ವಿನಯ ವಿಶೇಷ

ಪ್ರತಿ‌ ಭಾನುವಾರ ಹಸುವಿಗೆ ಹಣ್ಣು ನೀಡಿ ಸಮೃದ್ಧತೆ ಹೊಂದಿ & ರಾಶಿಫಲ ನೋಡಿ

ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸಲು ಹಾಗೆಯೇ ಅದೃಷ್ಟಗಳು ನಿಮ್ಮನ್ನು ಅರಿಸಿಕೊಂಡು ಬರಬೇಕಿದ್ದರೆ ತಾವುಗಳು ಪ್ರತಿ ಭಾನುವಾರದ ದಿನದಂದು ಗೋಮಾತೆಗೆ ಐದು ರೀತಿಯ ಹಣ್ಣುಗಳನ್ನು ನೀಡಿ ಒಳಿತಾಗುವುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಉದ್ಯೋಗದಲ್ಲಿ ನಿಮ್ಮ ವಿರುದ್ಧವಾಗಿ ಸಮಸ್ಯೆ ಮಾಡಬಹುದು ಎಚ್ಚರವಿರಲಿ. ಆತ್ಮೀಯರ ಭೇಟಿಯಿಂದ ಇವತ್ತು ಸಂತೋಷ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಹಣಕಾಸಿನಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗುವ ಸಾಧ್ಯತೆ. ಸಾಲ ಮಾಡುವ ಪರಿಸ್ಥಿತಿ ಬರಬಹುದು. ಯಾವುದೇ ಒಂದು ವಿಷಯವನ್ನು ಪ್ರಾರಂಭ ಮಾಡುವುದಕ್ಕೆ ಮುನ್ನ ಅದರ ಬಗ್ಗೆ ಸಾವಿರ ಸಲ ಯೋಚಿಸಿ. ಪ್ರವಾಸ ಹೋಗುವ ಸಂದರ್ಭ ಬರಬಹುದು ಅದರ ಜೊತೆಗೆ ಎಚ್ಚರಿಕೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕ ಚೈತನ್ಯ ನಿಮ್ಮನ್ನು ಬಲಿಷ್ಠತೆಗೆ ಕೊಂಡೊಯುತ್ತದೆ. ಆಕಸ್ಮಿಕ ಧನಲಾಭ ಇಂದು ಕಾಣಬಹುದು. ಜಾಗ ಜಮೀನು ಖರೀದಿಗೆ ಒಲವು ಹೆಚ್ಚಾಗುತ್ತದೆ. ಪ್ರೀತಿಪಾತ್ರರು ನಿಮ್ಮನ್ನು ಹಲವು ಬೇಡಿಕೆಗಳನ್ನು ಇಡುವರು ಇದರಿಂದ ಅರ್ಥಿಕ ಪರಿಸ್ಥಿತಿ ಕೆಡುವ ಸಂಭವವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಇಂದು ನೀವು ಹೆಚ್ಚು ಚಿಂತೆ ಕೊಡುವ ಹಾಗೂ ಶ್ರಮದಾಯಕ ದಾರಿಯನ್ನು ಬದಿಗಿಟ್ಟು ನಿರಾಳವಾಗಿ ಸಾಗುವಿರಿ. ಉದ್ಯೋಗ ಸ್ಥಳದಲ್ಲಿ ನಿಮಗೆ ಬೆಂಬಲವಾಗಿ ಸಹವರ್ತಿಗಳು ಬರಲಿದ್ದಾರೆ. ಶುಭಕಾರ್ಯಗಳಿಗೆ ನೀವೇ ಮುಂದಾಳತ್ವವನ್ನು ವಹಿಸುವ ಸಾಧ್ಯತೆ. ಅಂದುಕೊಂಡ ಕಾರ್ಯವನ್ನು ಪೂರ್ಣ ಮಾಡುವ ವಿಶ್ವಾಸ ವೃದ್ಧಿಯಾಗುತ್ತದೆ. ಆರ್ಥಿಕ ವಿಚಾರವಾಗಿ ಎಲ್ಲರನ್ನು ಅಷ್ಟು ಸುಲಭವಾಗಿ ನಂಬಬೇಡಿ. ಜಾಗ ಜಮೀನು ಖರೀದಿಸುವ ಪ್ರಕ್ರಿಯೆಗಳನ್ನು ದೂರ ಇಟ್ಟು ಬಿಡಿ ಸದ್ಯಕ್ಕೆ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಬಂಧುಗಳು ಅಥವಾ ಮಿತ್ರರು ಇಂದು ನಿಮ್ಮ ಮನೆಗೆ ಅತಿಥಿಗಳಾಗಿ ಬರಲಿದ್ದಾರೆ ಇವರಿಂದ ನಿಮ್ಮಲ್ಲಿ ಸಂತೋಷ ಹೆಚ್ಚಾಗುವ ಸಾಧ್ಯತೆ. ನಿಮ್ಮ ಪತ್ನಿಯ ಕಾರ್ಯವನ್ನು ನೀವು ಶ್ಲಾಘಿಸುವ ಮನಸ್ಥಿತಿಯಲ್ಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಇಂದು ದಿಡೀರನೆ ಸಮಸ್ಯೆಗಳು ಪ್ರತ್ಯಕ್ಷ ಆಗಬಹುದು, ಎಲ್ಲವೂ ನಿಮ್ಮಂತೆ ಸರಿ ಇದೆ ಎಂಬ ಭಾವನೆಯಲ್ಲಿದ್ದರೆ ಅದನ್ನು ಕೆಲವು ಕಿರಿಕಿರಿಗಳಿಂದ ಮರೆತುಬಿಡುವಂತೆ ಆಗಬಹುದು, ಆದಕಾರಣ ಮೂರನೇ ವ್ಯಕ್ತಿಗಳಾಗಿ ಯಾವುದೇ ವ್ಯವಹಾರದಲ್ಲಿ ಪಾಲ್ಗೊಳ್ಳಬೇಡಿ. ಉದ್ಯೋಗ ಸ್ಥಳದಲ್ಲಿ ಕೆಲವೊಂದು ಸಮಸ್ಯೆ ಉಂಟುಮಾಡುವ ಜನಗಳನ್ನು ದೂರದಲ್ಲಿಟ್ಟು ಕೆಲಸ ನಿರ್ವಹಿಸಿ. ನಿಮ್ಮ ಮಾತಿನ ಶೈಲಿ ಹಾಗೂ ನಿರೂಪಣೆಯನ್ನು ಉತ್ತಮಪಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ವ್ಯವಹಾರದಲ್ಲಿ ನಷ್ಟ ತರಲು ಜನಗಳು ಪ್ರಬಲ ಸ್ಪರ್ಧೆಯನ್ನು ನೀಡಬಹುದು ಯಾವುದೇ ಕಾರಣಕ್ಕೂ ದೃತಿಗೆಡದೆ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ತಾನಾಗಿ ಸರಿಹೋಗುತ್ತದೆ. ನಿಮ್ಮ ಮನಸ್ಸಿನ ಕೆಲವು ಭಾವನೆಗಳನ್ನು ಹಂಚಿಕೊಳ್ಳಿ ಹಾಗೂ ಅತಿಯಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ವಿಷಯವನ್ನು ಅಥವಾ ಸಮಸ್ಯೆಯನ್ನು ಹೇಳಿಕೊಳ್ಳಿ ಇದರಿಂದ ನಿಮ್ಮ ವೈಯಕ್ತಿಕ ಸಮಸ್ಯೆಗೆ ಪರಿಹಾರ ದೊರೆಯಬಹುದು, ಕುಟುಂಬ, ಬಂಧುಗಳು, ಮಿತ್ರರು ನಂಬಿಕೆಗೆ ಅರ್ಹ ವ್ಯಕ್ತಿಯೊಡನೆ ಮಾತಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನವೀನ ಕೆಲಸಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಇದರಿಂದ ಆರ್ಥಿಕತೆ ಉತ್ತಮಗೊಳ್ಳುತ್ತ ಸಾಗಬಹುದು. ಮಹತ್ವದ ಯೋಜನೆಗೆ ಶುಭದಾಯಕವಾದ ಅಡಿಪಾಯ ಹಾಕಲು ಪ್ರಯತ್ನಿಸಿ ಇದಕ್ಕಾಗಿ ಹಲವು ಕಡೆಯಿಂದ ಸಹಕಾರ ನಿರೀಕ್ಷಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವೈಯಕ್ತಿಕ ಸಮಸ್ಯೆಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಪರಿಹರಿಸಲು ಮುಂದಾಗಿ. ನೀವು ನಿಮ್ಮ ವರ್ತನೆಯಲ್ಲಿ ಸಭ್ಯತೆ ಹಾಗೂ ವಿನಯತೆ ಬೆಳೆಸಿಕೊಳ್ಳಿ ಇದರಿಂದ ಹಲವು ಪ್ರಯೋಜನವಾಗುವ ಅವಕಾಶಗಳು ಸಿಗಲಿದೆ. ಸಂಗಾತಿಯ ಧೈರ್ಯವನ್ನು ಕಂಡು ದಿಗ್ಬ್ರಮೆ ಪಡಬಹುದು. ನಿಮ್ಮ ಆಕರ್ಷಕ ವ್ಯಕ್ತಿತ್ವ ಪ್ರಶಂಸೆ ಹಾಗೂ ಅವಕಾಶಗಳನ್ನು ತಂದುಕೊಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಹಣಕಾಸಿನಲ್ಲಿ ಉದಾರತೆಯನ್ನು ಹೆಚ್ಚಾಗಿ ತೋರಿಸಬೇಡಿ. ಬಯಸುತ್ತಿರುವ ಪ್ರೇಮ ನಿಮ್ಮ ವಿಚಾರಕ್ಕೆ ತಕ್ಕಹಾಗೆ ಸಫಲತೆ ಆಗಲಿದೆ. ನಿಮ್ಮಲ್ಲಿನ ಹಣಕಾಸಿನ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸಲು ಸಿದ್ದರಾಗಿ. ಆತ್ಮೀಯರಲ್ಲಿ ವಿವಾದಗಳು ಹೆಚ್ಚಾಗುವ ಸಾಧ್ಯತೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದಲ್ಲಿ ಚೈತನ್ಯವಿರುತ್ತದೆ. ನಿಮ್ಮ ವ್ಯಕ್ತಿತ್ವ ಸುಧಾರಣೆಗೆ ಹಾಗೂ ದೈಹಿಕ ಸಮತೋಲನಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ಅನಿರೀಕ್ಷಿತವಾಗಿ ನಿಮಗೆ ದೊಡ್ಡ ಜವಾಬ್ದಾರಿ ಸಿಗಲಿದೆ. ಕೆಲವು ಸಂಬಂಧಗಳು ನಿಮ್ಮ ವಿರುದ್ಧ ತಿರುಗಿ ಬೀಳಬಹುದು ಅಥವಾ ಸಮಸ್ಯೆ ತಂದೊಡ್ಡಬಹುದು. ಕುಟುಂಬಸ್ಥರ ವಿರೋಧವೂ ನಿಮ್ಮ ಯೋಜನೆಯಲ್ಲಿ ಅನುಭವಿಸಬೇಕಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಕಾಣಬಹುದು. ಹಣಕಾಸಿನ ಬಾಕಿ ಪಾವತಿಗಳು ಇಂದು ಸುಲಭವಾಗಿ ದೊರೆಯಲಿದೆ. ಕೆಟ್ಟ ಸ್ವಪ್ನ ಗಳಿಂದ ಮತ್ತು ಶಕುನ ಗಳಿಂದ ಮನಸ್ಸಿನಲ್ಲಿ ಅಶಾಂತಿ ಆಗಬಹುದು ಆದಷ್ಟು ಇಂದು ಶಕ್ತಿ ದೇವತೆಗಳಿಗೆ ಭೇಟಿ ನೀಡುವುದು ಒಳ್ಳೆಯದು. ಹಿರಿಯರು ಕೊಟ್ಟಿರುವ ವ್ಯವಹಾರ ಅಥವಾ ಬಳುವಳಿಗಳು ಮುಂದುವರಿಸಿ ಕಳೆದುಕೊಳ್ಳುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವ್ಯವಹಾರದಲ್ಲಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿ. ಕಟು ಮಾತುಗಳು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ಅವರ ಪ್ರತಿಯೊಂದು ಆಕಾಂಕ್ಷೆಗಳಿಗೆ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಕಾರ್ಯ ಮಾಡಿಕೊಡುವುದು ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button