ಪ್ರಮುಖ ಸುದ್ದಿಬಸವಭಕ್ತಿ

ವರುಣನ ಕೃಪೆಗಾಗಿ ‘ಮಳೆ ದೇವರ’ ಮೊರೆ ಹೋದ ಮೈತ್ರಿ ಸರ್ಕಾರ!

ಚಿಕ್ಕಮಗಳೂರು : ಮಳೆ ದೇವರು ಎಂದೇ ಖ್ಯಾತಿ ಪಡೆದಿರುವ ಶೃಂಗೇರಿ ತಾಲೂಕಿನ ಕಿಗ್ಗಾ ರುಷ್ಯಶೃಂಗ ದೇವಾಲಯದಲ್ಲಿ ಇಂದು ಬೆಳಗ್ಗೆ 5:30ರಿಂದಲೇ ಮೈತ್ರಿ ಸರ್ಕಾರದಿಂದ ವಿಶೇಷ ಪೂಜೆ ಆರಂಭಿಸಲಾಗಿದೆ. 40 ಪುರೋಹಿತರಿಂದ ಮಳೆಗಾಗಿ ವಿಶೇಷ ಪೂಜೆ, ಜಪ ಹಾಗೂ ಪರ್ಜನ್ಯ ಹೋಮಕ್ಕೆ ಚಾಲನೆ ನೀಡಲಾಗಿದೆ. ಸಚಿವ ಡಿ.ಕೆ.ಶಿವಕುಮಾರ್, ಪಿ.ಟಿ.ಪರಮೇಶ್ವರ ನಾಯ್ಕ್ ಪೂಜೆಯಲ್ಲಿ ಭಾಗಿಯಾಗಿದ್ದು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button