ಸಾಲದ ಹೊರೆಯೇ ಪರಿಹಾರಕ್ಕೆ ಹೀಗೆ ಮಾಡಿ & ರಾಶಿಫಲ ನೋಡಿ
ಸಾಲದ ಹೊರೆ ಹೆಚ್ಚಾಗಿ ನಿಮ್ಮ ಜೀವನಕ್ಕೆ ಕಷ್ಟ ನೀಡುತ್ತಿದ್ದರೆ ಆದಷ್ಟು ಅದರಿಂದ ವಿಮುಕ್ತರಾಗಲು ನಿಮ್ಮ ಮನೆಯ ದೇವರಿಗೆ ಹರಕೆ ಮಾಡಿಕೊಳ್ಳಿ, ಹಾಗೂ ಒಂಬತ್ತು ದಿನಗಳ ಕಾಲ ನಿಮ್ಮ ಇಷ್ಟದೇವರ ಹೆಸರಿನಲ್ಲಿ ಪೂಜಾ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಮದ್ಯ, ಮಾಂಸ ಇತ್ಯಾದಿಗಳನ್ನು ಬಿಟ್ಟು ಬಿಡುವುದು ಈ ಒಂಬತ್ತು ದಿವಸ ಪರಿಶುದ್ಧವಾಗಿರುವದು ಸೂಕ್ತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಕೆಲಸದಲ್ಲಿ ಲಾಭ ನಷ್ಟದ ಸರಿಯಾದ ಲೆಕ್ಕಾಚಾರ ಹಾಕಿ ಮುನ್ನಡೆಯಿರಿ. ನಿಮ್ಮ ನಿಷ್ಠೆ ಮತ್ತು ಶ್ರದ್ಧೆ ಬದುಕಿನ ಗತಿಯನ್ನು ಬದಲಿಸುತ್ತದೆ. ಇಂದು ನಿಮ್ಮಲ್ಲಿ ಬಹುತೇಕ ವಿಚಿತ್ರವಾದ ಬಯಕೆಗಳು ಮೂಡಬಹುದು. ಸ್ನೇಹಿತರು ಬೇಟೆಯು ಆಗುವ ನಿರೀಕ್ಷೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನೀವು ಇಂದು ಪತ್ತೆದಾರರಾಗಬಹುದು ಆಸಕ್ತಿ ವಿಷಯಗಳಲ್ಲಿ ಹುಡುಗಾಟಿಕೆ ಮನುಜನ ಗುಣ ಅದು ನಿಮ್ಮಲ್ಲಿಯೂ ಕಾಣಬಹುದು. ಮಡದಿಯ ಪ್ರೇಮ ನಿಮ್ಮನ್ನು ನವೀನ ಕಾರ್ಯಕ್ಕೆ ಮನಸ್ಸು ತುಡಿಯುತ್ತದೆ. ನಿಮ್ಮ ಹಳೆಯ ಸಾಲಗಳು ನಿಮ್ಮ ಕೈಸೇರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮಲ್ಲಿನ ವೈಶಿಷ್ಟತೆಯಿಂದ ಜನ ಹಾಗೂ ಅಭಿಮಾನಿಗಳನ್ನು ಸಂಪಾದಿಸುತ್ತೀರಿ. ನಿಮಗೆ ಅರಿವಿರದಂತೆ ಜನಗಳು ನಿಮ್ಮಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಕೆಲಸದ ವಿಚಾರವಾಗಿ ಸಹವರ್ತಿಗಳಿಂದ ಅಪಮಾನ ಸಾಧ್ಯತೆ. ನಿಮ್ಮ ಸಂಗಾತಿಯು ವಿಚಾರಗಳಿಗೆ ಬೆಲೆ ಕೊಡದಿರುವುದು ಬೇಸರ ಎನಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಕುಟುಂಬದೊಡನೆ ದೈವ-ದೇವರ ಪ್ರವಾಸ ಸ್ಥಳಗಳು ಅಥವಾ ಧಾರ್ಮಿಕ ಕಾರ್ಯ ಮಾಡುವಿರಿ. ನಿಮ್ಮ ಪ್ರೀತಿ ಮಾತುಗಳು ಸಂಗಾತಿಯನ್ನು ಕೋಪವನ್ನು ಹತೋಟಿಗೆ ತರುತ್ತದೆ. ಹಿರಿಯರ ಹೇಳಿದಂತೆ ನಡೆಯುವುದು ಶುಭಪ್ರದ ವಾಗಿದೆ. ಮಕ್ಕಳಿಗಾಗಿ ವಿಶೇಷ ವಸ್ತುಗಳ ಖರೀದಿ ಸಾಧ್ಯತೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಇಂದು ನಿಮ್ಮ ಆರ್ಥಿಕ ಸ್ಥಿತಿಗೆ ಸಾಲ ಕೇಳುವ ಪ್ರಮೇಯ ಬರಬಹುದು. ಉದ್ಯೋಗದಲ್ಲಿ ಚೇತರಿಕೆ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಪರಿಶ್ರಮಿಸಿ. ಕೌಟುಂಬಿಕ ಕಲಹಗಳಿಗೆ ನಿಮ್ಮ ವಿಚಾರಗಳಿಂದ ಸಮಾಧಾನ ಪಡಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಅದಿಕ ಪ್ರಸಂಗತನ ಆಗಿರಬಹುದು, ದುರ್ನಡತೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಉಡಾಫೆ ಮಾತುಗಳಿಂದ ಹೊಟ್ಟೆ ತುಂಬಲಾರದು ಕಷ್ಟಪಟ್ಟು ದುಡಿದು ಸಾಧನೆ ಮಾಡಲಿಕ್ಕೆ ತಯಾರಾಗಿ. ಉದ್ಯೋಗ ಅವಕಾಶಗಳು ಬರಲಿದೆ ಉಪಯೋಗಿಸಿಕೊಳ್ಳುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಸಾಲ ಪಡೆಯುವ ಯೋಜನೆ ಹೊಂದಿದ್ದರೆ ಸುಲಭವಾಗಿ ನೆರವೇರುವುದು. ಗೃಹ ನಿರ್ಮಾಣ ಅಥವಾ ಮಾರಾಟಕ್ಕೆ ಇಂದು ಪ್ರಶಸ್ತವಾಗಿದೆ. ನಿಮ್ಮ ಪತ್ನಿಯ ಕೆಲವು ಆಶೋತ್ತರಗಳನ್ನು ಈಡೇರಿಸುವಿರಿ. ಆಲಿಂಗನ,ಚುಂಬನ,ಪ್ರೀತಿ, ಪ್ರೇಮ,ಪ್ರಣಯ ಗಳಲ್ಲಿ ಕಾಲ ಕಳೆಯಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಬಾಕಿ ಕೆಲಸ ಇಂದು ಪೂರ್ಣಗೊಳ್ಳುವುದು. ಕುಟುಂಬದಲ್ಲಿ ಶಾಂತಿಯ ವಾತಾವರಣ.
ನಿಮ್ಮ ಬಹುದಿನದ ಸರ್ಕಾರಿ ಕೆಲಸಗಳು ಯಶಸ್ವಿ ಗೊಳ್ಳುತ್ತದೆ. ಕುಟುಂಬದ ಆರೋಗ್ಯಕ್ಕೆ ಒತ್ತು ನೀಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಉಚಿತ ಕಾರ್ಯಗಳ ಫಲಿತಾಂಶದಿಂದ ತೃಪ್ತಿದಾಯಕ ವಾತಾವರಣ. ಉದ್ದಿಮೆದಾರರಿಗೆ ಅನಿರೀಕ್ಷಿತವಾಗಿ ಅವಕಾಶಗಳು ಬರಲಿದೆ. ಆಪ್ತ ಮೂಲಗಳಿಂದ ಹಣಕಾಸಿನ ನಿರೀಕ್ಷೆ. ಅನುಪಯುಕ್ತ ಕೆಲಸ ಕಾರ್ಯದಲ್ಲಿ ಹೆಚ್ಚು ಸಮಯ ಕಳೆಯಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಇಂದು ನಿಮ್ಮ ಲವಲವಿಕೆ ಕಮ್ಮಿ ಆಗದಂತೆ ನೋಡಿಕೊಳ್ಳಿ. ಆಪ್ತ ಮೂಲಗಳಿಂದ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಿ. ಇಂದು ಕೆಲವು ವಿಶಿಷ್ಟ ಪ್ರಯೋಗ ಹಾಗೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಮನೆದೇವರ ಆಶೀರ್ವಾದದಿಂದ ನಿರೀಕ್ಷಿತ ಲಾಭ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಪರರ ಜೊತೆ ನಿಮ್ಮನ್ನು ನೀವು ತಾಳೆ ಹಾಕಿಕೊಳ್ಳುವುದನ್ನು ನಿಲ್ಲಿಸುವುದು ಸೂಕ್ತ. ನಿಮ್ಮ ಸ್ವಂತ ಕ್ರಿಯಾಶೀಲತೆ ನಿಮ್ಮ ಗೆಲುವಿಗೆ ಸಹಕಾರ ನೀಡುತ್ತದೆ. ಹಣಕಾಸಿನ ಸ್ಥಿತಿಯಲ್ಲಿ ಮಂದಗತಿ ಇದ್ದರು ಉದ್ಯೋಗದ ಸ್ಥಿತಿ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಲಾಭದಾಯಕವಾಗುತ್ತದೆ. ನಿಮ್ಮ ಮಾತುಗಳು ವಿವಾದಕ್ಕೆ ತಿರುಗುವ ಸಂಭವ ಇರುತ್ತದೆ ಆದಷ್ಟು ಜಾಗೃತೆ ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಲಾಭ ನಷ್ಟದ ಪರಿವೇ ಇಲ್ಲದ ವ್ಯವಹಾರದಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವ ಸಾಧ್ಯತೆ. ನೀವು ಸಾಲ ಪಡೆದುಕೊಂಡಿದ್ದರೆ ಅದನ್ನು ತೀರಿಸುವ ಪ್ರಯತ್ನ ಮಾಡಿ. ನಿಮ್ಮ ಕೆಲಸಕ್ಕಾಗಿ ಹಲವರ ಸಹಾಯ ಕೇಳುವ ಸ್ಥಿತಿ ಬರುತ್ತದೆ. ಎಲ್ಲ ಸಮಸ್ಯೆಗಳಿಗೆ ಕುಟುಂಬ ದೊಡನೆ ಚರ್ಚಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262