ವಿನಯ ವಿಶೇಷ

ಸಾಲದಿಂದ ಪಾರಾಗಲು ಹೀಗೆ‌ ಮಾಡಿ ಮತ್ತು ಭವಿಷ್ಯ ನೋಡಿ

ನಮ್ಮ ಜೀವನಮಟ್ಟ ಸುಧಾರಣೆ ಗೊಳ್ಳಲು ನಮ್ಮ ವಿವೇಚನೆ ಮತ್ತು ಮಾಡುವ ಕಾರ್ಯ ಉತ್ತಮವಾಗಿರಬೇಕು. ಅನಗತ್ಯವಾದ ದುಂದು ವೆಚ್ಚಗಳು, ತೋರಿಕೆಗಾಗಿ ಖರ್ಚು ಮಾಡುವುದು ಅಥವಾ ಆಕಸ್ಮಿಕವಾಗಿ ಮೂಡುವ ಸಂದಿಗ್ಧ ಪರಿಸ್ಥಿತಿಗಳಿಂದ ಸಾಲ ಮಾಡಬಹುದು ಇವುಗಳು ಅತಿರೇಕವಾದಾಗ ಜೀವನ ದುಸ್ತರವಾಗುತ್ತದೆ. ನೀವು ಸಾಲದ ಸುಳಿವಿನಿಂದ ಪಾರಾಗಲು ಶನಿವಾರ ಮತ್ತು ಮಂಗಳವಾರ ದಿನದಂದು ಹನುಮಾನ್ ಚಾಲೀಸ್ ಪಠಣೆ ಮಾಡುವುದು ಸೂಕ್ತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕುಟುಂಬದಲ್ಲಿ ಶಾಂತಿ ಸಂಯಮ ನೆಲೆಸುವಂತೆ ಪ್ರಯತ್ನ ಪಡುವುದು ಬಹುಮುಖ್ಯ. ಮಾಡುವ ಕೆಲಸದಲ್ಲಿ ವಿಶೇಷ ಗೌರವ ಮತ್ತು ಲಾಭ ಕಂಡುಬರುತ್ತದೆ. ಈ ದಿನ ವಿಶೇಷ ಸವಲತ್ತುಗಳು ನಿಮಗೆ ಸಿಗುವ ಸಾಧ್ಯತೆ ಕಾಣಬಹುದು. ಸಂಗಾತಿಯ ಮನಸ್ಥಿತಿಯನ್ನು ಮುಕ್ತವಾಗಿ ಅರಿತುಕೊಳ್ಳುವುದು ಬಹುಮುಖ್ಯ. ಮಕ್ಕಳಿಂದ ವಿಶೇಷ ಸಂತೋಷ ವ್ಯಕ್ತವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇಷ್ಟಾರ್ಥ ಕಾರ್ಯಗಳು ನಿರೀಕ್ಷಿತ ಫಲಿತಾಂಶ ನೀಡುತ್ತದೆ. ನಿಮ್ಮ ಮನಸ್ಸಿನಲ್ಲಿ ಆವರಿಸಿರುವ ಕಷ್ಟಗಳು ದೂರವಾಗುವ ಸಾಧ್ಯತೆ ಇದೆ. ಈ ದಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಭಾಗವಹಿಸುವ ಮನಸ್ಸು ಮಾಡುವಿರಿ. ಜೀವನದ ಬೆಳವಣಿಗೆಗೆ ಮಹತ್ವದ ತಿರುವು ಸಿಗುವ ದಿನವಿದು. ಮಾನಸಿಕ ನೆಮ್ಮದಿಯಿಂದ ಇರಲು ಬಯಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದಲ್ಲಿ ತಪ್ಪಾಗದಂತೆ ಕಾರ್ಯನಿರ್ವಹಿಸಲು ಮುಂದಾಗುವುದು ಒಳಿತು. ನಿಮ್ಮದೇ ಸರಿ ಎಂಬ ವಾದವನ್ನು ಮುಂದಿಡುವುದು ಸರಿಯಲ್ಲ. ಕೆಲವರು ನಿಮ್ಮ ಬಳಿ ಪುಸಲಾಯಿಸಿ ಹಣ ಕೇಳಬಹುದು ಆದಷ್ಟು ಅವರನ್ನು ನಯವಾಗಿ ಸಾಗಹಾಕುವುದು ಉತ್ತಮ. ಸುಖಾಸುಮ್ಮನೆ ಹಣಕಾಸು ಗಳನ್ನು ಪೋಲು ಮಾಡುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಜಾಮೀನು ಕೊಡುವ ವಿಚಾರಗಳಿಗೆ ಕೈಹಾಕಬೇಡಿ. ಅನಗತ್ಯವಾಗಿ ಕದನ ಕಲಹ ದಂತಹ ವಿಚಾರಗಳಲ್ಲಿ ಪಾಲ್ಗೊಳ್ಳುವುದು ಬೇಡ. ರಾಜಿ ಪಂಚಾಯಿತಿಗಳಿಂದ ದೂರವಿರುವುದು ಕ್ಷೇಮ. ಬರೀ ಮಾತನಾಡುವುದರಿಂದ ಕೆಲಸ ಆಗುವುದಿಲ್ಲ ಆಡಿದ ಮಾತುಗಳನ್ನು ಉಳಿಸಿಕೊಳ್ಳುವುದು ಹಾಗೂ ಕೆಲಸಕ್ಕೆ ಪ್ರೇರಣೆ ನೀಡುವುದು ಒಳಿತು. ವ್ಯವಸ್ಥಿತ ಕಾರ್ಯಗಳಲ್ಲಿ ಕೆಲವರು ಅಡ್ಡಿ ಆತಂಕ ತರುವ ಸಾಧ್ಯತೆಯಿದೆ ಎಚ್ಚರವಾಗಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬರುವ ಸಮಸ್ಯೆಗಳನ್ನು ನಿಮ್ಮ ವಿವೇಚನೆಯಿಂದ ಪರಿಹರಿಸುವ ವ್ಯವಸ್ಥೆ ಕಾಣಬಹುದು. ಉದ್ಯೋಗದಲ್ಲಿ ಬಡ್ತಿ ಕಾಣುವ ಸಾಧ್ಯತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಪ್ರಶಂಸೆ ಗಳಿಸಬಹುದು. ಕೆಲಸದಲ್ಲಿ ಲಾಭಾಂಶ ಕಂಡುಬರುತ್ತದೆ. ಕೊಟ್ಟಿರುವ ಸಾಲಗಳನ್ನು ಯಶಸ್ವಿಯಾಗಿ ವಶ ಮಾಡಿಕೊಳ್ಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆಲಸಿತನ ಬಿಟ್ಟು ಕೆಲಸದಲ್ಲಿ ಪಾಲ್ಗೊಳ್ಳಿ. ಈ ದಿನದ ಕಾರ್ಯಗಳು ನಿರೀಕ್ಷಿತವಾಗಿ ನಡೆಯುತ್ತದೆ. ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವಾಗ್ದಾನ ನೀಡಿ ಸಿಲುಕಬೇಡಿ. ವ್ಯವಹಾರದಲ್ಲಿ ಆದಷ್ಟು ವಿವೇಚನೆ ಇರಲಿ. ಹಿರಿಯರ ಮಾತುಗಳನ್ನು ಪಾಲಿಸಲು ಮುಂದಾಗುವುದು ಕ್ಷೇಮ. ಪ್ರಯಾಣದಲ್ಲಿ ಆದಷ್ಟು ಜಾಗ್ರತೆಯಿಂದ ಇರತಕ್ಕದ್ದು. ಬಂಧುಮಿತ್ರರೊಡನೆ ಕೆಲವು ಮಾತುಗಳಿಗೆ ದ್ವೇಷ ಹೆಚ್ಚಾಗಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಯಾವಾಗಲೂ ಚಿಂತೆ ಮಾಡುತ್ತಾ ಕೂರುವುದು ಸರಿಯಲ್ಲ. ಚೈತನ್ಯದಿಂದ ಜೀವಿಸಲು ಪ್ರಯತ್ನಪಡಿ. ನಿಮ್ಮ ಬಾಳಸಂಗಾತಿಯಿಂದ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವಿರಿ. ಹಣಕಾಸಿನಲ್ಲಿ ಬೆಳವಣಿಗೆ ಸಾಧಿಸಲು ಶ್ರಮ ಬೇಕಾಗಿದೆ. ತೆಗೆದುಕೊಂಡಿರುವ ಸಾಲಗಳನ್ನು ತೀರಿಸುವ ಯೋಚನೆ ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಜವಾಬ್ದಾರಿಯುತ ಕೆಲಸಗಳನ್ನು ಮಾಡಲು ಇಂದು ಇಚ್ಚೆ ಪಡುವಿರಿ. ನಿಮ್ಮಲ್ಲಿ ಚೈತನ್ಯ ಲವಲವಿಕೆ ಇಡೀದಿನ ತುಂಬಿರುತ್ತದೆ. ನವೀನ ಹೂಡಿಕೆಗಳಿಗೆ ಹಲವರ ಸಹಾಯ ಸಿಗುವುದು. ಈ ದಿನ ಕುಟುಂಬಸ್ಥರೊಡನೆ ಪ್ರವಾಸ ಅಥವಾ ಮನರಂಜನೆಗೆ ಅವಕಾಶಗಳು ಪ್ರಾಪ್ತಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ಆಲೋಚನೆಗಳು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ. ವ್ಯವಹಾರದಲ್ಲಿ ಆದಷ್ಟು ಜಾಗ್ರತೆ ಇರತಕ್ಕದ್ದು. ಒರಟಾದ ಮಾತುಗಳನ್ನು ಪ್ರಸ್ತಾಪಿಸುವುದು ಸರಿಯಲ್ಲ. ನಿಮ್ಮ ವ್ಯವಹಾರಗಳನ್ನು ಕೆಲವರು ಹಾಳು ಮಾಡಲು ಬಯಸುತ್ತಾರೆ ಎಚ್ಚರವಾಗಿರಿ. ಆದಷ್ಟು ಆರ್ಥಿಕ ವ್ಯವಸ್ಥೆಯನ್ನು ಉಳಿತಾಯದ ಕೊಂಡೊಯ್ಯುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ನಿಗದಿತ ಗುರಿಯನ್ನು ತಲುಪಲು ಇನ್ನು ಸ್ವಲ್ಪ ಪ್ರಯಾಣ ಮಾಡಬೇಕಾಗಿದೆ. ಯೋಜನೆಗಳಲ್ಲಿ ಉತ್ತಮ ರೀತಿಯಾಗಿ ಪಾಲ್ಗೊಳ್ಳುವಿರಿ. ಕ್ರೀಡಾಸ್ಪೂರ್ತಿ ನಿಮ್ಮಲ್ಲಿ ಕಂಡುಬರುತ್ತದೆ. ದೊಡ್ಡಮಟ್ಟದ ಯೋಜನೆಯನ್ನು ಸರಾಗವಾಗಿ ನಿಮ್ಮಂತೆ ಮಾಡಿಕೊಳ್ಳುವಿರಿ. ನವೀನ ಕಾರ್ಯಗಳನ್ನು ಮಾಡಲು ಬಯಸುತ್ತೀರಿ. ಕೆಲವರ ಹೊಗಳಿಕೆಗೆ ನೀವು ಮರುಳಾಗಬೇಡಿ. ಹಿರಿಯರ ಮಾತುಗಳನ್ನು ಪಾಲಿಸಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಗದಿತ ಸಮಯದಲ್ಲಿ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತದೆ. ಬಾಲ್ಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ. ಕೌಟುಂಬಿಕ ವ್ಯಾಜ್ಯಗಳು ಈದಿನ ಅನಿರೀಕ್ಷಿತವಾಗಿ ಸೃಷ್ಟಿಯಾಗಬಹುದು. ನಿಮ್ಮಲ್ಲಿನ ಬುದ್ಧಿಶಕ್ತಿಯಿಂದ ಸಮಸ್ಯೆಗಳನ್ನು ಪರಿಹರಿಸಿ. ಮಧ್ಯವರ್ತಿ ಕೆಲಸದಲ್ಲಿ ಉತ್ತಮ ಮಟ್ಟದ ಸಂಪಾದನೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button