ಪ್ರಮುಖ ಸುದ್ದಿ
ವಾಜಪೇಯಿ ನಿಧನ ಹಿನ್ನೆಲೆ ಕೋರ್ಟಗಳಿಗೂ ರಜೆ ಘೋಷಣೆ
ಕೋರ್ಟ್ಗಳಿಗೂ ರಜೆ ಘೋಷಣೆ
ಬೆಂಗಳೂರುಃ ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆ ಶುಕ್ರವಾರ ಹೈಕೋರ್ಡ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟಗಳಿಗೂ ಕರ್ನಾಟಕ ಸರ್ಕಾರ ರಜೆ ಘೋಷಣೆ ಮಾಡಿದೆ.
ರಾಜ್ಯದ ಶಾಲಾ ಕಾಲೇಜುಗಳಿಗೂ ಸಹ ರಜೆ ಘೋಷಿಸಿದ್ದ ಸರ್ಕಾರ, 7 ದಿನಗಳವರೆಗೆ ಶೋಕಾಚರಣೆ ಮಾಡಲಿದೆ.
ಈ ಕುರಿತು ತಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಈ ಕುರಿತು ನಗರದ ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿದೆ.