ಹಣೆಗೆ ಕುಂಕುಮವೇಕೆ ಹಚ್ಚಬೇಕು ಗೊತ್ತೆ.? & ರಾಶಿಫಲ ನೋಡಿ
ಸ್ತ್ರೀಯರು ಬಿಂದಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು, ಇದರಿಂದ ತೇಜಸ್ಸು, ಚೈತನ್ಯ ಹಾಗೂ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ. ಕಾರ್ಯನಿರತ ಶಕ್ತಿ ಹಾಗೂ ಭಾವ ಜಾಗೃತಿಯನ್ನು ಕುಂಕುಮದಿಂದ ಕಾಣಬಹುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಮಕ್ಕಳ ಮುಂದೆ ವಿವೇಚನೆಯಿಂದ ಮಾತನಾಡಿ ಅವರ ಮನವನ್ನು ಗೆಲ್ಲಿ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಪ್ರವಾಸ ಹಾಗೂ ಸಂತೋಷದ ಕ್ಷಣ ಇಂದೂ ಕಾಣಬಹುದು. ಆಗಬೇಕಾಗಿರುವ ಬಾಕಿ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಹೊರಗಡೆ ಆಹಾರ ಪದಾರ್ಥ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಿ ಇದರಿಂದ ಆರೋಗ್ಯದಲ್ಲಿ ನಷ್ಟ ಆಗಬಹುದಾದ ಪರಿಸ್ಥಿತಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಮ್ಮ ಆಪ್ತ ವರ್ಗದ ಜನರ ಬಳಿ ನಿಮ್ಮ ವೈಯುಕ್ತಿಕ ವಿಚಾರದ ಬಗ್ಗೆ ಚರ್ಚಿಸದಿರಿ. ನಿಮ್ಮ ಪರಿಸ್ಥಿತಿಯ ಲಾಭವನ್ನು ಕಂಡು ನಿಮ್ಮ ವ್ಯವಸ್ಥೆಗೆ ಧಕ್ಕೆ ತರಬಹುದಾದ ಸಾಧ್ಯತೆ ಇದೆ ಎಚ್ಚರದಿಂದಿರಿ. ಆರ್ಥಿಕ ವಿಷಯದಲ್ಲಿ ಲಾಭದಾಯಕವಾದ ಕಾರ್ಯಗಳನ್ನು ಮಾಡುವಿರಿ. ಆದಾಯದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ಮುಂದಾಗದಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಹಿತೈಷಿಗಳಿಗೆ ಸೂಕ್ತ ಸಲಹೆ ನೀಡುವ ಅವಕಾಶ ಸಿಗಲಿದೆ. ನಿಮ್ಮ ದೀರ್ಘಾವಧಿ ಹೂಡಿಕೆಗಳು ಲಾಭ ತಂದುಕೊಡಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆ ನಿಮ್ಮ ವಿವೇಚನೆ ಹಾಗೂ ಆತ್ಮೀಯರ ಸಹಾಯ ಪಡೆದು ಪರಿಹಾರ ಮಾಡುತ್ತೀರಿ. ಕೆಲಸದಲ್ಲಿ ಏಕಾಗ್ರತೆ ಬೆಳೆಸಿಕೊಂಡು ಮುಂದಿನ ದಾರಿಗೆ ಪ್ರಯಾಣಿಸಿ. ನಿಮ್ಮ ಬಾಳಸಂಗಾತಿ ನಿಮಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ ಆದಷ್ಟು ಬೇಗ ಮನೆ ಸೇರುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಅವಕಾಶಗಳು ಬಂದಾಗ ಸುಮ್ಮನೆ ಕೂರದೆ ವ್ಯವಸ್ಥಿತವಾಗಿ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳಿ. ನೀವು ನಿರಾಶಾವಾದಿಗಳಲ್ಲ ನಿಮ್ಮಲ್ಲಿ ಬೆಟ್ಟದಷ್ಟು