ಬಸವಭಕ್ತಿ

vinayavani ವಚನ ಸಿಂಚನ : ಮನದ ದುರಾಶೆಯ ಮಾಣಿಸಿ…

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೆ ಸುತ್ತಿ ಸಾವಂತೆ,
ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ.
ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ.

ಅಕ್ಕಮಹಾದೇವಿ

Related Articles

Leave a Reply

Your email address will not be published. Required fields are marked *

Back to top button