ಪ್ರಮುಖ ಸುದ್ದಿ
‘ಚಿತ್ರಕವಿ’ ನಿಸರ್ಗ ಗೋವಿಂದರಾಜು ಕ್ಯಾಮರಾದಲ್ಲಿ ಸೆರೆಯಾದ ಸುಂದರ ಚಂದಿರ!
ಬೆಂಗಳೂರು: ನಾಡಿನೆಲ್ಲೆಡೆ ರಕ್ತ ಚಂದಿರನನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಭಾರೀ ಕೌತುಕ ಮೂಡಿಸಿರುವ ಚಂದಿರ ಇಂದು ರಕ್ತ ಚಂದಿರನಾಗಿ ಎಲ್ಲರನ್ನೂ ತನ್ನತ್ತ ಸೆಳೆದಿದ್ದಾನೆ. ಹೀಗಾಗಿ, ಸುಂದರ ಚಂದಿರನ ಬಗ್ಗೆ ಅಕ್ಷರದ ಮೂಲಕ ಹೇಳಲಸಾಧ್ಯ. ಚಿತ್ರಕವಿ ಎಂದೇ ಕರೆಸಿಕೊಳ್ಳುವ ಕವಿಮನಸಿನ ನಿಸರ್ಗ ಗೋವಿಂದರಾಜು ಅವರ ಕ್ಯಾಮರಾದಲ್ಲಿ ರಕ್ತ ಚಂದಿರ ಸೆರೆಯಾದ ಝಲಕ್ ಇಲ್ಲಿದೆ ನೋಡಿ.