ಕಾವ್ಯಪ್ರಮುಖ ಸುದ್ದಿ

ಮರೆಯಾದ ಸಗರನಾಡಿನ ಮಿನುಗು ತಾರೆ ಕರದಳ್ಳಿ

ಅಕ್ಷರಲೋಕದ ನಕ್ಷತ್ರ ಕನ್ನಡಾಂಬೆಯ ವರಪುತ್ರ.

ಸಗರನಾಡಿನ ಈ ಸುಪುತ್ರ.

ಮಕ್ಕಳ ಮನಸ್ಸಿನ ಸುಮಿತ್ರ.

ಹಲವು ಪ್ರಶಸ್ತಿ, ಪುರಸ್ಕಾರ ಮುಡಿಗೇರಿಸಿಕೊಂಡ 

ಸಾಹಿತಿ.

ಮರಳಿ ಬಾರದ ಲೋಕಕ್ಕೆ ನೀ ಹೆಂಗೆ ಹೋಗುತಿ.

ನೀ ತೇಯ್ದ ಸಾಹಿತ್ಯ ಕೃಷಿ ಫಲ

ನಾಡಿನ ಮಕ್ಕಳ ವಿಕಾಸಕ್ಕೆ ಬಲ

ನೀವು ಮರೆಯಾಗಿ ಹೋದಿರಿ ಮುಕ್ತ.

ಬಿತ್ತಿದ ಚಿಂತನೆ, ವಿಚಾರ, ಇಂದೆಂದಿಗೂ ಜೀವಂತ.

@ ಮಲ್ಲಿಕಾರ್ಜುನ ಮುದನೂರ.

Related Articles

Leave a Reply

Your email address will not be published. Required fields are marked *

Back to top button