ಪ್ರಮುಖ ಸುದ್ದಿ

ಬಸವ ಜಯಂತಿಯನ್ನೂ ರದ್ದುಗೊಳಿಸಿ – ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಒತ್ತಾಯ

ಚಿಕ್ಕಮಗಳೂರು : ರಾಜ್ಯ ಸರ್ಕಾರದಿಂದ ಆಚರಿಸುತ್ತಿದ್ದ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶಿಸಿರುವ ಸರ್ಕಾರ ಬಸವ ಜಯಂತಿಯನ್ನೂ ರದ್ದುಗೊಳಿಸಲಿ ಎಂದು ಒತ್ತಾಯಿಸುತ್ತೇವೆ ಎಂದು ಸಾಣೇಹಳ್ಳಿಯ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.

ತರೀಕೆರೆ ಪಟ್ಟಣದ ಅಕ್ಕ ನಾಗಲಾಂಬಿಕೆ ಐಕ್ಯ ಮಂಟಪದಲ್ಲಿ ಆರಂಭವಾದ ಮತ್ತೆ ಕಲ್ಯಾಣ ಆಂದೋಲನಕ್ಕೆ ಚಾಲನೆ ನೀಡಿದ ಬಳಿಕ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ ಜಯಂತಿಗಳ ಆಚರಣೆ ಸರ್ಕಾರದ ಕೆಲಸವಲ್ಲ.  ಜನತೆಯೇ ಇಷ್ಟವಾದವರ ಜಯಂತಿಯನ್ನು ಆಚರಿಸುತ್ತಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button