ಟು ದುಷ್ಟರನ್ನು ದೂರ ಇಡಿ. ನಿರುದ್ಯೋಗಿಗಳಿಗೆ ಆಶಾ ಭಾವನೆ ಅಗತ್ಯವಾಗಿದೆ ಅತಿ ಶೀಘ್ರದಲ್ಲಿ ನಿಮ್ಮ ಕೆಲಸ ಕಾರ್ಯಗಳು ಕೈಗೂಡುತ್ತದೆ. ಬಂಧು ಬಳಗದಲ್ಲಿನ ದುಷ್ಟ ಜನಗಳು ನಿಮ್ಮ ವಿರುದ್ಧ ಹಾಗೆ ಸದಿ ಸಾಧಿಸಬಹುದು. ಇಂದು ಪ್ರವಾಸ ಮಾಡುವ ಬಗ್ಗೆ ಮನೆಯಲ್ಲಿ ಯೋಚನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಆರೋಗ್ಯದಲ್ಲಿ ಪೂರ್ಣ ಪ್ರಮಾಣದ ಚೇತರಿಕೆ ಕಾಣಬಹುದು. ನಿಮಗೆ ಇಷ್ಟದ ವ್ಯಕ್ತಿ ಅಥವಾ ವಸ್ತು ನಿಮ್ಮಿಂದ ದೂರ ಆಗುವ ಸಾಧ್ಯತೆ ಇದೆ. ದಿನಗಳು ಕಳೆಯುತ್ತಿದೆ ಆದರೆ ಭವಿಷ್ಯದ ದೃಷ್ಟಿಯಿಂದ ಯೋಚಿಸುವುದು ಒಳಿತು ಮುಂದೆ ಬರುವ ಸಾಧಕ ಬಾದಕಗಳು ಇಂದಿನ ಹೂಡಿಕೆಗಳು ಲಾಭವಾಗುತ್ತದೆ. ಆರ್ಥಿಕ ದೃಷ್ಟಿಯಿಂದ ಚೈತನ್ಯ ಪಡೆಯಲು ಕುಲದೇವತಾರಾಧನೆ ಮಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಯೋಜನೆಗಳನ್ನು ನಿರ್ಲಕ್ಷಿಸುವುದು ನಿಮಗೆ ಪೆಟ್ಟು ನೀಡಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀವು ಸಹ ನಿಮ್ಮಲ್ಲಿ ಆದಷ್ಟು ಅವರಿಗೆ ಸಹಕಾರ ನೀಡಿ, ಅವರ ಭವಿಷ್ಯ ನಿಮ್ಮ ಕುಟುಂಬದ ಏಳಿಗೆ ಆಗಿರುತ್ತದೆ. ಪತ್ನಿಯ ಮನ ಸಂತೋಷ ಪಡಿಸಲು ಇಂದು ಒಳ್ಳೆಯ ಉಡುಗೊರೆ ನೀಡಲು ಬಯಸುವಿರಿ. ಶುಭ ಕಾರ್ಯಗಳಲ್ಲಿ ವಿಘ್ನಗಳು ಜರುಗುವ ಸಂಭವ ಇದೆ ಆದಷ್ಟು ಜಾಗೃತರಾಗಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕುಟುಂಬಸ್ಥರ ಮತ್ತು ನಿಮ್ಮ ನಡುವಿನ ವಿಚಾರಗಳು ವಿರೋಧಾಭಾಸದಿಂದ ಕೂಡಿರುತ್ತವೆ, ಕುಳಿತು ಚರ್ಚೆ ಮಾಡುವುದರಿಂದ ಉತ್ತಮವಾದ ನಿರ್ಣಯ ತೆಗೆದುಕೊಳ್ಳಬಹುದು. ಸತ್ಯ ಧರ್ಮ ಪ್ರಾಮಾಣಿಕತೆ ನಿಮ್ಮ ಕಾರ್ಯವನ್ನು ಇಮ್ಮಡಿಗೊಳಿಸುತ್ತದೆ. ನಿಮ್ಮಲ್ಲಿ ಇರುವಂತಹ ಪ್ರತಿಭೆಯಿಂದ ಹಲವು ರೀತಿಯ ಅನುಕೂಲಕರ ಅವಕಾಶವನ್ನು ಪಡೆದು ಕೊಳ್ಳುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನಿಮ್ಮ ವ್ಯಾವಹಾರಿಕ ದೃಷ್ಟಿಕೋನ ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಲಿದೆ. ನಿಮ್ಮಲ್ಲಿನ ವ್ಯಕ್ತಿತ್ವಕ್ಕೆ ಅಡ್ಡಿಯಾಗಿರುವ ಕೆಲವು ಅಂಶಗಳನ್ನು ತೆಗೆದುಹಾಕಿ ಮುನ್ನಡೆಯಿರಿ. ನಿಮ್ಮ ಯೋಜನೆಗಳಿಗೆ ಬಂಡವಾಳದ ಅಗತ್ಯತೆಯನ್ನು ಹಿತೈಷಿಗಳು ಪೂರೈಸಲಿದ್ದಾರೆ. ಕೆಲವರನ್ನು ನಂಬಿ ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳಬಹುದಾದ ಸಾಧ್ಯತೆ ಕಂಡು ಬರುತ್ತದೆ ಆದಷ್ಟು ಎಚ್ಚರವಹಿಸಿ. ಅನ್ಯರ ಸಮಸ್ಯೆಗಳಲ್ಲಿ ಇಂದು ಯಾವುದೇ ಕಾರಣಕ್ಕೂ ಮಧ್ಯಪ್ರವೇಶಿಸಬೇಡಿ ಇದು ನಿಮಗೆ ಸಮಸ್ಯೆ ತಂದುಕೊಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸಾಂಪ್ರದಾಯಿಕ ಉದ್ಯಮದ ಜೊತೆಗೆ ಆಧುನಿಕ ಕುಶಲತೆಗಳನ್ನು ಬಳಸಿಕೊಂಡು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವುದು ಒಳಿತು. ನಿಮ್ಮ ಬಲಿಷ್ಠ ಚಿಂತನೆಗಳು ಸಕಾಲಕ್ಕೆ ಪ್ರಯೋಗವಾಗದೆ ಅಲ್ಲಿಯೇ ಮುದುಡಿ ಹೋಗುವ ಸಾಧ್ಯತೆಗಳು ಕಂಡು ಬರುತ್ತದೆ. ಉದ್ಯೋಗದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ, ಹಾಗೂ ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸುತ್ತಾರೆ, ನಿಮ್ಮ ಸ್ಥಾನ ಇನ್ನೂ ಮೇಲಕ್ಕೆ ಹೋಗುವ ಸಾಧ್ಯತೆ ಕಂಡು ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಸಣ್ಣ ವಿಷಯಕ್ಕೆ ಸಂಗಾತಿಯೊಡನೆ ಮನಸ್ತಾಪ ಮಾಡಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ಜಡತ್ವದಿಂದ ಚೈತನ್ಯದೆಡೆ ಪ್ರಯಾಣ ಸಾಗಲಿದೆ. ಆರ್ಥಿಕ ಸಂಕಷ್ಟಗಳು ದೂರವಾಗಿ ಹೊಸತನ ನಿಮ್ಮಲ್ಲಿ ತುಂಬಿಕೊಳ್ಳುವುದು. ವಿವೇಚನೆಯಿಂದ ವ್ಯವಹಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು ಹಾಗೂ ಅದರಲ್ಲಿ ಯಶಸ್ವಿ ಸಹ ಆಗುವಿರಿ. ಸರ್ಕಾರಿ ಕೆಲಸದ ಕುರಿತು ನಿಮ್ಮಲ್ಲಿ ಹೊಸ ಹುರುಪು ಮೂಡಲಿದೆ ಮತ್ತು ಕೆಲಸದ ಸಫಲತೆ ಇಂದು ಗುರುತಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಮೇಲಾಧಿಕಾರಿಗಳ ಒಡನಾಟ ಹೆಚ್ಚಾಗಬಹುದು. ಕುಟುಂಬದ ಕೆಲವು ದೈವಿಕ ಹರಕೆಗಳನ್ನು ತೀರಿಸುವ ಕಾರ್ಯಕ್ರಮಗಳು ನಡೆಯಬಹುದಾದ ಸಾಧ್ಯತೆ ಕಾಣಬಹುದು. ಆರ್ಥಿಕವಾಗಿ ಬೃಹತ್ ಮಟ್ಟದ ಯೋಜನೆಗೆ ಸಿದ್ಧಗೊಳ್ಳುವಿರಿ. ಮಾಡುವ ಕೆಲಸದಲ್ಲಿ ಆಕಸ್ಮಿಕವಾದ ಬದಲಾವಣೆ ಕಾಣಬಹುದು, ಹಾಗೂ ನಿಮಗೆ ಕಿರಿಕಿರಿಯೆನಿಸುವ ಸಂದರ್ಭ ಎದುರಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನವೀನ ಕಾರ್ಯಕ್ರಮಗಳಲ್ಲಿ ಆಸಕ್ತಿ ಬೆಳೆಯಲಿದೆ. ಕುಟುಂಬಸ್ಥರೊಡನೆ ಪ್ರವಾಸದ ಕಾರ್ಯಕ್ರಮ ಹಮ್ಮಿಕೊಳ್ಳಲು ಬಯಸುವಿರಿ. ದೈವಿಕ ಹರಕೆಗಳನ್ನು ತೀರಿಸಲು ಸಜ್ಜಾಗುವ ಸಾಧ್ಯತೆ ಕಾಣಬಹುದು. ಗೃಹಪಯೋಗಿ ಚಟುವಟಿಕೆಗಳಲ್ಲಿ ಕಾಲ ಕಳೆಯುವಿರಿ. ಕೆಲಸದಲ್ಲಿ ಕ್ರಿಯಾಶೀಲತೆ ಉತ್ತಮವಾಗಿದೆ. ಮನೆಯಲ್ಲಿ ದೈವಿಕ ಸಂಕಲ್ಪ ಕಾರ್ಯಕ್ರಮಗಳು ನಡೆಯಬಹುದಾದ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಆರ್ಥಿಕ ವ್ಯವಸ್ಥೆ ನಿರೀಕ್ಷೆಯ ಹಾಗೆ ಶುಭದಾಯಕವಾಗಿ ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮವಾದ ಸಾಧನೆ ಕಾಣಲಿದೆ, ಅವರ ಮುಂದಿನ ಭವಿಷ್ಯಕ್ಕೆ ನಿಮ್ಮ ಪಾಲ್ಗೊಳ್ಳುವಿಕೆ ಈದಿನ ನಿರೀಕ್ಷಿಸಬಹುದು. ಬಹುಜನೋಪಯೋಗಿ ಕಾರ್ಯಗಳಿಂದ ನಿಮ್ಮ ವ್ಯಕ್ತಿತ್ವ ಉತ್ಕೃಷ್ಟವಾಗಿ ರೂಪುಗೊಳ್ಳಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262