ಕಾವ್ಯ

‘ಆತ್ಮವಿಶ್ವಾಸ’ ವೇ ಸೂಕ್ಷ್ಮ ಅಹಂಕಾರಕ್ಕೆ ಕಾರಣವಾ..? ಮುದನೂರ ರಚಿಸಿದ ಕವಿತೆ

ಆತ್ಮವಿಶ್ವಾಸ-ಸೂಕ್ಷ್ಮ ಅಹಂಕಾರ

ರ್ವರಿಗೂ ಸಹಾಯ
ಮಾಡುವ ನಿಸ್ವಾರ್ಥಿಯ
ಸ್ನೇಹಜೀವಿ ನಾನು.

ಸ್ವತ; ಕಷ್ಟ ಎದುರಿಸಬೇಕಾದ
ಪ್ರಸಂಗ ಬಂದಾಗ
ಜೊತೆಗೆ ಇದ್ದವರು
ಸಹಾಯ ಪಡೆದವರು
ಯಾರು ನಿಲ್ಲಲಿಲ್ಲ.

ಆಗ ಜೊತೆಗಿದದ್ದು,
ಆತ್ಮ ವಿಶ್ವಾಸ
ಒಂದೇ..
ಅದುವೆ ಬದುಕಿನಲ್ಲಿ
ಸೂಕ್ಷ್ಮ ಅಹಂಕಾರವನ್ನುಂಟು
ಮಾಡಿರಬಹುದಾ..?

ಮಲ್ಲಿಕಾರ್ಜುನ ಮುದನೂರ್, ಪತ್ರಕರ್ತರು. ಶಹಾಪುರ.

Related Articles

Leave a Reply

Your email address will not be published. Required fields are marked *

Back to top button