ಪ್ರಮುಖ ಸುದ್ದಿ

BREAKING NEWS- ಕೇಂದ್ರ ಸಚಿವ ಸುರೇಶ ಅಂಗಡಿ ವಿಧಿವಶ

BREAKING NEWS- ಕೇಂದ್ರ ಸಚಿವ ಸುರೇಶ ಅಂಗಡಿ ವಿಧಿವಶ

ನವದೆಹಲಿಃ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ (65) ವಿಧವಶರಾಗಿದ್ದಾರೆ. ಕೊರೊನಾ ಸೊಂಕಿನಿಂದ ಬಳಲುತ್ತಿದ್ದ ಅವರು ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ರೈಲ್ವೆ ಸಚಿವರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಅವರನ್ನು ಕೊರೊನಾ ಸೋಂಕು ತಗಲಾಕೊಂಡು ಹೈರಾಣ ಆಗಿಸಿತ್ತು.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರು‌ ನಿಧನ ಹೊಂದಿದರು. ಸಚಿವ ಸುರೇಶ ಅಂಗಡಿ ರಾಜ್ಯದ ಬೆಳಗಾವಿ‌ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದವರು. ಅವರ ಸೇವೆ ಕರುನಾಡಿಗೆ ಅನುಪಮವಾಗಿದೆ.

Related Articles

Leave a Reply

Your email address will not be published. Required fields are marked *

Back to top button