ಪ್ರಮುಖ ಸುದ್ದಿ
ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮಹದಾಯಿ ವಿವಾದಕ್ಕೆ ಮುಕ್ತಿ
ಕಲಬುರ್ಗಿಃ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ, ಮಹದಾಯಿ-ಕಳಸ ಬಂಡೂರಿ ಯೋಜನೆ ವಿವಾದ ಬಗೆಹರಿಸುತ್ತೇವೆ. ರಾಜ್ಯದ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಲ್ಲಿ, ಸಮರ್ಪಕವಾಗಿ ಮಹದಾಯಿ ವಿವಾದಕ್ಕೆ ಉತ್ತಮ ಪರಿಹಾರವನ್ನು ಒದಗಿಸುವುದಾಗಿ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹೇಳಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬಿಜೆಪಿ ಅಧಿಕಾರಕ್ಕೆ ತಂದಲ್ಲಿ ಮಹಾದಾಯಿ ವಿವಾದ ಸಕರಾತ್ಮಕ ಪರಿಹಾರ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.