ಪ್ರಮುಖ ಸುದ್ದಿ

ನಟ ದರ್ಶನ್‌ ಬಗ್ಗೆ ಸ್ವಾಮೀಜಿ ಸ್ಪೋಟಕ ಭವಿಷ್ಯ..!

ದರ್ಶನ್‌ ಬಗ್ಗೆ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಹೌದು, ಅತುರಗಾರನಿಗೆ ಬುದ್ದಿಮಟ್ಟ. 2023 ನವೆಂಬರ್‌ನಿಂದ 2024ರ ಅಕ್ಟೋಬರ್‌ ವರೆಗೆ ಕುಜ ಭುಕ್ತಿ ಇದೆ. ಕುಜ ತುಂಬಾ ಕೋಪದವನು. ಕಾರಾಗೃಹ ವಾಸ ಕೊಡ್ತಾನೆ. ದರ್ಶನ್‌ ಮಂಗಳವಾರ ಅರೆಸ್ಟ್‌ ಆಗಿದ್ದಾರೆ.
ಹುಟ್ಟಿದಾಗಲೂ, ಅರೆಸ್ಟ್‌ ಆದಾಗಲೂ ಗುರು ಇದ್ದಾನೆ. 2024ರ ಅಕ್ಟೋಬರ್‌ವರೆಗೂ ಅವರಿಗೆ ಜಾಮೀನು ಸಿಗಲ್ಲ. ನಂತರ ಅವರ ಜೀವನ ಬದಲಾಗುತ್ತದೆ’ ಎಂದು ಭವಿಷ್ಯ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button