ಪ್ರಮುಖ ಸುದ್ದಿ

BREAKING NEWS- ಲಂಚ ಸ್ವೀಕಾರಃ ತಾಲೂಕಾಧಿಕಾರಿ ಎಸಿಬಿ ಬಲೆಗೆ.!

ಲಂಚ ಸ್ವೀಕಾರಃ ತಾಲೂಕಾಧಿಕಾರಿ ಎಸಿಬಿ ಬಲೆಗೆ.!

ಯಾದಗಿರಿಃ ಯುವಕನೋರ್ವನಿಗೆ ಸಿಂಧುತ್ವ ಪ್ರಮಾ‌ಣ ನೀಡಲು 5 ಸಾವಿರ ರೂ. ಬೇಡಿಕೆ‌ ಇಟ್ಟಿದ್ದ ಹಿಂದುಳಿದ‌ ವರ್ಗಗಳ ವಿಸ್ತರಣಾ‌ ಅಧಿಕಾರಿ ಬಾಬು‌ACB ಬಲೆಗೆ ಸಿಲುಕಿದ್ದಾರೆ.

ಮುಂಗಡವಾಗಿ‌ ಯುವಕ‌ನಿಂದ 2000/- ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ‌ ಅಧಿಕಾರಿಗಳು ಅಟ್ಯಾಕ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button