ವಿನಯ ವಿಶೇಷ

ಸಂತಾನ ಸಮಸ್ಯೆಯೇ.? ಪರಿಹಾರಕ್ಕೆ ಹೀಗೆ ಮಾಡಿ

ಖ್ಯಾತ ಜ್ಯೋತಿಷಿ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಸಮಸ್ಯೆಗಳ ಸಮಾಲೋಚನೆಗೆ ಲಭ್ಯರಿದ್ದಾರೆ ಇಂದೇ ಕರೆ ಮಾಡಿ.
9945098262

ಸಂತಾನದ ಸಮಸ್ಯೆ ಅನುಭವಿಸುತ್ತಿರುವವರಿಗೆ ಉಪಯುಕ್ತ ಮಾಹಿತಿಗಳು.

ಮಕ್ಕಳಾಗದೇ ಕೊರಗುತ್ತಿರುವುದು ಹಾಗೂ ಇದರಿಂದ ನಿಮ್ಮ ಮನಶಾಂತಿ ಹಾಳಾಗಿ ಕುಟುಂಬದಲ್ಲಿ ನಾನಾ ರೀತಿಯ ಸಂಕಷ್ಟಗಳು ಎದುರಾಗಬಹುದು.

ಎಲ್ಲರ ಅಪೇಕ್ಷೆಯೂ ತನ್ನ ಸಂತಾನ ಹಾಗೂ ವಂಶವನ್ನು ಬೆಳೆಸುವ ಸದುದ್ದೇಶ ಹೊಂದಿರುತ್ತಾರೆ ಆದರೆ ಸಂತಾನದಲ್ಲಿ ಸಮಸ್ಯೆಯಾಗಿದ್ದರೆ ಹಲವರ ಕುಹಕ ಮಾತುಗಳನ್ನು ಕೇಳಬೇಕಾದ ಸಮಸ್ಯೆ ಬರಬಹುದು ಇದಕ್ಕೆಲ್ಲ ಪರಿಹಾರ ರೂಪವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಕಾಣಬಹುದು ಮತ್ತು ಇದನ್ನು ಅನುಸರಿಸಿ ಸಮಸ್ಯೆಗಳಿಂದ ಪಾರಾಗಿ.

1) ಅಶ್ವತ್ಥ ವೃಕ್ಷವನ್ನು ಬೆಳೆಸುವುದು ಮತ್ತು ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡುವುದು.
2) ವಿಷ್ಣು ಸಹಸ್ರನಾಮ ಮತ್ತು ಹರಿವಂಶ ಪುರಾಣ ಪಾರಾಯಣ ಮಾಡುವುದು.
3) ಸರ್ಪ ಸಂಸ್ಕಾರ ಪೂಜೆ
4) ನಾಗ ಬಲಿ ಪೂಜೆ
5) ನಾಗ ಪ್ರತಿಷ್ಠಾಪನಾ ಪೂಜೆ
ಇಂತಹ ಆಚರಣೆಗಳಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯವಹಾರ, ವ್ಯಾಪಾರ, ಹಣಕಾಸು, ಸಾಲಬಾದೆ, ಶತ್ರು ಬಾದೆ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇನ್ನಿತರ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button