ಪ್ರಮುಖ ಸುದ್ದಿ
ರೈತರಿಗೆ ಮಾಸಿಕ ರೂ.3 ಸಾವಿರ ಪಿಂಚಣಿ: ಹೀಗೆ ಮಾಡಿ

ಕೇಂದ್ರ ಸರ್ಕಾರವು ರೈತರಿಗಾಗಿ ‘ಪಿಎಂ ಕಿಸಾನ್ ಮಂದನ್ ಯೋಜನೆ’ಯನ್ನು ಜಾರಿಗೊಳಿಸುತ್ತಿದೆ. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಅರ್ಹರು. ಈ ಯೋಜನೆಗೆ ಸೇರುವವರು 60 ವರ್ಷ ವಯಸ್ಸಾಗುವವರೆಗೆ ಪ್ರೀಮಿಯಂ ಪಾವತಿಸಬೇಕು.
60 ವರ್ಷ ದಾಟಿದ ನಂತರ ರೈತರಿಗೆ ಪ್ರತಿ ತಿಂಗಳು ರೂ.3 ಪಿಂಚಣಿ ಸಿಗಲಿದೆ. ಯೋಜನೆಯಲ್ಲಿರುವ ರೈತರು ಮೃತಪಟ್ಟರೆ ಅವರ ಸಂಗಾತಿಯು ಯೋಜನೆಯನ್ನು ಮುಂದುವರಿಸಬಹುದು, ಪ್ರೀಮಿಯಂ ವಿವರಗಳು ಮತ್ತು ಅರ್ಜಿಗಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.