ವಿನಯ ವಿಶೇಷ

ಚಂದ್ರಗ್ರಹ‌ಣ ವಿಶೇಷ ಉಪಯುಕ್ತ ಸಲಹೆ

ಚಂದ್ರಗ್ರಹಣ

16 ಮತ್ತು 17ರ ಜುಲೈ ತಿಂಗಳಲ್ಲಿ ಸಂಭವಿಸುವ ಚಂದ್ರ ಗ್ರಹಣ ಕುರಿತು ವಿಶೇಷ ಬರಹ

ಗ್ರಹಣದ ಸ್ಪರ್ಶಕಾಲ 17-7-2019 ರ ರಾತ್ರಿ 1 32ಕ್ಕೆ

ಮಧ್ಯಕಾಲ 3:01 ನಿಮಿಷಕ್ಕೆ

ಮೋಕ್ಷಕಾಲ ಬೆಳಗ್ಗೆ 4:30 ಕ್ಕೆ

ಗ್ರಹಣದ ಸಮಯ ಆಚರಣೆ:
ಗ್ರಹಣದ ಸಮಯದಲ್ಲಿ ಶ್ರಾದ್ದಾ ನಡೆಸುವುದು, ತರ್ಪಣ ನಡೆಸುವುದು ಹಾಗೂ ದೇವತಾ ಧ್ಯಾನ ಜಪಗಳಲ್ಲಿ ಪಾಲ್ಗೊಳ್ಳುವುದು.

ಗ್ರಹಣದಲ್ಲಿ ನಿಷಿದ್ಧಃ
ನಿದ್ರೆ ಮಾಡುವುದು, ಊಟ ಅಥವಾ ಪಾನೀಯಗಳನ್ನು ಸೇವಿಸುವುದು, ಕಾಮಾಸಕ್ತಿ ವಿಚಾರಗಳನ್ನು ದೂರವಿಡುವುದು ಒಳಿತು.

ಯಾವ್ಯಾವ ರಾಶಿಗೆ ಅಶುಭಃ

ಗ್ರಹಣದ ಅಶುಭ ಫಲಗಳು ಈ ಕೆಳಗೆ ತಿಳಿಸಿದ ರಾಶಿಯವರಿಗೆ ಕಾಡಲಿದೆ.
ವೃಷಭ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ, ಹಾಗೂ ಮಕರ ರಾಶಿ.

ಗ್ರಹಣ ಶಾಂತಿಯ ಪರಿಹಾರಃ
ಹುರುಳಿಯನ್ನು ದಾನ ಮಾಡಿ, ಅಕ್ಕಿಯನ್ನು ಸಹ ದಾನ ಮಾಡುಬಹುದು‌‌ ಮತ್ತು ಚಂದ್ರ ಶಾಂತಿ ಮಾಡಿಸುವುದು ಇವು ಗ್ರಹಣದಿಂದಾಗುವ ದೋಷಕ್ಕೆ ಪರಿಹಾರಗಳು.

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಜೋತಿಷ್ಯಶಾಸ್ತ್ರದ ಮೂಲಕ ಪರಿಹಾರ ಮುತ್ತು ಮಾರ್ಗದರ್ಶನ ಸೂಚಿಸಲಾಗುತ್ತದೆ.
ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button