ಪ್ರಮುಖ ಸುದ್ದಿ

BREAKING NEWS ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟ ಯಡಿಯೂರಪ್ಪ

ಶಿಖಾಪುರ ಕ್ಷೇತ್ರದಿಂದ ಬಿವೈ ವಿಜಯೇಂದ್ರ ಸ್ಪರ್ಧೆ - ಯಡಿಯೂರಪ್ಪ ಘೋಷಣೆ

ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟ ಯಡಿಯೂರಪ್ಪ

ಶಿಖಾಪುರ ಕ್ಷೇತ್ರದಿಂದ ಬಿವೈ ವಿಜಯೇಂದ್ರ ಸ್ಪರ್ಧೆ – ಯಡಿಯೂರಪ್ಪ ಘೋಷಣೆ

ವಿವಿ ಡೆಸ್ಕ್ಃ ಈ ಬಾರಿ ಶಿಕಾರಿಪುರ ಕ್ಷೇತ್ರವನ್ನು ನನ್ನ ಮಗ ವಿಜಯೇಂದ್ರನಿಗೆ ಬಿಟ್ಟುಕೊಡಲು ನಿರ್ಧರಿಸಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ಕ್ಷೇತ್ರದ ಕೆಲಸ ಕಾರ್ಯಗಳನ್ನು ವಿಜಯೇಂದ್ರ ನಿಭಾಯಿಸಿದ್ದಾರೆ. ಹೀಗಾಗಿ ಶಿಕಾರಿಪುರ ಕ್ಷೇತ್ರದಿಂದ ಈ ಬಾರಿ ವಿಜಯೇಂದ್ರನೇ ಹುರಿಯಾಳು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಮಾಧ್ಯಮ ಜೊತೆಗೆ ಮಾತನಾಡುವಾಗ, ಯಡಿಯೂರಪ್ಪ ನವರು ತಮ್ಮ ಮಗ ವಿಜಯೇಂದ್ರನವರನ್ನು ಶಿಕಾರಿಪುರ ವಿಧಾನಸಭೆ ಕ್ಷೇತ್ರಕ್ಕೆ ಕಣಕ್ಕಿಳಿಯಲಿದ್ದಾರೆಂದು ಘೋಷಿಸಿದರು. ಕ್ಷೇತ್ರದ ಜನರಲ್ಲೂ ಮಗನನ್ನು ತಮಗಿಂತ‌ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button