ವಿನಯ ವಿಶೇಷ

ರೋಗಬಾಧೆ ನಿವಾರಣೆಗೆ ವೇದಮಾತೆಯನ್ನು ಪೂಜಿಸಿ & ರಾಶಿಫಲ ನೋಡಿ

ವೇದ ಮಾತೆ ಗಾಯಿತ್ರಿ ದೇವಿಯ ಆರಾಧನೆಯನ್ನು ಮಂಗಳವಾರ ದಿನದಂದು ತಪ್ಪದೆ ನಡೆಸಿ ಇದರಿಂದ ಸಾಂಸಾರಿಕ ಜೀವನದಲ್ಲಿನ ತೊಂದರೆ, ರೋಗ-ರುಜಿನ ಬಾಧೆಗಳು ದೂರವಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ವಿಲಾಸಿ ತನುವು ನಿಮ್ಮಲ್ಲಿ ಹೆಚ್ಚಾಗಿ ಮನಸ್ಸಿನಲ್ಲಿ ಮೂಡುತ್ತದೆ ಇದರಿಂದ ಹಣಕಾಸಿನಲ್ಲಿ ದುಂದುವೆಚ್ಚ ಅಥವಾ ಸಾಲಭಾದೆ ಆಗುವುದು. ವ್ಯವಹಾರದ ನಿಮಿತ್ತ ವಾಗಿ ದೂರದ ಊರಿನ ಪ್ರಯಾಣ ಸಾಧ್ಯತೆ. ಅಂದುಕೊಂಡ ಲಾಭಕ್ಕಿಂತ ಕಡಿಮೆ ಪ್ರಮಾಣದ ಆದಾಯ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೌಟುಂಬಿಕವಾಗಿ ಸ್ವಾಸ್ಥವನ್ನು ಕಾಪಾಡಲು ಶ್ರಮಿಸಬೇಕಾಗಿದೆ. ಹಿರಿಯರ ಕೆಲವು ವಿಚಾರಧಾರೆಗಳನ್ನು ಇಂದು ನಿಮ್ಮ ಬಳಿ ಹಂಚಿಕೊಳ್ಳುತ್ತಾರೆ ಅದನ್ನು ಸಮಾಧಾನದಿಂದ ಕೇಳಿ ಹಾಗೂ ಪಾಲನೆ ಮಾಡಿ ಖಂಡಿತ ಭವಿಷ್ಯದಲ್ಲಿ ಏಳಿಗೆ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದ ವೈಶಿಷ್ಟತೆಯಿಂದ ನೀವು ಇಂದು ಗುರುತಿಸಿ ಕೊಳ್ಳುತ್ತೀರಿ. ನೀವು ಭಾವನಾ ಜೀವಿ ಗಳು ನಿಮ್ಮ ಭಾವನೆಯ ಜೊತೆಗೆ ಸಹೋದ್ಯೋಗಿಗಳು ಆಟವಾಡಬಹುದು ಆದಷ್ಟು ದುಷ್ಟರನ್ನು ದೂರ ಇಡಿ. ನಿರುದ್ಯೋಗಿಗಳಿಗೆ ಆಶಾ ಭಾವನೆ ಅಗತ್ಯವಾಗಿದೆ ಅತಿ ಶೀಘ್ರದಲ್ಲಿ ನಿಮ್ಮ ಕೆಲಸ ಕಾರ್ಯಗಳು ಕೈಗೂಡುತ್ತದೆ. ಬಂಧು ಬಳಗದಲ್ಲಿನ ದುಷ್ಟ ಜನಗಳು ನಿಮ್ಮ ವಿರುದ್ಧ ಹಾಗೆ ಸದಿ ಸಾಧಿಸಬಹುದು. ಇಂದು ಪ್ರವಾಸ ಮಾಡುವ ಬಗ್ಗೆ ಮನೆಯಲ್ಲಿ ಯೋಚನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆರೋಗ್ಯದಲ್ಲಿ ಪೂರ್ಣ ಪ್ರಮಾಣದ ಚೇತರಿಕೆ ಕಾಣಬಹುದು. ನಿಮಗೆ ಇಷ್ಟದ ವ್ಯಕ್ತಿ ಅಥವಾ ವಸ್ತು ನಿಮ್ಮಿಂದ ದೂರ ಆಗುವ ಸಾಧ್ಯತೆ ಇದೆ. ದಿನಗಳು ಕಳೆಯುತ್ತಿದೆ ಆದರೆ ಭವಿಷ್ಯದ ದೃಷ್ಟಿಯಿಂದ ಯೋಚಿಸುವುದು ಒಳಿತು ಮುಂದೆ ಬರುವ ಸಾಧಕ ಬಾದಕಗಳು ಇಂದಿನ ಹೂಡಿಕೆಗಳು ಲಾಭವಾಗುತ್ತದೆ. ಆರ್ಥಿಕ ದೃಷ್ಟಿಯಿಂದ ಚೈತನ್ಯ ಪಡೆಯಲು ಕುಲದೇವತಾರಾಧನೆ ಮಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಯೋಜನೆಗಳನ್ನು ನಿರ್ಲಕ್ಷಿಸುವುದು ನಿಮಗೆ ಪೆಟ್ಟು ನೀಡಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀವು ಸಹ ನಿಮ್ಮಲ್ಲಿ ಆದಷ್ಟು ಅವರಿಗೆ ಸಹಕಾರ ನೀಡಿ, ಅವರ ಭವಿಷ್ಯ ನಿಮ್ಮ ಕುಟುಂಬದ ಏಳಿಗೆ ಆಗಿರುತ್ತದೆ. ಪತ್ನಿಯ ಮನ ಸಂತೋಷ ಪಡಿಸಲು ಇಂದು ಒಳ್ಳೆಯ ಉಡುಗೊರೆ ನೀಡಲು ಬಯಸುವಿರಿ. ಶುಭ ಕಾರ್ಯಗಳಲ್ಲಿ ವಿಘ್ನಗಳು ಜರುಗುವ ಸಂಭವ ಇದೆ ಆದಷ್ಟು ಜಾಗೃತರಾಗಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕುಟುಂಬಸ್ಥರ ಮತ್ತು ನಿಮ್ಮ ನಡುವಿನ ವಿಚಾರಗಳು ವಿರೋಧಾಭಾಸದಿಂದ ಕೂಡಿರುತ್ತವೆ, ಕುಳಿತು ಚರ್ಚೆ ಮಾಡುವುದರಿಂದ ಉತ್ತಮವಾದ ನಿರ್ಣಯ ತೆಗೆದುಕೊಳ್ಳಬಹುದು. ಸತ್ಯ ಧರ್ಮ ಪ್ರಾಮಾಣಿಕತೆ ನಿಮ್ಮ ಕಾರ್ಯವನ್ನು ಇಮ್ಮಡಿಗೊಳಿಸುತ್ತದೆ. ನಿಮ್ಮಲ್ಲಿ ಇರುವಂತಹ ಪ್ರತಿಭೆಯಿಂದ ಹಲವು ರೀತಿಯ ಅನುಕೂಲಕರ ಅವಕಾಶವನ್ನು ಪಡೆದು ಕೊಳ್ಳುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಉದ್ಯೋಗದ ನಿಮಿತ್ತ ಗಣ್ಯರ ಭೇಟಿ ಯಾಗುವ ಸಾಧ್ಯತೆ ಇದೆ. ನಿಮ್ಮ ಹಿತೈಷಿಗಳ ಬೆಂಬಲದಿಂದ ಹಳೆಯ ಬಾಕಿ ಸಾಲಗಳನ್ನು ವಸೂಲಿ ಮಾಡುವಿರಿ. ಬೆಳಗಿನ ಜಾವ ಒಳ್ಳೆಯ ಶುಭ ಶಕುನಗಳು ನಿಮಗೆ ಗೋಚರವಾಗುತ್ತದೆ ಇದು ಧನ ಸಂಪತ್ತು ಅಧಿಕ ಆಗುವ ನಿರೀಕ್ಷೆ ಹೆಚ್ಚಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ದೈವಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಡೆಯುವ ಕೆಲ ಘಟನೆಗಳು ನೀವು ಭಗವಂತನ ಅನುಗ್ರಹ ಎಂದು ಪರಿಗಣಿಸುತ್ತೀರಿ. ಕೆಲಸದ ಕಾರ್ಯದಕ್ಷತೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತದೆ. ನಿಮ್ಮ ಕೆಲವು ಚಿಂತನೆಗಳು ಗಳಿಂದ ಆರ್ಥಿಕವಾಗಿ ಬಲಿಷ್ಠ ರಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಸ್ನೇಹಿತ ವರ್ಗದವರು ನಿಮಗೆ ದೊಡ್ಡ ಜವಾಬ್ದಾರಿಯನ್ನು ನೀಡುತ್ತಾರೆ ಇದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಂಪತ್ತು ತಂದು ಕೊಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಇಂದು ಮಕ್ಕಳ ಜೊತೆ ಕಾಲಕಳೆಯಲು ಹೆಚ್ಚಾಗಿ ಬಯಸುತ್ತೀರಿ ಅವರ ನಗುವಿನಿಂದ ನಿಮಗೆ ಮತ್ತಷ್ಟು ಲಯ ಕಾಣಬಹುದಾಗಿದೆ. ವಿನಾಕಾರಣ ಕುಟುಂಬದವರೊಡನೆ ಮನಸ್ತಾಪ ಮಾಡಿಕೊಂಡು ಕಷ್ಟಪಡುವ ಸ್ಥಿತಿ ಬರಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಮಾಧಾನ ಶಾಂತಿಯಿಂದ ನಿಮ್ಮ ವರ್ತನೆ ತೋರಿದಲ್ಲಿ ಎಲ್ಲವೂ ಬಗೆಹರಿಯುತ್ತದೆ. ಸಣ್ಣ ವಾಗ್ವಾದವು ದೊಡ್ಡ ಮಟ್ಟದಲ್ಲಿ ಬೆಳೆಸುವುದು ತಪ್ಪಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಗಳ ಸುರಿಮಳೆ ದೊರಕುತ್ತದೆ. ಕೆಲಸದಲ್ಲಿನ ಶ್ರದ್ಧೆ ಹಾಗೂ ನಿಮ್ಮ ನಡವಳಿಕೆ ಮನಗಂಡು ನಿಮಗೆ ಹಲವು ಜವಾಬ್ದಾರಿ ನೀಡಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರ್ಥಿಕ ದೃಷ್ಟಿಯಿಂದ ಹಲವು ಆಯಾಮಗಳಲ್ಲಿ ಸಂಪಾದನೆ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರೀತಿಯಿಂದ ಮಕ್ಕಳು ಬಂದಾಗ ಅವರ ಜೊತೆ ಕಾಲ ಕಳೆಯುವುದು ನಿಮ್ಮ ಒತ್ತಡಗಳನ್ನು ದೂರ ಮಾಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಉನ್ನತ ವ್ಯಾಸಂಗಕ್ಕಾಗಿ ಹಲವು ರೀತಿಯ ಅವಕಾಶಗಳು ಹುಡುಕಿಕೊಂಡು ಬರಲಿದೆ. ನಿಮ್ಮ ಜ್ಞಾನಾರ್ಜನೆಯ ಮಟ್ಟವನ್ನು ಇನ್ನೂ ಉತ್ತಮ ಪಡಿಸಿಕೊಳ್ಳುವ ಸುವರ್ಣವಕಾಶ ಸಿದ್ಧಿಸುತ್ತದೆ. ನಿರುದ್ಯೋಗಿಗಳಿಗೆ ತಮ್ಮ ಪ್ರತಿಭೆಗೆ ತಕ್ಕ ಹಾಗೆ ಕೆಲಸ ಸಿಗುವ ಭಾಗ್ಯವಿದೆ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇರುವವರಿಗೆ ತುಂಬಾ ಉತ್ತಮ ದಿನವಾಗಿದೆ. ಮದುವೆ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button