Homeಪ್ರಮುಖ ಸುದ್ದಿ
ಕ.ರ.ವೇ ರಾಜ್ಯದ್ಯಕ್ಷರಾದ ಟಿ. ಎ. ನಾರಾಯಣ ಗೌಡ್ರರ ಸುಪುತ್ರಿ ವಿವಾಹ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮ

ಜೆಕೆ ಗ್ರಾಂಡ್ ಅರೆನಾ, ಬೆಂಗಳೂರು ರೆಸಾರ್ಟ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯದ್ಯಕ್ಷರಾದ ಟಿ. ಎ. ನಾರಾಯಣ ಗೌಡ್ರರ ಸುಪುತ್ರಿ. ಏನ್.ಯಶಸ್ವಿನಿ ಗೌಡ ಹಾಗೂ ಎಸ್ .ಮಂಜುನಾಥ್ ಗೌಡರವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕರವೇ ರಾಜ್ಯ ದ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳು ಮತ್ತು ವಿವಿಧ ಗಣ್ಯರು ಕುಟುಂಬ ಸಂಬಂಧಿಕರು, ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಹಾರೈಸಿದರು.