ಪ್ರಮುಖ ಸುದ್ದಿ
ಬೆಂಗಳೂರಿನಲ್ಲಿ ಧಾರಕಾರ ಮಳೆ ಜನರ ಪರದಾಟ
ಬೆಂಗಳೂರಿನಲ್ಲಿ ಧಾರಕಾರ ಮಳೆ ಜನರ ಪರದಾಟ
ಬೆಂಗಳೂರಃ ಉದ್ಯಾನವನ ನಗರದಲ್ಲಿ ಮಂಗಳವಾರ ರಾತ್ರಿ 9 ಗಂಟೆಯಿಂದ ವರುಣನ ಆರ್ಭಟ ಶುರವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಮೆಜೆಸ್ಟಿಕ್, ಬಸವೇಶ್ವರ ನಗರ, ಜಯನಗರ, ಜೆಪಿ ನಗರ, ಶಾಂತಿ ನಗರ ಮತ್ತು ಪ್ರಿತಂ ಲೇಔಟ್ ಸೇರಿದಂತೆ ಕೆ.ಆರ್.ಸರ್ಕಲ್, ಬಿಟಿಎಂ ಲೇಔಟ್ ಹಲವಡೆ ಮಳೆ ಜೋರಾಗಿದ್ದ ಸುಮಾರು ಒಂದುವರೆ ತಾಸು ಮಳೆಯಾಗಿರುವ ಹಿನ್ನೆಲೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮನೆ ತಲುಪಲು ಜನರುಪರದಾಡುತ್ತಿದ್ದಾರೆ, ರಾ್ತೆ ಚರಂಡಿ ತುಂಬಿಕೊಂಡು ನೀರು ಹರಿಯುತ್ತಿರುವ ಹಿನ್ನೆಲೆ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಹಲವಡೆ ದ್ವಿಚಕ್ರ ಮತ್ತು ಕಾರ್ ಗಳುನೀರಿ ಅರ್ಧ ಮುಳುಗಡೆಯಾದ ಪರಿಸ್ಥಿತಿ ಕಂಡು ಬಂದಿದೆ.