ಆದಾಯ ವೃದ್ಧಿಗಾಗಿ ಶನಿವಾರ ಹೀಗೆ ಮಾಡಿ & ರಾಶಿಫಲ ನೋಡಿ
ಶನಿವಾರದಂದು ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ತುಳಸಿಯನ್ನು ನೀಡುವುದರಿಂದ ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತದೆ ಮತ್ತು ಆದಾಯ ಮಾರ್ಗಗಳು ವೃದ್ಧಿಯಾಗುವುದು ನಿಶ್ಚಿತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಮಾನಸಿಕ ಚಿಂತೆಯನ್ನು ದೂರ ಮಾಡುವ ನಿಮ್ಮ ಆಕಾಂಕ್ಷೆ ಈಡೇರಲಿದೆ. ಕುಶಲಕರ್ಮಿಗಳಿಗೆ ಉತ್ತಮವಾದ ನಿರೀಕ್ಷೆಗಳು ಕೈಗೂಡಲಿದೆ. ವ್ಯವಹಾರದಲ್ಲಿ ಜಯಾಪಜಯ ಇದ್ದೇ ಇರುತ್ತದೆ ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಕೈಗೊಂಡರೆ ಫಲಿತಾಂಶ ಸಿಗುತ್ತದೆ. ಹೊಸದಾದ ಹೂಡಿಕೆಗಳು ಮಾಡುವ ನಿಮ್ಮ ನಿರ್ಧಾರವನ್ನು ಸ್ವಲ್ಪದಿನದಮಟ್ಟಿಗೆ ನಿಲ್ಲಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಸಹೋದರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಿ. ದಾಂಪತ್ಯದ ಸಿಹಿ ಅನುಭವವನ್ನು ಮೆಲುಕು ಹಾಕುವುದರಿಂದ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ. ಸಂಜೆಯ ವಾತಾವರಣ ನಿಮಗೆ ಮುದ ನೀಡಲಿದೆ. ಸಂಗಾತಿಯ ಪ್ರೇಮ ಭರಿತ ಮಾತುಗಳು, ಅವರ ಸೌಂದರ್ಯಕ್ಕೆ ನೀವು ಕವಿಗಳಾಗಿ, ಸೌಂದರ್ಯ ಆರಾಧಕರಾಗಿ ಕಾಣಸಿಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಆರ್ಥಿಕವಾಗಿ ಬಲಿಷ್ಠ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತೀರಿ, ಆದರೆ ದುಂದುವೆಚ್ಚ ನಿಮ್ಮನ್ನು ಬಹುವಾಗಿ ಕಾಡಬಹುದಾಗಿದೆ. ವ್ಯವಹಾರದಲ್ಲಿ ನಿಮ್ಮ ವಿಚಾರಗಳು ಸ್ಪಷ್ಟವಾಗಿರುವುದಿಲ್ಲ ಇದರಿಂದ ಕಾರ್ಯ ಹಾನಿಯಾಗುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ, ಅವರ ಸಾಧನೆಗೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸಿ ಕೊಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ನಿಮ್ಮ ಆಕಾಂಕ್ಷೆಯಂತೆ ಅವರು ಸಫಲತೆಯನ್ನು ಪಡೆಯಲಿದ್ದಾರೆ. ಮನೋಕಾಮನೆಗಳನ್ನು ಪೂರ್ಣಗೊಳಿಸಲು ಇಂದು ಕಾರ್ಯ ಮಗ್ನರಾಗುವಿರಿ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಿಮ್ಮ ವಿರುದ್ಧವಾಗಿ ನಿಲ್ಲಬಹುದಾದ ಸಾಧ್ಯತೆ ಕಂಡು ಬರುತ್ತದೆ. ಸಂಬಂಧಿಕರಲ್ಲಿ ಬಿರುಕುಗಳು ಹೆಚ್ಚಾಗಬಹುದು. ನಿಮ್ಮ ಯೋಜನೆಗೆ ಬಂಡವಾಳಕ್ಕಾಗಿ ಹಲವರ ಬಳಿ ಸಹಾಯ ಕೇಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಪತ್ನಿಯ ಹಿತಾಸಕ್ತಿಯನ್ನು ನೀವು ಕಡೆಗಣಿಸುವುದು ಬೇಡ, ಅವರೇ ನಿಮ್ಮ ಶಕ್ತಿ ಎಂಬುದನ್ನು ಮರೆಯದಿರಿ. ಆಂತರಿಕವಾದ ಮನಸ್ಸಿನ ತೊಳಲಾಟಗಳು ಹೆಚ್ಚಾಗಬಹುದು. ಸಕಾರಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ಕೋಪವೇಷ ಒಳ್ಳೆಯದಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ದುಡುಕಿನ ನಿರ್ಧಾರಗಳಿಂದ ನಂತರ ಪಶ್ಚಾತಾಪ ಪಡುವುದು ನೀವೇ. ಅನಗತ್ಯವಾಗಿ ನಿಮ್ಮ ವಿಷಯಗಳಲ್ಲಿ ಜನಗಳು ತಲೆ ಹಾಕಬಹುದು ಆದಷ್ಟು ಅವರನ್ನು ದೂರವಿಡಿ. ದಂಪತಿಗಳಲ್ಲಿ ನಡೆಯುವ ಸಣ್ಣ ಕಲಹವು ದೊಡ್ಡಮಟ್ಟದ ಸಮಸ್ಯೆ ತಂದೊಡ್ಡಬಹುದು. ನೀವು ಕೆಲವರು ಹೇಳಿದ್ದನ್ನು ಸತ್ಯವೆಂದು ನಂಬುವ ಖಯಾಲಿ ಇದೆ ಅದನ್ನು ಆದಷ್ಟು ತೆಗೆದುಹಾಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸಿ. ಆರ್ಥಿಕ ಚೇತರಿಕೆಗೆ ಯೋಗಗಳು ಕೂಡಿಬಂದಿದ್ದು ನೀವು ತಡಮಾಡದೆ ಕಾರ್ಯರೂಪಕ್ಕೆ ಒತ್ತು ನೀಡಿ. ಅತಿಯಾದ ಆಲಸ್ಯವು ದೊಡ್ಡ ಪೆಟ್ಟನ್ನು ನೀಡಬಹುದು ಎಚ್ಚರಿಕೆವಹಿಸಿ.ನಿಸ್ವಾರ್ಥ ಸೇವೆಯ ನಿಮ್ಮ ಕಾರ್ಯಶೈಲಿ ಜನರ ಮೆಚ್ಚುಗೆ ಗಳಿಸುತ್ತದೆ. ಕಷ್ಟದ ಮನಸ್ಸಿಗೆ ನಿಮ್ಮ ಹೃದಯ ವಿಶಾಲತೆ ತೋರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಭಾವನಾತ್ಮಕ ವಿಚಾರಗಳಿಗೆ ನಿಮ್ಮ ಮನಸ್ಸು ಮಿಡಿಯಲಿದೆ. ಇಂದಿನ ದಿನ ನಿಮ್ಮ ಮಾನಸಿಕ ಪ್ರಬುದ್ಧತೆಯನ್ನು ಮೆರೆಯುತ್ತೀವರಿ. ಹೃದಯದಿಂದ ಶತ್ರುಗಳನ್ನು ಸಹ ಸುಮ್ಮನಾಗಿಸುವಿರಿ. ಉದ್ಯೋಗದಲ್ಲಿ ಅವಕಾಶಗಳು ಸಿಗಲಿದೆ. ಆರ್ಥಿಕವಾಗಿ ಇಂದಿನ ದಿನ ಹಿನ್ನಡೆ ಕಂಡರೂ ಸಹ ಸಂತೃಪ್ತಿ ಭಾವನೆ ನಿಮ್ಮಲ್ಲಿ ಇರಲಿದೆ. ಕುಟುಂಬಕ್ಕಾಗಿ ವಿಶೇಷ ಯೋಜನೆಗಳನ್ನು ತಯಾರಿ ನಡೆಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಸಂಗಾತಿಯ ಮನಇಚ್ಚಗಳಿಗೆ ಸಕಾರತ್ಮಕವಾಗಿ ವರ್ತಿಸುತ್ತೀರಿ. ಪ್ರಣಯದ ಆಸಕ್ತಿಯು ನಿಮ್ಮಲ್ಲಿ ಕಾಣಬಹುದು. ಪ್ರೀತಿಯ ಭಾವಪರಿಷತೆಯಲ್ಲಿ ನಿಮ್ಮನ್ನು ನೀವು ಮರೆಯುವಿರಿ. ಆಡಂಬರದ ಜೀವನಶೈಲಿಯನ್ನು ಆದಷ್ಟು ಕಡಿಮೆ ಮಾಡಿ. ಕೇವಲ ದೊಡ್ಡಸ್ತಿಕೆಯ ಮಾತುಗಳಿಂದ ಜೀವನದ ಜಯ ಕಾಣುವುದಿಲ್ಲ ಕೃತಿಯು ಮುಖ್ಯವಾಗಿರುತ್ತದೆ ಎಂಬುದನ್ನು ನೆನಪಿಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ವ್ಯವಹಾರದಲ್ಲಿ ಪ್ರಯೋಗ ಮಾಡುವಂತಹ ಸ್ವಭಾವವನ್ನು ಹೊಂದಿದ್ದೀರಿ. ನಿಮ್ಮ ಹಿಂದಿನ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಆರ್ಥಿಕ ಸ್ಥಿತಿಯನ್ನು ಸ್ಥಿರವಾಗಿರಲು ನಿಮ್ಮ ಯೋಜನೆಗಳಲ್ಲಿ ಬದಲಾವಣೆ ತನ್ನಿ. ಸಂಗಾತಿಯ ನಡುವೆ ವಾದ-ವಿವಾದಗಳು ಹೆಚ್ಚಾಗಲಿದೆ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಾಲಕಳೆಯುವುದು ನಿಮ್ಮಲ್ಲಿ ಚೈತನ್ಯ ಹೆಚ್ಚಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮೋಸದ ಹೂಡಿಕೆಗಳ ಬಗ್ಗೆ ಜಾಗ್ರತೆವಹಿಸಿ. ನಿಮಗೆ ಸೂಕ್ತ ಸ್ಥಾನಮಾನ ನೀಡುವ ಜನರನ್ನು ಆದಷ್ಟು ಗೌರವದಿಂದ ನಡೆದುಕೊಳ್ಳಿ. ದುಂದುವೆಚ್ಚಗಳು ನಿಮಗೆ ಆಘಾತಕಾರಿಯಾದುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು. ನಿಮ್ಮ ಅನುಭವದ ಮೇರೆಗೆ ಸಹಾಯ ಅಪೇಕ್ಷಿಸಿ ಬರುವಂತಹ ಜನರನ್ನು ಸೂಕ್ತ ಸಲಹೆ ನೀಡಲು ಸಿದ್ಧರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ದೈವಿಕ ಕಾರ್ಯಕ್ರಮ ಗಳಿಗೆ ಮೂರ್ತಸ್ವರೂಪ ದೊರೆಯಲಿದೆ. ಮಹತ್ವದ ಕಾರ್ಯಗಳನ್ನು ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ನಿಮ್ಮ ಯೋಜನೆಯನ್ನು ನಕಲು ಮಾಡುವ ಸಾಧ್ಯತೆ ಇದೆ. ಶತ್ರುಗಳ ಉಪಟಳ ಹೆಚ್ಚಾಗಬಹುದು, ನಿಮ್ಮ ವ್ಯವಹಾರಗಳಲ್ಲಿ ಮಧ್ಯೆ ಪ್ರವೇಶಿಸಬಹುದು ಎಚ್ಚರವಿರಲಿ. ನಿಮ್ಮನ್ನು ಪುಸಲಾಯಿಸಿ ತಮ್ಮ ಹಿತಾಸಕ್ತಿಗೆ ಕಾರ್ಯ ಮಾಡಿಕೊಳ್ಳುವ ಜನಗಳನ್ನು ಆದಷ್ಟು ದೂರವಿಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262