ವಿನಯ ವಿಶೇಷ

ಅನಾರೋಗ್ಯದ ಸಮಸ್ಯೆ ನಿವಾರಣೆಗೆ ಬಿಳಿ ಎಕ್ಕದ ಗಿಡ ಹೀಗೆ ಬಳಸಿ & ರಾಶಿಫಲ ನೋಡಿ

ಬಿಳಿ ಎಕ್ಕದ ಗಿಡದ ಬೇರನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಯಂತ್ರ ಅಥವಾ ತಾಯಿತಕ್ಕೆ ಸೇರಿಸಿ ಮತ್ತು ಅದನ್ನು ಕಪ್ಪು ದಾರದಿಂದ ಕೊರಳಿಗೆ ಅಥವಾ ಬಲ ರಟ್ಟೆಗೆ ಕಟ್ಟಿಕೊಳ್ಳುವುದರಿಂದ ನಿಮ್ಮ ಅನಾರೋಗ್ಯದ ಸಮಸ್ಯೆ ಪರಿಹಾರ ಹೊಂದುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ವಿನಾಕಾರಣ ಆರೋಪ ಮತ್ತು ಕಿರಿಕಿರಿ ವಾತಾವರಣ ಅನುಭವಿಸುವಿರಿ. ನಿಮ್ಮಲ್ಲಿನ ಮಾತುಗಳ ಮೇಲೆ ನಿಗಾ ಇಡುವುದು ಒಳ್ಳೆಯದು, ಇಲ್ಲದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ ಎಚ್ಚರ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳ ಬೆಳವಣಿಗೆಯಿಂದ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುವಿರಿ. ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಅವಕಾಶ ಸಿಗಲಿದೆ. ಕುಟುಂಬದಲ್ಲಿ ಶುಭಕರ ಸುದ್ದಿ ಆಲಿಸುವಿರಿ. ನಿಮ್ಮ ಕನಸಿನ ಬಯಕೆಗಳು ಈಡೇರಲು ಕಾರ್ಯಪ್ರವೃತ್ತರಾಗಬೇಕಾಗಿದೆ. ವಿರೋಧಿಗಳು ಅಪಪ್ರಚಾರದ ಮಾತುಗಳಿಂದ ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು. ಹಣಕಾಸಿನ ವಿಷಯದಲ್ಲಿ ನಿಮ್ಮ ಸಹಾಯಕ್ಕೆ ಯಾರೂ ಬರದೇ ಇರುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಉತ್ತಮವಾದ ಲಾಭಗಳಿಸಬಹುದು. ಸಾಲ ನೀಡುವ ಗೋಜಿಗೆ ಹೋಗಬೇಡಿ. ಕುಟುಂಬಸ್ಥರು ನಿಮ್ಮ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಆರ್ಥಿಕವಾಗಿ ಇಂದು ಉತ್ತಮ ಸಾಧನೆಯಾಗಲಿದೆ. ಚೈತನ್ಯದಾಯಕ ವ್ಯಕ್ತಿತ್ವವನ್ನು ಕಾಣಬಹುದು. ನಂಬಿಕಸ್ಥ ವ್ಯಕ್ತಿಗಳಿಂದ ಸಮಸ್ಯೆಗೆ ಸಿಲುಕಬಹುದಾದ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮಗೆ ಆಸಕ್ತಿಯಿರುವ ವಿಷಯಗಳಲ್ಲಿ ಮುಂದುವರೆಯುವುದು ಒಳ್ಳೆಯದು, ಇನ್ನೊಬ್ಬರ ಬಲವಂತವನ್ನು ಕಡೆಗಣಿಸಿ. ಉದ್ಯೋಗದಲ್ಲಿ ನಿಮ್ಮ ಬೇಜವಾಬ್ದಾರಿತನದಿಂದ ಸಮಸ್ಯೆಗಳು