Congress
-
ಪ್ರಮುಖ ಸುದ್ದಿ
‘ಹಿಂದ’ ಹೋರಾಟ ಅಗತ್ಯವಿಲ್ಲ – ಸಿದ್ರಾಮಯ್ಯ
ಹಿಂದ ಹೋರಾಟ ಅಗತ್ಯವಿಲ್ಲ – ಸಿದ್ರಾಮಯ್ಯ ಹುಬ್ಬಳ್ಳಿಃ ಯಾವುದೇ ಹಿಂದ ಹೋರಾಟ ಅಥವಾ ಸಮಾವೇಶ ನಡೆಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಹಿಂದುಳಿದವರ ಪರವಾಗಿದೆ ಎಂದು ವಿಪಕ್ಷ ನಾಯಕ…
Read More » -
ಪ್ರಮುಖ ಸುದ್ದಿ
ಬಾದಾಮಿಯಲ್ಲಿ ಸಿದ್ರಾಮಯ್ಯ ಗೆಲ್ಲಲು JDS ಕಾರಣ – HDK
ಬಾದಾಮಿಯಲ್ಲಿ ಸಿದ್ರಾಮಯ್ಯ ಗೆಲ್ಲಲು JDS ಕಾರಣ – HDK ಬೆಂಗಳೂರಃ ಬಾದಾಮಿಯಲ್ಲಿ ಸಿದ್ರಾಮಯ್ಯ ಗೆಲ್ಲಕು ಜೆಡಿಎಸ್ ಕಾರಣ ಇಲ್ಲವಾದಲ್ಲಿ ಸಿದ್ರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು…
Read More » -
ಪ್ರಮುಖ ಸುದ್ದಿ
ಭಾಷೆ, ಧರ್ಮಧಾರಿತ ಸಮಾಜ ಒಡೆಯುವ ಕೆಲಸ ಡಿಕೆಶಿ ಆರೋಪ
ಕಲಬುರ್ಗಿಃ ಭಾಷೆ, ಧರ್ಮದ ಮೇಲೆ ರಾಜಕೀಯ ಮಾಡಲು ಹೊರಟ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಸಿಎಂ ಈ ಮಟ್ಟಕ್ಕೆ ಇಳಿಯುತ್ತಾರೆ ಅಂದ್ಕೊಂಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ…
Read More » -
ಪ್ರಮುಖ ಸುದ್ದಿ
ಬಸವಕಲ್ಯಾಣ ಕ್ಷೇತ್ರ BY ವಿಜೇಂದ್ರ BJP ಅಭ್ಯರ್ಥಿ.?
ಬಸವಕಲ್ಯಾಣ ಕ್ಷೇತ್ರ BY ವಿಜೇಂದ್ರ BJP ಅಭ್ಯರ್ಥಿ.? ವಿವಿ ಡೆಸ್ಕ್ಃ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಕಾಂಗ್ರೆಸ್ ನ ನಾರಾಯಣರಾವ್ ಅವರು ಇತ್ತೀಚೆಗೆ ನಿಧನರಾಗಿದ್ದು, ಈ ಕ್ಷೇತ್ರದಲ್ಲಿ…
Read More » -
ಜನಮನ
ಪ್ರಗತಿಪರ ಚಿಂತಕ, ನಿಷ್ಟುರವಾದಿ ಟಿ.ಶಶಿಧರ ಇನ್ನಿಲ್ಲ
ವೈಚಾರಿಕ ವಿಚಾರವಾದಿ ಶಶಿಧರ ವಿಧವಶ ಟಿ.ಶಶಿಧರ ಸಗರನಾಡಿನ ವಿಚಾರವಾದಿಗಳಲ್ಲಿ ಒಬ್ಬರು. ಉತ್ತಮ ಚಿಂತಕರು, ಸಾಕಷ್ಟು ಭಾರಿ ವಿಷಯಾಧರಿತ ಚರ್ಚೆಗಳನ್ನು ಮಾಡಿದ್ದೇವೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಪ್ರಗತಿಪರ ವಿಚಾರಗಳು,…
Read More » -
ಪ್ರಮುಖ ಸುದ್ದಿ
ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ದರ್ಶನಾಪುರ ಕಾರ್ಯಕ್ಷಮತೆ ಮೆಚ್ಚಿ ಪಕ್ಷಕ್ಕೆ ಸೇರ್ಪಡೆ-ಯಳವಾರ ಶಹಾಪುರಃ ತಾಲೂಕಿನ ಶಿರವಾಳ ಗ್ರಾಮ ವಾಲ್ಮೀಕಿ ಸಮಾಜದ ಮುಖಂಡ ದೇವಣ್ಣ ಯಳವಾರ ಮತ್ತು ಗ್ರಾಪಂ ಮಾಜಿ ಅಧ್ಯಕ್ಷ ಹೂಜಿ ನಾಯಕ…
Read More » -
ಪ್ರಮುಖ ಸುದ್ದಿ
ಕಾಂಗ್ರೆಸ್ ಸರ್ಕಾರ ಅರಾಜಕತೆ ಮತ್ತು ಅಸ್ಥಿರತೆಗೆ ಕಾರಣ-ಸತೀಶ ಪೂನಿಯಾ
ರಾಜಸ್ಥಾನಃ ರಾಜ್ಯಸ್ಥಾನದಲ್ಲಿ ರಾಜಕೀಯ ನಡುವೆಯೇ ಬಿಕ್ಕಟ್ಟಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರಾಜಕತೆ ಮತ್ತು ಅಸ್ಥಿರತೆಗೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ…
Read More » -
ಪ್ರಮುಖ ಸುದ್ದಿ
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಕಪಾಲಿಬೆಟ್ಟ ಅಂದ್ರೆ ಕಾಳಭೈರವನ ಬೆಟ್ಟ ಶಿವನ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ. ಯಾರಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು. ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು, ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ ಡಿ.ಕೆ.ಶಿವಕುಮಾರ ಅಭಿಮಾನಿ ಬಳಗ ಕಟ್ಟುವೆ. ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ…
Read More »