ಪ್ರಮುಖ ಸುದ್ದಿಬಸವಭಕ್ತಿ

ಡಂಬಕದ ಪೂಜೆ ಕೇಡು… : ವಿನಯವಾಣಿ ವಚನ ಸಿಂಚನ

ಡಂಬಕದ ಪೂಜೆ ಹೋಹ ಹೊತ್ತಿನ ಕೇಡು.
ಆಡಂಬರದ ಪೂಜೆ ತಾಮ್ರದ ಮೇಲಣ
ಸುವರ್ಣದ ಛಾಯೆ.
ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ
ಮನ ಹೂಣದೆ ಮಾಡುವ ಪೂಜೆ
ಬೇರು ನನೆಯದೆ ನೀರು,
ಆಯವಿಲ್ಲದ ಗಾಯ,
ಭಾವವಿಲ್ಲದ ಘಟ ವಾಯವೆಂದನಾರಾಯಣಪ್ರಿಯ ರಾಮನಾಥಾ.

ಗುಪ್ತ ಮಂಚಣ್ಣ

Related Articles

Leave a Reply

Your email address will not be published. Required fields are marked *

Back to top button