ಸೃಷ್ಟಿ ಆಗಲಿದೆ. ಆರ್ಥಿಕ ಚೈತನ್ಯಕ್ಕೆ ಸ್ನೇಹಿತ ವರ್ಗದವರು ಬಲ ನೀಡುವರು. ನಿಮ್ಮ ಮುನಿಸಿಕೊಳ್ಳುವ ಸ್ವಭಾವವನ್ನು ತೆಗೆದುಹಾಕಿ ಪ್ರಶಾಂತವಾಗಿರಿ. ದೈಹಿಕ ಕಾರ್ಯಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಒಳ್ಳೆಯದು. ಮನಸ್ಸಿನ ಗೊಂದಲಗಳನ್ನು ತೆಗೆದುಹಾಕಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಪತ್ನಿಯ ಕೆಲವು ಹಿತ ನುಡಿಗಳು ನಿಮ್ಮನ್ನು ಪರಿಪಕ್ವ ಮನುಷ್ಯನನ್ನಾಗಿ ಮಾರ್ಪಡಿಸುತ್ತದೆ. ಕುಟುಂಬದಲ್ಲಿ ನಡೆಯುವ ಕೆಲವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯ ಆಗಿದೆ. ಕುಟುಂಬಸ್ಥರ ಆರೋಗ್ಯಕ್ಕೆ ನೀವು ಶ್ರಮಿಸಬೇಕು. ಕೆಲಸದಲ್ಲಿ ನಿಮ್ಮಲ್ಲಿ ಶ್ರದ್ಧೆ ಅಥವಾ ಆಲಸ್ಯತನ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವು ಇಲ್ಲಸಲ್ಲದ ವಿಚಾರಗಳಿಗೆ ಹೂಡಿಕೆ ಮಾಡಿ ಆರ್ಥಿಕವಾಗಿ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮನ ಇಚ್ಛೆ ಕಾರ್ಯಗತವಾಗಲು ಹಿರಿಯರ ಸಹಕಾರ ಪಡೆಯುವುದು ಒಳ್ಳೆಯದು. ಕೆಲಸದಲ್ಲಿ ಚೈತನ್ಯ ರೂಡಿಸಿಕೊಳ್ಳಿ. ವಿದ್ಯಾರ್ಥಿಗಳಲ್ಲಿ ಮರೆವು ಹೆಚ್ಚಾಗಬಹುದು. ಕುಲದೇವತಾರಾಧನೆ ಒಳಿತಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನೇರ ರಸ್ತೆಯಿಂದ ಚಲಿಸಿ ನಿಮ್ಮ ಗುರಿ ಮುಟ್ಟಲು ಪ್ರಯತ್ನಿಸಿ, ಅಡ್ಡದಾರಿಯ ಚಿಂತನೆ ನಿಮ್ಮ ಭವಿಷ್ಯಕ್ಕೆ ವ್ಯಾಪಕ ತೊಂದರೆ ತಂದೊಡ್ಡಬಹುದು. ಪ್ರಯತ್ನ ಮಾಡಬೇಕಾದ ಸ್ಥಿತಿಯಲ್ಲಿದ್ದಾಗ ನೀವು ಪ್ರಾಮಾಣಿಕವಾಗಿ ನಡೆದುಕೊಳ್ಳಿ ಅದು ನಿಮ್ಮ ಕಾರ್ಯವನ್ನು ಸರಳವಾಗಿ ಸಿದ್ಧಿ ಆಗುವ ಹಾಗೆ ಮಾಡುತ್ತದೆ. ಆರ್ಥಿಕವಾದ ಲಾಭಾಂಶ ಪಡೆಯುವಿರಿ ಹಾಗೂ ಅಧಿಕ ದುಂದುವೆಚ್ಚ ಬಂದಂತಹ ಹಣಕಾಸು ನಿಲ್ಲದೆ ನಿಮ್ಮ ಜೇಬು ಬರಿದು ಮಾಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಾಂಸಾರಿಕ ಜೀವನ ಸಂತೋಷದಿಂದ ಇರಲಿದೆ. ನಿಮಿತ್ತ ಮಾತ್ರ ನೀವು ಕಾರ್ಯ ಅನುಕೂಲ ಮಾಡಿಕೊಳ್ಳಲು ಶಕ್ತರು ಆದರೆ ಎಲ್ಲವೂ ನಿಮ್ಮಿಂದಲೇ ಎಂಬ ಭಾವನೆ ಸಲ್ಲದು. ಬದುಕಿನ ಬಂಗಾರದ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಮಾಡುವ ಕಾರ್ಯದಲ್ಲಿ ಧನ ಪ್ರಾಪ್ತಿಯಾಗುವ ಯೋಗವಿದ್ದು, ಕುಟುಂಬದ ಹಿತಾಸಕ್ತಿಗೆ ಖರ್ಚುಗಳು ಹೆಚ್ಚಾಗಬಹುದು. ಆರೋಗ್ಯದಲ್ಲಿ ಕೊಂಚ ಏರುಪೇರು ಆಗುವ ಸಾಧ್ಯತೆ ಇದೆ. ಬೃಹತ್ ಯೋಜನೆಗಳು ಪರರ ಹಸ್ತಕ್ಷೇಪದಿಂದ ನಿಮಗೆ ಸಿಗದೇ ಹೋಗುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ಬೇಡಿಕೆಗಳು ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಿರಿ. ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಯೋಜನೆಗಳಿಗೆ ಅಥವಾ ಕೆಲಸಗಳಿಗೆ ಹೆಚ್ಚಿನ ಸವಾಲುಗಳು ಕಾಣಸಿಗುತ್ತದೆ, ಇದರಲ್ಲಿ ಯಶಸ್ವಿಯಾಗಲು ಶ್ರದ್ಧೆ ಪ್ರಾಮಾಣಿಕತೆ ಚೈತನ್ಯ ರೂಡಿಸಿಕೊಳ್ಳಿ. ಕ್ರಯವಿಕ್ರಯ ಪ್ರಕ್ರಿಯೆಗಳಲ್ಲಿ ಇಂದು ಉತ್ತಮವಾದ ವಾತಾವರಣ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಧ್ಯವರ್ತಿ ಕೆಲಸಗಾರರಿಗೆ ಹಣಕಾಸಿನ ಯೋಗ ತುಂಬಾ ಉತ್ತಮವಾಗಿದ್ದು ಹಲವು ಅವಕಾಶಗಳು ಸಿಗಲಿದೆ. ಹೊಸ ಯೋಜನೆಗೆ ಬಂಡವಾಳದ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇರಲಿದೆ. ವಾಹನ ಸವಾರರು ಎಚ್ಚರಿಕೆಯಾಗಿ ಪ್ರಯಾಣಕ್ಕೆ ತೆರಳಿ ಹಾಗೂ ಹೊಸ ವಾಹನ ಖರೀದಿಗೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು. ನಿಮ್ಮ ಕೆಲಸ ಕಾರ್ಯಗಳಲ್ಲಿ ಬುದ್ಧಿವಂತಿಕೆಯ ಪ್ರದರ್ಶನ ಮಾಡುವಿರಿ ಇದರಿಂದ ನಿಮ್ಮ ಬಗ್ಗೆ ವ್ಯವಹಾರ ಸ್ಥಳದಲ್ಲಿ ಉತ್ತಮ ಅಭಿಪ್ರಾಯ ಮೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಮನಸ್ಸಿನ ಕೆಲವು ಇಷ್ಟಾರ್ಥಗಳಿಗೆ ಸ್ನೇಹಿತರ ನೆರವು ಪಡೆಯಲು ಮುಂದಾಗುವ ಸಾಧ್ಯತೆ ಇದೆ. ನಿಮ್ಮಲ್ಲಿನ ಮಾತುಗಾರಿಕೆ ಒಂದು ಸಮೂಹದ ಮನಮುಟ್ಟುವ ರೀತಿಯಲ್ಲಿ ಇರಲಿದೆ. ಸಭಾ ಗೋಷ್ಠಿಗಳಲ್ಲಿ ನಿಮ್ಮ ಮಾತಿಗೆ ಜನರು ತಲೆದೂಗಿಸುವರು. ವ್ಯವಹಾರದಲ್ಲಿ ಜಯ ಶೀಲತೆ ಕಾಣುವಲ್ಲಿ ನಿಮ್ಮ ಮಾತು ಮಹತ್ವದ ಪಾತ್ರ ವಹಿಸುತ್ತದೆ. ಪತ್ನಿಯೋಡನೆ ಸಂತಸದ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button