ಪ್ರಮುಖ ಸುದ್ದಿ

ನಾನು ರಾಜ್ಯದಲ್ಲಿಯೇ ಪಕ್ಷ ಸಂಘಟನೆ ಕೆಲಸ ಮಾಡುವೆ- BSY

ರಾಜ್ಯ ದಲ್ಲಿಯೇ ಕೆಲಸ ಮಾಡುವೆ ಎಲ್ಲೂ ಹೋಗಲ್ಲ-ಬಿಎಸ್ವೈ

ಬೆಂಗಳೂರಃ ದೆಹಲಿಯಿಂದ ನನಗೆ ಯಾವುದೆ ಒತ್ತಡವಿಲ್ಲ. ನಾನಾಗಿಯೇ ರಾಜೀನಾಮೆ ನೀಡಿದ್ದೇನೆ. ಬೇರೆಯವರಿಗೆ ಅವಕಾಶ ದೊರೆಯಲಿ ಎಂದ ಅವರು, ಮುಂದೆ ರಾಜ್ಯಪಾಲರಾಗಲಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು,

ನಾನು ರಾಜ್ಯದಲ್ಲಿ ‌ಪಕ್ಷದ ಶ್ರೇಯೋಭಿವೃದ್ಧಿಗೆ ದುಡಿಯುವೆ, ಯಾವುದೇ ಮುಂದೆ ಹುದ್ದೆ ಪಡೆಯುವ ಬಯಕೆ‌ ಇಲ್ಲ. ರಾಜ್ಯದಲ್ಲಿಯೇ ಕೆಲಸ ಮಾಡುವೆ ಎಂದರು.

Related Articles

Leave a Reply

Your email address will not be published. Required fields are marked *

Back to top button