ಪ್ರಮುಖ ಸುದ್ದಿ
ಸಿದ್ರಾಮಯ್ಯ ಹೇಳಿದ ಮೇಲೆ ಮುಗೀತು ಸರ್ಕಾರ ಸುಭದ್ರವಾಗಿರುತ್ತೆ-ಡಿಕೆಶಿ
ಸಿದ್ರಾಮಯ್ಯ ಹೇಳಿದ ಮೇಲೆ ಮುಗೀತು ಸರ್ಕಾರ ಸುಭದ್ರವಾಗಿರುತ್ತೆ-ಡಿಕೆಶಿ
ಬೆಂಗಳೂರಃ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಹಣದ ಆಮೀಷವೊಡ್ಡಿದ್ದ ವ್ಯಕ್ತಿ ನನ್ನ ಪಿಎ ಅಲ್ಲ ಎಂದು ಬಿಜೆಪಿ ನಾಯಕ ಶ್ರೀರಾಮುಲು ಅಣ್ಣ ಹೇಳಿದ್ದಾರೆ ಹಾಗಾದರೇ ಅವರನ್ನ ಜೊತೆಯಲ್ಲಿ ಕರ್ಕೊಂಡು ಏಕೆ ತಿರುಗುತ್ತಾರೆ ಎಂದು ಕಾಂಗ್ರೆಸ್ ನಾಯಕ, ಸಚಿವ ಡಿ.ಕೆ.ಶಿವಕುಮಾರ ಪ್ರಶ್ನಿಸಿದ್ದಾರೆ.
ನಗರದ ಅವರ ನಿವಾಸದಲ್ಕಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೇನೂ ಕಣ್ಮುಚ್ಚಿಕೊಂಡು ಹಾಲು ಕುಡಿತಿಲ್ಲ.
ಜನಾರ್ಧನರಡ್ಡಿ ಅವರು ಜಿಂದಾಲ್ ಏನ್ ಮಾತಾಡಿದರು. ಯಾವ ರೀತಿ ಒತಗತಡ ಏರಿದ್ದಾರೆಂಬುದು ಗೊತ್ತು. ಸರ್ವ ರೀತಿಯ ಪ್ರಯತ್ನ ಮುಂದುವರೆಸಿದ್ದಾರೆ. ಆದರೆ ಸಿಪಿಎಲ್ ನಾಯಕ ಸಿದ್ರಾಮಯ್ಯ ಹೇಳಿದ ಮೇಲೆ ಮುಗೀತು ಸರ್ಕಾರ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.