ಡಿಕೆಶಿ
-
ಪ್ರಮುಖ ಸುದ್ದಿ
ಕಪಾಲಿಬೆಟ್ಟ-ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ
ಕಪಾಲಿಬೆಟ್ಟ-ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ ಕನಕಪುರಃ ಹಾರೋಬೆಲೆಯ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ವರದಿ ಬರುವ ಮುನ್ನವೇ ಸರ್ಕಾರ ಕಾಮಗಾರಿ ಸ್ಥಗಿತಗೊಳಿಸಿದ್ದು, ಅಲ್ಲಿನ…
Read More » -
ಪ್ರಮುಖ ಸುದ್ದಿ
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಕಪಾಲಿಬೆಟ್ಟ ಅಂದ್ರೆ ಕಾಳಭೈರವನ ಬೆಟ್ಟ ಶಿವನ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ. ಯಾರಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು. ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು, ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ ಡಿ.ಕೆ.ಶಿವಕುಮಾರ ಅಭಿಮಾನಿ ಬಳಗ ಕಟ್ಟುವೆ. ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ…
Read More » -
ಪ್ರಮುಖ ಸುದ್ದಿ
ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಲಾಭಿ ಮಾಡಿಲ್ಲ – ಡಿಕೆಶಿ
ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಲಾಭಿ ಮಾಡಿಲ್ಲ – ಡಿಕೆಶಿ ಬೆಂಗಳೂರಃ ಉಪ ಚುನಾವಣೆ ವೇಳೆ ಕಾಂಗ್ರೆಸ್ ಸೋಲಿಗೆ ಕೇವಲ ಸಿಪಿಎಲ್ ನಾಯಕ ಸಿದ್ರಾಮಯ್ಯ ಮತ್ತು ಅಧ್ಯಕ್ಷ ದಿನೇಶ…
Read More » -
ಶಿವನಿಗೆ ಶರಣೆಂದ ಡಿ.ಕೆ.ಶಿವಕುಮಾರ.!
ತಿಹಾರನಿಂದ ನೇರ ಶಿವ ಮಂದಿರಕ್ಕೆ ತೆರಳಿದ ಶಿವ ದೆಹಲಿಃ ತಿಹಾರ್ ಜೈಲ್ ನಿಂದ ಷರತ್ತು ಬದ್ಧ ಬೇಲ್ ಮೇಲೆ ಹೊರಗಡೆ ಬಂದ ಡಿ.ಕೆ.ಶಿವಕುಮಾರ ನೇರವಾಗಿ ಶಿವ ಮಂದಿರಕ್ಕೆ…
Read More » -
ನಾಳೆ ಎಲ್ಲಾ ಮಾಹಿತಿ ನೀಡುವೆ-ಡಿಕೆಶಿ
ದೆಹಲಿಃ ತಿಹಾರ ಜೈಲಿಂದ ಹೊರಗಡೆ ಬರುತ್ತಿದ್ದಂತೆ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ, ನನ್ನ ಪರವಾಗಿ ಹೋರಾಟ ಮಾಡಿದ ಎಲ್ಲಾ ಕಾರ್ಯಕರ್ತರಿಗೂ, ವಕೀಲರಿಗೂ ಮೊದಲನೇಯದಾಗಿ ಧನ್ಯವಾದ ಅರ್ಪಿಸಿದ…
Read More » -
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ.! ಐಟಿ ದಾಳಿ ಬಳಿಕ ಖರಿದಿಸಿದ ಮನೆ
ದೆಹಲಿಃ ಇತ್ತೀಚೆಗೆ ಖರೀದಿ ಮಾಡಿರುವ ಡಿಕೆಶಿ ಮನೆ ಮೇಲೆ ಇದೀಗ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಐಟಿ, ಇಡಿ ಆಯ್ತು ಈಗ ಸಿಬಿಐ ದಾಳಿ ನಡೆದಿದೆ.…
Read More » -
ಯಡಿಯೂರಪ್ಪ ಕಥೆ ಗೋವಿಂದ ಗೋವಿಂದಾ – ಡಿಕೆಶಿ
ಬೆಂಗಳೂರು: ಅತೃಪ್ತಶಾಸಕರೆಲ್ಲರು ಅಬ್ಬಬ್ಬಾ ಅಸಾಧ್ಯರು. ಮಹೇಶ ಕುಮಟಳ್ಳಿ ಸ್ವಲ್ಪ ಸೈಲೆಂಟ್ ಅಷ್ಟೇ. ಅಂಥವರನ್ನು ಕಟ್ಟಿಕೊಂಡು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲು ಹೊರಟಿದ್ದಾರೆ. ನಮ್ಮ ತೃಪ್ತ ಶಾಸಕರು ಯಡಿಯೂರಪ್ಪಗೆ ಬಿಡ್ತಾರೇನ್ರಿ…
Read More » -
ಅತೃಪ್ತರು ವಾಪಾಸ್ ಬರುವ ನಂಬಿಕಿದೆ-ಡಿಕೆಶಿ
ಅತೃಪ್ತರು ವಾಪಸ್ ಬರುವ ನಂಬಿಕೆ ನನಗಿದೆ- ಡಿಕೆಶಿ ಬೆಂಗಳೂರಃ ಅತೃಪ್ತ ಶಾಸಕರಾರು ರಾಜಿನಾಮೆ ನೀಡುವದಿಲ್ಲ. ಅವರೆಲ್ಲರೂ ವಾಪಾಸ್ ಆಗುವ ಭರವಸೆ ನನಗಿದೆ ಎಂದು ಡಿ.ಕೆ.ಶಿವಕುಮಾರ ಮಾಧ್ಯಮದೆದುರು ಪುನರುಚ್ಚರಿಸಿದ್ದಾರೆ.…
Read More » -
DK ಶಿವಕುಮಾರ ಬಂಧನ ಭೀತಿ.?
ಇಡಿ,ಐಟಿ,ಸಿಬಿಐ ಬಿಜೆಪಿ ಮೋರ್ಚಾದಂತೆ ಕೆಲಸ-ಡಿಕೆ ಸುರೇಶ ಬೆಂಗಳೂರಃ ವರ್ಷದ ಹಿಂದೆ ಸುಮಾರು 68 ಕಡೆ ನಮಗೆ ಸಂಬಂಧಿಸಿದ ಮನೆ, ಆಫೀಸ್ ಸಂಸ್ಥೆ ಸಂಬಮಧಿಕರು ಆತ್ಮೀಯರ ಮನೆ ಮೇಲೂ…
Read More »