ಹನುಮಾಕ್ಷಿ ಗೋಗಿ, ಬಸವರಾಜ್ ಸಬರದ್, ಶಾಣಮ್ಮ ಮ್ಯಾಗೇರಿ ಸೇರಿ 62 ಮಂದಿಗೆ ರಾಜ್ಯೋತ್ಸವ ಗರಿ
ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 62ಮಂದಿಗೆ 2017ರ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ. ಆ ಪೈಕಿ ಸಾಹಿತ್ಯ ಕ್ಷೇತ್ರದಲ್ಲಿ ಕಲಬುರಗಿಯ ಸಾಹಿತಿ ಬಸವರಾಜ್ ಸಬರದ್ ಹಾಗೂ ಸುರಪುರ ಮೂಲದ ಡಾ.ಹನುಮಾಕ್ಷಿ ಗೋಗಿ ಹಾಗೂ ಯಾದಗಿರಿಯ ಕೌದಿ ಕಲೆಗಾಗಿ ಶಾಣಮ್ಮ ಮ್ಯಾಗೇರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಕಲಬುರಗಿ ಮತ್ತು ಯಾದಗಿರಿ ಜನರಲ್ಲಿ ಸಂಭ್ರಮ ಮೂಡಿಸಿದೆ. ಪ್ರಶಸ್ತಿ 1ಲಕ್ಷ ರೂಪಾಯಿ ನಗದು ಹಾಗೂ 20ಗ್ರಾಂ ಚಿನ್ನದ ಫಲಕವನ್ನೊಳಗೊಂಡಿರುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 2017ರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ.
ನ್ಯಾಯಾಂಗ ವಿಭಾಗ
ನ್ಯಾ.ನಾಗಮೋಹನ್ ದಾಸ್
ಸಾಹಿತ್ಯ
ಬಸವರಾಜ ಸಬರದ
ವೈದೇಹಿ
ಮಾಹೆರ್ ಮನ್ಸೂರ್
ಹನುಮಾಕ್ಷಿ ಗೋಗಿ
ಡಿ.ಎಸ್.ನಾಗಭೂಷಣ್
ರಂಗಭೂಮಿ
ಬೇಲೂರು ಕೃಷ್ಣಮೂರ್ತಿ
ಗೂಡೂರು ಮಮತಾ
ಸಿ.ಕೆ.ಗುಂಡಣ್ಣ
ಶಿವಪ್ಪ ಭರಮಪ್ಪ ಅದರಗುಂಜಿ
ಎ.ವರಲಕ್ಷ್ಮೀ
ಎನ್.ವೈ.ಪುಟ್ಟಣ್ಣಯ್ಯ
ಸಿನೆಮಾ – ಕಿರುತೆರೆ
ಕೆ.ಜೆ.ಯೇಸದಾಸ್
ಕಾಂಚನಾ
ಮುಖ್ಯಮಂತ್ರಿ ಚಂದ್ರು
ಹಾಸನ ರಘು
ಸಂಗೀತ – ನೃತ್ಯ
ಲಲಿತಾ ಜೆ.ರಾವ್
ರಾಜಪ್ರಭು ಧೋತ್ರೆ
ರಾಜೇಂದ್ರ ಸಿಂಗ್ ಪವಾರ್
ವಿರೇಶ್ ಕಿತ್ತೂರು
ಉಳ್ಳಾಲ ಮೋಹನ ಕುಮಾರ್
ಜಾನಪದ
ತಂಬೂರಿ ಜವರಯ್ಯ
ಶಾವಮ್ಮ
ಗೊರವರ ಮೈಲಾರಪ್ಪ
ತಾಯಮ್ಮ
ಮಾನಪ್ಪ ಈರಪ್ಪ ಲೋಹಾರ
ಕೃಷ್ಣಪ್ಪ ಗೋವಿಂದಪ್ಪಪುರದರ
ಡೆಂಗಮ್ಮ ಕರಡಿಗುಡ್ಡ
ಯಕ್ಷಗಾನ- ಬಯಲಾಟ
ಶಿವರಾಮ ಜೋಗಿ
ಬಳ್ಕೂರು ಕೃಷ್ಣಾಯಾಜಿ
ಕೆ.ಪಂಪಾಪತಿ
ಈಶ್ವರವ್ವ ಹುಚ್ಚವ್ವ ಮಾದರ
ಸಮಾಜ ಸೇವೆ
ಮೀರಾ ನಾಯಕ್
ರವೀಂದ್ರನಾಥ ಶನುಭಾಗ್
ಲೆಫ್ಟಿನೆಂಟ್ ಜನರಲ್ ರಮೇಶ ಹಲ್ಗಲಿ
ಸಂಕೀರ್ಣ
ರಾಮಚಂದ್ರ ಗುಹಾ
ಎಸ್.ಸಯ್ಯದ ಅಹಮದ್
ಎ್.ಬಿ.ಮಂಜುನಾಥ್
ಪಿ.ಕೆ.ರಾಜಶೇಖರ್
ಬಿ.ಗಂಗಾಧರಮೂರ್ತಿ
ಚಿತ್ರಕಲೆ-ಶಿಲ್ಪಕಲೆ
ಜಿ.ಎಲ್.ಎನ್ ಸಿಂಹ
ಶಾಣಮ್ಮ ಮ್ಯಾಗೇರಿ
ಹೊನ್ನಪ್ಪಾಚಾರ್ಯ
ಮನೋಹರ್ ಕೆ.ಪತ್ತಾರ್
ಕೃಷಿ-ಪರಿಸರ
ಬಿಸಲಯ್ಯ
ಅಬ್ದುಲ್ ಖಾದರ್ ಇಮಾಮ್ ಸಾಬ್
ಎಸ್.ಎಂ.ಕೃಷ್ಣಪ್ಪ
ಸಿ.ಯತಿರಾಜು
ಮಾಧ್ಯಮ
ಕುಸುಮಾ ಶಾನುಭಾಗ್
ಎ.ಸಿ.ರಾಜಶೇಖರ್ ಅಬ್ಬೂರು
ವಿಠ್ಠಲ್ ಗೋರಂಟ್ಲಿ
ರಾಮದೇವ್ ರಾಕೆ
ವಿಗ್ನಾನ -ತಂತ್ರಗ್ನಾನ
ಡಾ.ಎಂ.ಆರ್.ಶ್ರೀನಿವಾಸನ್
ಡಾ.ಮುನಿವೆಂಕಟಪ್ಪ ಸಂಜಪ್ಪ
ವೈದ್ಯಕೀಯ
ಡಾ.ಲೀಲಾವತಿ ದೇವದಾಸ್
ಕ್ರೀಡೆ
ಎಲ್.ಶೇಖರ್ ನಾಯಕ್
ವಿ.ಆರ್.ರಘುನಾಥ್
ಸಹನಾ ಕುಮಾರಿ
ಶಿಕ್ಷಣ
ಪಿ.ಶ್ಯಾಮರಾಜು
ಎಂಜಿನಿಯರಿಂಗ್
ಬಿ.ಎ.ರೆಡ್ಡಿ
ಹೊರನಾಡು
ರೋನಾಲ್ಡ್ ಕೊಲಾಸೋ
ಸಂಘ -ಸಂಸ್ಥೆ
ನಾಗನೂರು ವಚನ ಅಧ್ಯಯನ ಕೇಂದ್ರ , ಬೆಳಗಾವಿ