ಕನಸುಗಳಿವೆ ಅದೆಲ್ಲವೂ ಸಾಕಾರಗೊಳ್ಳಲು ಯಾರ ಬೆಂಬಲವೂ ಬೇಡ ನಿಮ್ಮ ಆತ್ಮಬಲದಿಂದ ವಿಶ್ವಾಸದ ಹೆಜ್ಜೆಗಳಿಂದ ಪಡೆಯಲು ಮುಂದಾಗಿ, ಅನವಶ್ಯಕವಾಗಿ ಇನ್ನೊಬ್ಬರಿಗೆ ಹೊರೆ ಆಗಬೇಡಿ. ಇಷ್ಟರಲ್ಲಿ ನಿಮಗೆ ಒಳ್ಳೆಯ ದಿನಗಳು ಕಾಣಿಸಿಕೊಳ್ಳುತ್ತದೆ ಚಿಂತೆ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಹಣಕಾಸಿನ ಮುಗ್ಗಟ್ಟು ಇಂದು ಪರಿಹಾರ ಕಾಣುತ್ತದೆ. ಆಪ್ತ ವರ್ಗ ಹಾಗೂ ಸ್ನೇಹಿತ ವರ್ಗದಿಂದ ಉದ್ಯೋಗದಲ್ಲಿ ಹಲವು ರೀತಿಯ ಸಹಾಯವನ್ನು ನಿಮಗಾಗಿ ಮಾಡಲಿದ್ದಾರೆ. ಕೆಲವು ಮೂಲಗಳಿಂದ ಹಣಕಾಸು ಬರುವ ಸಾಧ್ಯತೆ ಕಂಡುಬರುತ್ತದೆ. ನೀವು ಮಾಡುವ ಕಾರ್ಯಗಳಲ್ಲಿ ಅಡೆತಡೆ ನೀಡುವ ಜನರು ಇಂದು ಬಹಳಷ್ಟು ಕಾಣಬಹುದು, ಧೃತಿಗೆಡದೆ ನಿಮ್ಮ ಯೋಜನೆ ಮುಂದುವರಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಮೇಲಾಧಿಕಾರಿಗಳ ಮಾತುಗಳಿಂದ ಕೋಪ ಬರಬಹುದು ತಾಳ್ಮೆ ಕಾಯ್ದುಕೊಳ್ಳಿ. ಕುಟುಂಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನವೀನ ಕಾರ್ಯದಲ್ಲಿ ಪಾಲ್ಗೊಳ್ಳುವುದು ಸೂಕ್ತ. ಇಂದು ಎಲ್ಲವೂ ನಿಮಗೆ ಕಿರಿಕಿರಿ ಎನಿಸ ಬಹುದು ಸಮಸ್ಯೆಗಳ ಸುಧಾರಣೆ ಉಪಯುಕ್ತ ಮಾರ್ಗಗಳನ್ನು ಅನುಸರಿಸಿ. ಹಿರಿಯರ ಮಾತುಗಳನ್ನು ಚಾಚು ತಪ್ಪದೇ ಪಾಲಿಸುವುದು ಒಳ್ಳೆಯದು. ಹೊಸ ಹೂಡಿಕೆಗಳು ನಿಮ್ಮನ್ನು ಆಕರ್ಷಿತ ಗೊಳಿಸುತ್ತದೆ, ಅದರ ಪೂರ್ವಪರ ಮತ್ತು ನಿಮ್ಮ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ ಮುನ್ನಡೆಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಮನಸ್ಸನ್ನು ಕೇಂದ್ರೀಕರಿಸಿ ಸಂಕಷ್ಟದಿಂದ ಪಾರಾಗುವ ಯೋಜನೆ ರೂಪಿಸಿ. ದುಂದು ವೆಚ್ಚಗಳಿಂದ ಆದಷ್ಟು ಪರಿಹಾರ ಪಡೆದುಕೊಳ್ಳಿ. ಕುಟುಂಬ ಸಮೇತ ದೈವ ದರ್ಶನ ಮಾಡುವ ಸಾಧ್ಯತೆ ಇದೆ. ನಿಮ್ಮ ಯೋಜನೆಗಳನ್ನು ವಿಸ್ತರಣೆ ಮಾಡಲು ಪ್ರಯತ್ನ ಪಡಬೇಕಾದ ಅನಿವಾರ್ಯತೆ ಇದೆ. ಸಾಲದ ಬಾಧೆಯಿಂದ ಪಾರಾಗುವ ಬಗ್ಗೆ ಆದಷ್ಟು ತ್ವರಿತವಾಗಿ ಯೋಚಿಸುವುದು ಅಗತ್ಯವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಕೆಲಸದ ಬಗೆಗಿನ ನಿಮ್ಮ ಸಾಧನೆ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮ ಕಾರ್ಯಗಳಿಗೆ ನಿರೀಕ್ಷಿತ ಬೆಂಬಲ ಹಾಗೂ ಪ್ರಶಂಸೆ ದೊರೆಯಲಿದೆ. ಸಕಾರಾತ್ಮಕ ಫಲಿತಾಂಶದಿಂದ ಯಶಸ್ವಿದಾಯಕ ನಿರ್ಣಯವನ್ನು ಪಡೆಯುತ್ತೀರಿ. ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಮಾಡಿಕೊಳ್ಳುವಿರಿ. ನಿಮ್ಮ ಬೆಳವಣಿಗೆಗೆ ಸಾಮಾನ್ಯವಾಗಿ ಕೆಲವರು ಹೊಟ್ಟೆಕಿಚ್ಚು ಪಡಬಹುದು ಅವರನ್ನು ಅಲಕ್ಷಿಸಿ ಮುನ್ನಡೆಯಿರಿ. ಸಂಗಾತಿಯ ಹಿತಾಸಕ್ತಿಯನ್ನು ಕಡೆಗಣಿಸದೆ ನೀವು ಅವರ ಪ್ರೀತಿಗೆ ಪಾತ್ರರಾಗಬೇಕಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಮನಸ್ಸನ್ನು ಏಕಾಗ್ರತೆಯಾಗಿ ರೂಡಿಸಿಕೊಳ್ಳಿ. ಕೆಲವು ಗೊಂದಲ ವಿಷಯಗಳಿಂದ ನಿಮ್ಮ ಕೆಲಸಗಳು ತಡೆಹಿಡಿಯುವ ಸಾಧ್ಯತೆಯಿದೆ. ಸಮಗ್ರ ಅಧ್ಯಯನಶೀಲತೆ ಹಾಗೂ ನಿಖರ ಫಲಿತಾಂಶದ ಬಗ್ಗೆ ಮೊದಲೇ ಲೆಕ್ಕಾಚಾರ ಮಾಡಿ ಯೋಜನೆಯಲ್ಲಿ ಪಾಲ್ಗೊಳ್ಳಿ. ಹಣಕಾಸಿನ ವ್ಯವಹಾರಗಳು ನಿರೀಕ್ಷಿತವಾಗಿ ನಡೆಯಲಿದೆ. ಸಾಲದ ವ್ಯಾಪಾರಗಳು ಈ ದಿನ ಬೇಡ. ಹೂಡಿಕೆಗಳ ಬಗ್ಗೆ ನಿಪುಣರ ಸಹಾಯ ಪಡೆಯಿರಿ. ಖರೀದಿ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನೂತನವಾಗಿ ಕೆಲಸವನ್ನು ಪ್ರಾರಂಭಿಸುವ ಇರಾದೆ ನಿಮ್ಮಲ್ಲಿದೆ. ಕೆಲಸವನ್ನು ಸಮಯದ ಮೊದಲೇ ಮುಗಿಸುವ ಸಾಧ್ಯತೆ ಕಾಣಬಹುದು. ದಂಪತಿಗಳಲ್ಲಿ ಪ್ರೀತಿಯ ಭಾವನೆ ಮೂಡಲಿದೆ. ಬಂಡವಾಳದ ಕ್ರೋಡೀಕರಣಕ್ಕೆ ಹರಸಾಹಸ ಪಡುವಿರಿ. ಹಿರಿಯರ ಜವಾಬ್ದಾರಿಗಳನ್ನು ನೀವು ಯಶಸ್ವಿಯಾಗಿ ಪೂರೈಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಅಂದುಕೊಂಡ ಕಾರ್ಯಗಳು ನಿರೀಕ್ಷಿಸಿದ ಹಾಗೆ ನಡೆಯದೇ ಇರಬಹುದು. ಕೆಲಸದ ವಿಚಾರವಾಗಿ ಹಿಂದೆ ಸರಿಯುವುದು ಬೇಡ. ಆತ್ಮೀಯರು ಸ್ನೇಹಿತರು ನಿಮ್ಮ ಸಂಕಷ್ಟಕ್ಕೆ ಬೆಂಗಾವಲಾಗಿ ನಿಲ್ಲುವರು. ನಿಮ್ಮ ಮಾತುಗಳ ಮೇಲೆ ಆದಷ್ಟು ಎಚ್ಚರಿಕೆ ಇರಲಿ ವಿನಾಕಾರಣ ವಿವಾದಕ್ಕೆ ಈಡಾಗಬಹುದು. ಹಣಕಾಸಿನ ವ್ಯವಹಾರವನ್ನು ವಿವೇಚನೆಯಿಂದ ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ತಪ್ಪಾಗದಂತೆ ಕೆಲಸದಲ್ಲಿ ಎಚ್ಚರಿಕೆವಹಿಸಿ. ನಿಮ್ಮ ಆತುರದ ನಿರ್ಧಾರಗಳು ಸಮಸ್ಯೆ ತಂದೊಡ್ಡಬಹುದು. ಮನೆಗೆ ನೆಂಟರಿಷ್ಟರ ಆಗಮನ ಆಗುವ ಸಾಧ್ಯತೆ ಇದೆ. ಮೋಜು ಮಸ್ತಿಗಳಲ್ಲಿ ಹೆಚ್ಚಿನ ಕಾಲಹರಣ ಮಾಡುವುದು ಬೇಡ. ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಪಟ್ಟ ಪೂರಕವಾದ ವ್ಯವಸ್ಥೆ ಮಾಡಿಕೊಡುವುದು ಒಳಿತು. ಬೃಹತ್ ಯೋಜನೆಯನ್ನು ಅನಾಯಾಸವಾಗಿ ನಿಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262