ಪ್ರಮುಖ ಸುದ್ದಿ
ಮೈಸೂರ ವಿಭಜಿಸಿ ಹುಣಸೂರ ಜಿಲ್ಲೆಯನ್ನಾಗಿಸಿ-ಎಚ್.ವಿಶ್ವನಾಥ ಮನವಿ
ಬೆಂಗಳೂರಃ ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರ ಪ್ರತ್ಯೇಕ ಜಿಲ್ಲೆ ಮಾಡುವಂತೆ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್.ವಿಶ್ವನಾಥ ಸಿಎಂ ಯಡಿಯೂರಪ್ಪನವರಿಗೆ ಸೋಮವಾರ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದು, ಮೈಸೂರ ಜಿಲ್ಲೆ ವಿಭಜನೆ ಮಾಡಿ ಹುಣಸೂರ ನೂತನ ಜಿಲ್ಲೆಯನ್ನಾಗಿ ಮಾಡುವಂತೆ ಮನವಿ ಮಾಡಿದ್ಸದಾರೆಎ.
ಹುಣಸೂರ ಸೇರಿದಂತೆ ಇತರೆ 6 ತಾಲೂಕುಗಳನ್ನು ಒಳಗೊಂಡ ಜಿಲ್ಲೆಯನ್ನಾಗಿಸಬೇಕು. ಹುಣಸೂರ ಅಭಿವೃದ್ಧಿಗೆ ಜಿಲ್ಲೆ ಪೂರಲವಾಗಲಿದೆ. ಜನರಿಗೂ ಅನುಕೂಲವಾಗಲಿದೆ ಎಂದು ಬೇಡಿಕೆಯನ್ನು ಇಟ್ಟಿದ್ದಾರೆ.