ಬಸವಭಕ್ತಿ
Vinayavani ವಚನ ಸಿಂಚನ : ಆ ನಿಜದ ನೆಲೆಯ ತಿಳಿವುದು…
ಶಿಲೆ ಹಲವು ತೆರದಲ್ಲಿ
ಹೊಲಬಿಗರಿಗೆ ಹೊನ್ನಾಗಿ
ಒಲವರವಿಲ್ಲದೆ ಅವರ ಭಾವದಲ್ಲಿ ನಿಲ್ಲುವುದು
ಶಿಲೆಯೊ? ಮನವೊ?
ಆ ನಿಜದ ನೆಲೆಯ ತಿಳಿವುದು
ದರ್ಪಣದ ತನ್ನೊಪ್ಪದ ಭಾವ,ಎನ್ನಯ್ಯ ಚೆನ್ನರಾಮನನರಿವಲ್ಲಿ.
-ಏಕಾಂತರಾಮಿತಂದೆ
ಶಿಲೆ ಹಲವು ತೆರದಲ್ಲಿ
ಹೊಲಬಿಗರಿಗೆ ಹೊನ್ನಾಗಿ
ಒಲವರವಿಲ್ಲದೆ ಅವರ ಭಾವದಲ್ಲಿ ನಿಲ್ಲುವುದು
ಶಿಲೆಯೊ? ಮನವೊ?
ಆ ನಿಜದ ನೆಲೆಯ ತಿಳಿವುದು
ದರ್ಪಣದ ತನ್ನೊಪ್ಪದ ಭಾವ,ಎನ್ನಯ್ಯ ಚೆನ್ನರಾಮನನರಿವಲ್ಲಿ.
-ಏಕಾಂತರಾಮಿತಂದೆ