ಅರಳಿ ಮರದ ಎಲೆಯಿಂದ ಹೀಗೆ ಮಾಡಿ ಸಾಲಬಾಧೆಯಿಂದ ಮುಕ್ತರಾಗಿ & ರಾಶಿಫಲ ನೋಡಿ
ಸೂರ್ಯೋದಯಕ್ಕಿಂತ ಮುಂಚೆ ಸ್ನಾನ ಮಾಡಿ ಅರಳಿಮರದ ಹನ್ನೊಂದು ಎಲೆಗಳನ್ನು ತಂದು ಸ್ವಚ್ಛ ನೀರಿನಲ್ಲಿ ಎಲೆಯನ್ನು ಶುದ್ದಿ ಮಾಡಿ ನಂತರ ಚಂದನದಲ್ಲಿ ಎಲೆಗಳ ಮೇಲೆ ಸೀತಾರಾಮ ಎಂದು ಬರೆಯಿರಿ ಇದನ್ನು ಆಂಜನೇಯ ದೇವಸ್ಥಾನಕ್ಕೆ ಅರ್ಪಣೆ ಮಾಡಿ ಹೀಗೆ 11 ದಿವಸ ನಡೆಸಿದರೆ ಸಾಲಭಾದೆಯಿಂದ ಮುಕ್ತರಾಗಬಹುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸಾಲದ ಬಾದೆ ನಿಮ್ಮನ್ನು ಬೆಂಬಿಡದೆ ಕಾಡುವುದು. ಇಂದು ಹಣಕಾಸಿಗಾಗಿ ತುಂಬಾ ಚರ್ಚೆಗಳು ಹಾಗೂ ಹಲವರ ಬಳಿ ಸಹಾಯಕ್ಕೆ ನೀವು ಪ್ರಯತ್ನ ಮಾಡುವಿರಿ. ನಿಮ್ಮಲ್ಲಿರುವ ದುಂದುವೆಚ್ಚಗಾರಿಕೆ ಹಾಗೂ ಐಷಾರಾಮಿ ಜೀವನ ತೆಗೆದುಹಾಕಿ. ನಿಮ್ಮ ಹಿರಿಯರ ಸಂಪ್ರದಾಯ ಅವರ ಆಚಾರ ವಿಚಾರ ಹಾಗೂ ಕೆಲಸ ಕಾರ್ಯಗಳನ್ನು ನೀವು ಮುಂದುವರಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಕುಟುಂಬದಲ್ಲಿ ಹಲವು ಚರ್ಚಾಕೂಟಗಳು ನಡೆಯುವ ಸಾಧ್ಯತೆ ಇದೆ ಇದರಲ್ಲಿ ನಿಮ್ಮ ಮೊಂಡುವಾದ ಹಠಮಾರಿತನ ಧೋರಣೆ ಬಿಟ್ಟುಬಿಡಿ, ಎಲ್ಲರೊಳಗೆ ಒಂದಾಗಿ ಬಾಳಿರಿ. ಆಸ್ತಿ ಮಾರಾಟ ಮಾಡಲು ಅಥವಾ ಬಂಧು-ಬಳಗ ದಲ್ಲಿರುವ ಆಸ್ತಿ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದು ನಿಶ್ಚಿತವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮ ಕಾರ್ಯಕ್ರಮಗಳಲ್ಲಿ ಕೌಶಲ್ಯಗಳನ್ನು ಸಿದ್ದಿ ಮಾಡಿಕೊಳ್ಳಿ. ಪ್ರಾಪಂಚಿಕ ವ್ಯವಹಾರದಲ್ಲಿ ಇಂದು ಏನು ನಡೆಯುತ್ತಿದೆ ಎಂಬುವ ಸಾಮಾನ್ಯ ಜ್ಞಾನವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ, ಇದರಿಂದ ಹೊಸ ಆಲೋಚನೆ ನಿಮ್ಮಲ್ಲಿ ಮೂಡುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ನಿಮ್ಮಲ್ಲಿನ ಅಜಾಗರೂಕತೆಯಿಂದ ಅಥವಾ ಕಾರ್ಯದ ವಿಳಂಬತೆ ಯಿಂದ ಬಹುದೊಡ್ಡ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸವನ್ನು ಆಕರ್ಷಣೀಯ ಗಳಿಸಿಕೊಳ್ಳಬೇಕಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಆದಷ್ಟು ನಿಮ್ಮ ಯೋಜನೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಲು ಜನರನ್ನು ತಮ್ಮತ್ತ ಸೆಳೆಯುವ ಹಾಗೆ ಮಾಡುವುದು ಒಳ್ಳೆಯದು. ಮಕ್ಕಳ ವಿಷಯದಲ್ಲಿ ಇಂದು ಸಫಲತೆ ಕಾಣುವಿರಿ. ಪತ್ನಿಯಿಂದ ದೊಡ್ಡ ಮೊತ್ತದ ಹಣಕಾಸಿನ ಬರುವಿಕೆ ನಿಶ್ಚಿತವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಸಾಲಬಾಧೆ ಅಂತಹ ಕಠಿಣ ವಿಷಯಗಳನ್ನು ವಿಮುಕ್ತಿ ಹೊಂದಲು ಬಯಸುವಿರಿ. ಕುಟುಂಬದ ಹಿರಿಯರನ್ನು ನಿರ್ಲಕ್ಷಿಸಿ ಮುಂದೆ ಸಾಗುವುದು ಅಷ್ಟು ಒಳಿತಲ್ಲ. ಸಂದರ್ಭಕ್ಕನುಸಾರವಾಗಿ ಮಾತನಾಡಿ ಹೇಗಾದರೂ ಮಾಡಿ ಇಂದು ಬರುವ ಕೆಲಸವನ್ನು ನಿಮ್ಮ ವಶ ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನಿಮ್ಮ ದೃಷ್ಟಿಕೋನ ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಆದರೆ ಕಾರ್ಯ ಮಾಡಲು ಯಾವುದಾದರೂ ಅಡ್ಡಿ ಆತಂಕಗಳು ಸೃಷ್ಟಿಯಾಗುತ್ತದೆ ಚಿಂತಿಸದಿರಿ ನಿಮ್ಮ ನಿರೀಕ್ಷೆ ಮೀರಿ ಬೆಳೆಯುವ ಶುಭ ದಿವಸ ಇನ್ನೇನು ಹತ್ತಿರದಲ್ಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಊಟದ ವಿಚಾರವಾಗಿ ಪತ್ನಿಯೊಡನೆ ಕಲಹ ಮಾಡುವುದು ಒಳಿತಲ್ಲ. ಮಕ್ಕಳ ಕೆಲವು ನಡತೆಗಳು ನಿಮಗೆ ಕಿರಿಕಿರಿ ತರಿಸಬಹುದು. ಇಂದು ನೀವು ತುಂಬಾ ಸಮಾಧಾನವಾಗಿ ವರ್ತಿಸಿ. ಆಸ್ತಿ ಜಮೀನು ಖರೀದಿಗೆ ಮನಸ್ಸನ್ನು ಮಾಡುತ್ತೀರಿ ಆದರೆ ಹಿರಿಯರು ನಿರೀಕ್ಷೆಯಂತೆ ಬೆಂಬಲಕ್ಕೆ ಬರುವುದಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಆರ್ಥಿಕ ಸ್ಥಿತಿಯಲ್ಲಿ ತುಂಬಾ ಉತ್ತಮವಾಗಿದೆ. ಬರುವ ಹಣಕಾಸನ್ನು ಸಾಲ ಕೊಡಬೇಡಿ ಉಳಿತಾಯಕ್ಕೆ ಆದ್ಯತೆ ನೀಡಿ. ಸತತವಾಗಿ ನಡೆಸುತ್ತಿರುವ ಶ್ರಮದ ಫಲವಾಗಿ ನಿಮ್ಮ ಕಾರ್ಯಕ್ರಮವು ತಾರ್ಕಿಕವಾಗಿ ಅಂತಿಮ ಘಟ್ಟ ತಲುಪಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಆಧ್ಯಾತ್ಮ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಹಲವು ದಿನದ ಮಾನಸಿಕ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವಿರಿ. ಸಂತಾನ ಅಪೇಕ್ಷೆ ಹೊಂದಿರುವವರು ಇಂದು ಶುಭ ಸುದ್ದಿಯನ್ನು ಆಲಿಸುವರು. ಮಕ್ಕಳ ಉನ್ನತಿಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ತಯಾರಿ ಮಾಡುತ್ತೀರಿ ಆದರೆ ಅವರ ಇಷ್ಟಾರ್ಥಗಳ ಒದಗಿಸುವಿಕೆ ಯಲ್ಲಿ ಬಹಳ ಹಣ ಖರ್ಚು ಮಾಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಅನವಶ್ಯಕ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದು ನಿಮಗೆ ತೊಂದರೆ ಬರಬಹುದಾಗಿದೆ ಆದಷ್ಟು ನಿಯಂತ್ರಿಸಿ. ಇಂದು ನಿಮ್ಮ ಕಾರ್ಯ ಚಟುವಟಿಕೆ ಶೈಲಿಯನ್ನು ಕಂಡು ವಿರೋಧಿಗಳು ಸಹ ತಬ್ಬಿಬ್ಬಾಗುವರು. ಕೆಲವು ವಿರೋಧಿಗಳು ನಿಮ್ಮ ಸ್ನೇಹವನ್ನು ಬಯಸಿ ಬರಬಹುದಾಗಿದೆ ಏನೇ ಆಗಲಿ ನಿಮ್ಮ ಬುದ್ಧಿ ಶಕ್ತಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಆರ್ಥಿಕ ರಂಗದಲ್ಲಿ ಬೆಳವಣಿಗೆ ಇದ್ದರೂ ಅದು ನಿಮ್ಮ ನಿರೀಕ್ಷೆಯನ್ನು ತಲುಪುವುದಿಲ್ಲ ಎಂಬ ಬೇಸರ ನಿಮ್ಮನ್ನು ಕಾಡಬಹುದು. ಇರುವುದನ್ನು ತೃಪ್ತಿ ಪಟ್ಟಿ ನೋಡಿಕೊಳ್ಳುವುದು ಮುಖ್ಯ. ಕುಟುಂಬದಲ್ಲಿ ನಿಮಗಾಗಿ ವಿಶೇಷ ಖಾದ್ಯಗಳ ತಯಾರಿ ಮಾಡಿ ಕೊಡುತ್ತಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262