ಶಕ್ತಿ ದೇಗುಲದಲ್ಲಿ ಹಚ್ಚಿ ಇಂದು ನಿಂಬೆ ದೀಪ & ರಾಶಿ ಭವಿಷ್ಯ ಓದಿ
ಈ ದಿನ ವಿಜಯದಶಮಿಯಾಗಿದ್ದು ನಿಮ್ಮ ಬಹುನಿರೀಕ್ಷಿತ ಕಾರ್ಯ ಕೈಗೂಡಲು, ಸ್ವಂತ ಮನೆಯ ಹೊಂದುವ ಬಯಕೆ, ವೈವಾಹಿಕ ಸಂಬಂಧಗಳಲ್ಲಿ ಅಡೆತಡೆ ಹೊಂದಿದ್ದರೆ, ಆರ್ಥಿಕ ವ್ಯವಸ್ಥೆ ಸಮಸ್ಯೆಯಿಂದ ಕೂಡಿದ್ದರೆ. ತಾವುಗಳು ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡಿ ನಿಂಬೆಹಣ್ಣಿನ ದೀಪವನ್ನು ಬೆಳಗುವುದು ಮತ್ತು ಮನೆಯಲ್ಲಿ ತುಪ್ಪದ ದೀಪವನ್ನು ಬೆಳಗಿ ಇದು ಎಂಟು ಗಂಟೆಯ ತನಕ ಶಾಂತವಾಗದಂತೆ ನೋಡಿಕೊಳ್ಳಿ ಇದರಿಂದ ನಿಮ್ಮ ಸಮಸ್ಯೆ ಮತ್ತು ಇಷ್ಟಾರ್ಥಗಳು ಸರಿ ಹೋಗುವ ಸಾಧ್ಯತೆ ನಿಶ್ಚಿತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಈ ದಿನ ಸಶಕ್ತರಾಗಿ ಕಾರ್ಯಗಳನ್ನು ನಿರ್ವಹಿಸುವಿರಿ. ಕೆಲವರ ಮಾತುಗಳಿಗೆ ಪ್ರಭಾವಿತರಾಗುವ ಸಾಧ್ಯತೆಗಳು ಕಾಣಬಹುದು. ಈ ದಿನ ನಿಮ್ಮಿಂದ ಉತ್ತಮ ಕೆಲಸಗಳನ್ನು ನಿರೀಕ್ಷಿಸಬಹುದಾಗಿದೆ. ನಿಮ್ಮ ಯೋಜನೆಗಳಲ್ಲಿ ಕೆಲವರು ಅಡ್ಡಿಪಡಿಸಿದರು ಸಹ ಅದನ್ನು ನಿರಾತಂಕವಾಗಿ ತಡೆಗಟ್ಟುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಭಿನ್ನಾಭಿಪ್ರಾಯಗಳಿಂದ ಯೋಜನೆಗಳಲ್ಲಿ ಸಮಸ್ಯೆಗಳು ಬರಬಹುದಾಗಿದೆ. ಬಹುದಿನದಿಂದ ನಿಂತು ಹೋಗಿರುವ ಕಾರ್ಯಗಳನ್ನು ಪುನರ್ ಸ್ಥಾಪಿಸುವ ಸಾಧ್ಯತೆ ಕಂಡುಬರುತ್ತದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಿ ಕಂಡುಬರುವುದು. ನಿಮ್ಮ ಪರಿಪಕ್ವ ಕಾರ್ಯಗಳಿಂದ ಮೆಚ್ಚುಗೆ ಪಡೆಯಲಿದ್ದೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಜನಮನ್ನಣೆ ಗಳಿಸುವಿರಿ. ಹೆಚ್ಚಿನ ಕೆಲಸಗಳು ನಿಮ್ಮನ್ನು ಆಯಾಸದತ್ತ ದೂಡುವುದು. ನಿಮ್ಮ ಮಾತುಗಳು ಕೆಲವರಿಗೆ ಸ್ಪೂರ್ತಿದಾಯಕವಾಗಿದೆ. ಜೀವನದಲ್ಲಿನ ಬದಲಾವಣೆಗೆ ಮಹತ್ವದ ತಿರುವು ಪಡೆಯುವ ಕ್ಷಣ. ಆತ್ಮವಿಶ್ವಾಸದಿಂದ ನಡೆಸಿದ ಕಾರ್ಯ ಖಂಡಿತ ಯಶಸ್ಸು ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಕುಟುಂಬದಲ್ಲಿ ಹೊಸ ಸದಸ್ಯರ ಆಗಮನ ಆಗುವುದು. ಸಿಹಿ ಸುದ್ದಿಯಿಂದ ಮನಸ್ಸು ಪ್ರಫುಲ್ಲ ಗೊಳ್ಳುತ್ತದೆ. ಮನೆಯಲ್ಲಿ ಸಂತಸದ ಕ್ಷಣಗಳನ್ನು ಆನಂದಿಸುವಿರಿ. ಕೆಲಸದಲ್ಲಿನ ನಿಮ್ಮ ಚತುರತೆ ಉತ್ತಮವಾಗಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ಕಾರ್ಯಗಳಲ್ಲಿ ಮರೆಗುಳಿತನ ಆವರಿಸಬಹುದಾಗಿದೆ ಇದರಿಂದ ಕೆಲಸದಲ್ಲಿ ಹಾನಿಯಾಗುವ ಸಾಧ್ಯತೆಯಿದೆ ಎಚ್ಚರವಿರಲಿ. ಆಲಕ್ಷತನದಿಂದ ದೊಡ್ಡ ಮಟ್ಟದ ಯೋಜನೆ ಕೈ ತಪ್ಪಿ ಹೋಗುವ ಸಾಧ್ಯತೆ ಕಂಡುಬರಲಿದೆ. ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ. ಕೆಲಸದಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳುವುದು ಉತ್ತಮ. ಭವಿಷ್ಯದ ಬೆಳವಣಿಗೆಗಾಗಿ ತಯಾರಿ ನಡೆಸುವುದು ಸೂಕ್ತವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಆರ್ಥಿಕ ಸಹಾಯ ದೊರೆಯುವ ನಿರೀಕ್ಷೆ ಕಂಡುಬರುತ್ತದೆ. ಜಮೀನು ಮಾರಾಟ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಕೆಲಸದಲ್ಲಿ ಶ್ರದ್ಧೆ ಬೆಳೆಸಿಕೊಳ್ಳಲಿದ್ದೀರಿ. ನಿರುತ್ಸಾಹ ಒಳ್ಳೆಯದಲ್ಲ. ವಿಳಂಬದಿಂದ ನಿಮ್ಮ ಕಾರ್ಯಗಳಿಗೆ ಸಮಸ್ಯೆಯಾಗಬಹುದು ಎಚ್ಚರ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಆರ್ಥಿಕ ಉತ್ತೇಜನಗೊಳಿಸಲು ವ್ಯವಸ್ಥಿತವಾದ ಕಾರ್ಯಗಳನ್ನು ಮಂಡನೆ ಮಾಡುವುದು ಸೂಕ್ತವಾಗಿದೆ. ರಾಜಿ ಸಂದಾನ ಗಳಲ್ಲಿ ವಿಫಲವಾಗಬಹುದು. ನಿಮ್ಮ ಮಾತುಗಳನ್ನು ಅಪಾರ್ಥಕ್ಕೆ ಈಡುಮಾಡಬಹುದು ಎಚ್ಚರ. ಸಂಗಾತಿಯೊಡನೆ ಪ್ರೇಮದ ನಿರೀಕ್ಷೆಯಲ್ಲಿ ಇರಲೀದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಪ್ರೇಮಿಗಳಿಗೆ ಶುಭದಿನವಿದು. ಆದಾಯ ಕುಂಠಿತಗೊಳ್ಳಲಿದೆ. ನಿಮ್ಮ ಮಾತುಗಳು ನಡೆಯಬೇಕೆಂಬ ಭಾವನೆ ಸರಿಯಲ್ಲ, ಇತರರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಒಳ್ಳೆಯದು. ನವೀನ ಕಲ್ಪನೆ ಹಾಗೂ ಆಲೋಚನೆಗಳಿಂದ ಕೆಲಸವು ಸರಾಗವಾಗಿ ನಡೆಯುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಲಾಭದ ಪ್ರಮಾಣ ಹೆಚ್ಚಾಗಲಿದೆ. ಹಿರಿಯರ ಮಾತುಗಳಿಗೆ ನಿಮ್ಮಿಂದ ಸಕಾರಾತ್ಮಕ ಉತ್ತರ ಬರಲಿದೆ. ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಯೋಜನೆಗಳನ್ನು ಪಡೆಯಲು ಆತುರ ವರ್ತಿಸುವಿರಿ ಇದು ಸರಿಯಲ್ಲ ಆದಷ್ಟು ಅದರ ಪೂರ್ವಾಪರ ತಿಳಿದುಕೊಳ್ಳಲು ಪ್ರಯತ್ನಿಸಿ. ನಿಮ್ಮ ಮಹತ್ವಕಾಂಕ್ಷೆ ಯೋಜನೆಗಳು ಕೈಗೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಮನಸ್ಸಿನಲ್ಲಿ ಮೂಡುವ ಬಯಕೆಗಳಿಗೆ ಆದಷ್ಟು ನಿಯಂತ್ರಣ ಹಾಕುವುದು ಒಳ್ಳೆಯದು. ಮಕ್ಕಳ ಕೆಲವು ಸಂಗತಿಗಳು ನಿಮ್ಮಲ್ಲಿ ಬೇಸರ ತರಿಸಲಿದೆ. ನಿಮ್ಮ ದಾರಿ ಸರಿಪಡಿಸಲು ಮುಂದಾಗುವುದು ಒಳ್ಳೆಯದು. ಕೆಲಸದ ತೊಂದರೆಗಳನ್ನು ಆಗಿಂದಾಗೆ ಪರಿಹರಿಸಲು ಪ್ರಯತ್ನ ಮಾಡಿ. ಸಮಸ್ಯೆಗಳ ಪರಿಹಾರಗಳು ನಿಮ್ಮಲ್ಲೇ ಇರುತ್ತದೆ ಅದನ್ನು ಅವಲೋಕಿಸುವುದು ಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿಮ್ಮ ಕೆಲಸವನ್ನು ನೀವೇ ಮಾಡುವುದು ಸೂಕ್ತ ಇನ್ನೊಬ್ಬರನ್ನು ನಂಬುವುದು ಸರಿಯಲ್ಲ. ಕೊಟ್ಟಿರುವ ಸಾಲಗಳನ್ನು ವಾಪಸ್ಸು ಪಡೆಯಲು ಮುಂದಾಗುವಿರಿ. ಹೂಡಿಕೆಗಳಲ್ಲಿ ನಿಖರ ಲೆಕ್ಕಾಚಾರ ಹಾಗೂ ನಿಪುಣರ ಸಹಕಾರ ಪಡೆದು ಮುಂದಾಗುವುದು ಒಳ್ಳೆಯದು. ನಿಮ್ಮ ಪರಿಶ್ರಮದಿಂದ ಮಾಡಿರುವ ಕೆಲಸವು ಉತ್ತಮ ಫಲಿತಾಂಶ ತರಿಸುತ್ತದೆ. ಆದಾಯ ಬೆಳವಣಿಗೆ ಕಂಡುಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ವ್ಯಕ್ತಿತ್ವ ಅಥವಾ ಯೋಜನೆಗಳನ್ನು ಕೆಲವರು ಅಪಹಾಸ್ಯ ಮಾಡಬಹುದು ಅವುಗಳಿಗೆಲ್ಲ ಮನಸ್ಸಿಗೆ ಹಚ್ಚಿಕೊಳ್ಳದೆ ಮುನ್ನಡೆಯಿರಿ. ಕೇಳುವವರ ಬಳಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತ. ಸುಖಾಸುಮ್ಮನೆ ಮಾತನಾಡಿ ಪ್ರಯೋಜನವಿರುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಸಂಗಾತಿಯ ಬಯಕೆಗಳ ಪಟ್ಟಿ ಹೆಚ್ಚಾಗುತ್ತದೆ. ನಿಮಗೆ ಆರ್ಥಿಕ ಸಂಕಷ್ಟವನ್ನು ಸಹ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262