ಬಿಜೆಪಿ
-
ಪ್ರಮುಖ ಸುದ್ದಿ
ಬಿಜೆಪಿಯದು ಕೊನೆಯ ಆಡಳಿತವಾಗಲಿದೆ – ಬಯ್ಯಾಪುರ
ಬಿಜೆಪಿಯದು ಇದೇ ಕೊನೆಯ ಆಡಳಿತ – ಬಯ್ಯಾಪುರ ಕುಷ್ಠಗಿಃ ಪ್ರಧಾನಿ ಮೋದಿ ಸುಳ್ಳು ಹೇಳುವ ಮೂಲಕ ದೇಶದ ಆರ್ಥಿಕ ಸ್ಥಿತಿ ಗೊಂದಲದಲ್ಲಿಟ್ಟಿದ್ದಾರೆ. ಮುಂದೆ ಬಿಜೆಪಿ ಪಕ್ಷ ಅಧಿಕಾರಕ್ಕೆ…
Read More » -
ಪ್ರಮುಖ ಸುದ್ದಿ
ಆದಿತ್ಯರಾವ್ ಓರ್ವ ಉಗ್ರವಾದಿ- MLC ರವಿಕುಮಾರ
ಆದಿತ್ಯರಾವ್ ಓರ್ವ ಉಗ್ರವಾದಿ- MLC ರವಿಕುಮಾರ ಬೆಂಗಳೂರಃ ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟ ಪ್ರಕರಣ ವಿಚಾರ ಆರೋಪಿ ಆದಿತ್ಯರಾವ್ ಓರ್ವ ಉಗ್ರಗಾಮಿ ಎಂದು ಬಿಜೆಪಿ…
Read More » -
ಪ್ರಮುಖ ಸುದ್ದಿ
ದೆಹಲಿ ಚುನಾವಣೆ ಮುಹೂರ್ತ ಫಿಕ್ಸ್ ಫೆ.8 ಕ್ಕೆ ಮತದಾನ
ನವದೆಹಲಿಃ ಆಮ್ ಆದ್ಮಿ ಪಕ್ಷ ದೆಹಲಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಅದರ ಆಡಳಿತ ಅವಧಿ ಇದೇ ಫೆ.22 ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಇದೇ ಫೆ.8 ರಂದು…
Read More » -
ಪ್ರಮುಖ ಸುದ್ದಿ
ಅಮಿತ್ ಶಾ ಬಂಗಾಲಿ ಭಾಷೆ ಕಲಿಯುತ್ತಿದ್ದಾರೆ..ಯಾಕೆ ಗೊತ್ತಾ.?
ಅಮಿತ್ ಶಾ ಬಾಂಗ್ಲಾ ಭಾಷೆ ಕಲಿಕೆ ಚುನಾವಣೆ ಪೂರ್ವ ತಯ್ಯಾರಿ ನವದೆಹಲಿ: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು 2021 ರಲ್ಲಿ ನಡೆಯುವ ಪಶ್ಚಿಮ…
Read More » -
ಪ್ರಮುಖ ಸುದ್ದಿ
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಕಪಾಲಿಬೆಟ್ಟ ಅಂದ್ರೆ ಕಾಳಭೈರವನ ಬೆಟ್ಟ ಶಿವನ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ. ಯಾರಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು. ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು, ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ ಡಿ.ಕೆ.ಶಿವಕುಮಾರ ಅಭಿಮಾನಿ ಬಳಗ ಕಟ್ಟುವೆ. ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ…
Read More » -
ಪ್ರಮುಖ ಸುದ್ದಿ
ಪೌರತ್ವ ಕಾಯ್ದೆ ಹಿಂಪಡೆ ಅಸಾಧ್ಯ -ಅಮಿತ್ ಶಾ
ಪೌರತ್ವ ಕಾಯ್ದೆ ಹಿಂಪಡೆ ಅಸಾಧ್ಯ- ಅಮಿತ್ ಶಾ ನವ ದೆಹಲಿಃ ದೇಶದಾದ್ಯಂತ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ನಡುವೆ ಕೇಂದ್ರ…
Read More » -
ಪ್ರಮುಖ ಸುದ್ದಿ
ನಾಲ್ಕೇ ತಿಂಗಳಲ್ಲಿ ಭವ್ಯವಾದ “ಶ್ರೀರಾಮ” ಮಂದಿರ ನಿರ್ಮಾಣ – ಅಮಿತ್ ಶಾ
ಜಾರ್ಖಂಡ್ಃ ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ‘ಭವ್ಯವಾದ’ ಶ್ರೀರಾಮ್ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಭರವಸೆ ನೀಡಿದ್ದಾರೆ. ರಾಜ್ಯದ ಪಕೂರ್ನಲ್ಲಿ ನಡೆದ ರ್ಯಾಲಿಯನ್ನು…
Read More » -
ಪ್ರಮುಖ ಸುದ್ದಿ
ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ- ರೇಣುಕಾಚಾರ್ಯ
ಡಿಸಿಎಂ ಸ್ಥಾನ ಸೃಷ್ಟಿ ಯ ಅಗತ್ಯವಿಲ್ಲ- ಎಂ.ಪಿ.ರೇಣುಕಾಚಾರ್ಯ ದಾವಣಗೆರೆಃ ಡಿಸಿಎಂ ಸ್ಥಾನ ನೀಡುವ ಅಗತ್ಯವಿಲ್ಲ. ಸಿಎಂ ಅವರ ಒಬ್ಬರೇ ಸಾಕು. ಯಾವ ಜಿಲ್ಲೆಗೆ ಸಚಿವ ಸ್ಥಾನ ನೀಡಿಲ್ಲ…
Read More » -
ಪ್ರಮುಖ ಸುದ್ದಿ
ಮಂತ್ರಿಯಾಗುವ ಆಸೆ ನನಗೂ ಇದೆ- ಎಂಟಿಬಿ ನಾಗರಾಜ
ನನ್ನ ಪರಿಸ್ಥಿತಿ BSY ಅವರಿಗೆ ಗೊತ್ತಿದೆ – MTB ಬೆಂಗಳೂರಃ ನನಗೂ ಮಂತ್ರಿಯಾಗಬೇಕೆಂಬ ಆಸೆ ಇದೆ. ಯಾರಿಗೆತಾನೇ ಆಸೆ ಇರಲ್ಲ ಹೇಳಿ ಎಂದು ಸುದ್ದಿಗಾರರನ್ನೆ ಪ್ರಶ್ನಿಸಿದ ಮಾಜಿ…
Read More » -
ಪ್ರಮುಖ ಸುದ್ದಿ
ಪಕ್ಷಕ್ಕಾಗಿ ರಾಜಕಾರಣ ಮಾಡ್ತಿರುವೆ- ಶ್ರೀರಾಮುಲು
ಆಸೆ ಎಲ್ಲರಿಗೂ ಇರುತ್ತೆಃ ಶ್ರೀರಾಮುಲು ಬೆಂಗಳೂರಃ ಪಕ್ಷ ಯಾವುದೇ ಜವಬ್ದಾರಿ ನೀಡಿದರೂ ನಾನು ನಿಭಾಯಿಸುವೆ. ನಾನು ಸಿಎಂ ಸಂಪರ್ಕದಲ್ಲಿದ್ದೇನೆ. ಮೊನ್ನೆ ಮಾಧ್ಯಮದಲ್ಲಿ ಸಿಎಂ ಜತೆ ಶ್ರೀರಾಮುಲು ಮುನಿಸು…
Read More »