ವಿನಯ ವಿಶೇಷ

ಗುರುವಾರ ರಾಯರ‌ ಸನ್ನಿಧಿಯಲ್ಲಿ ಹೀಗೆ ಮಾಡಿ ಕಷ್ಟಕಾರ್ಪಣ್ಯ ದೂರ & ದಿನ ಭವಿಷ್ಯ ಓದಿ

ಗುರುರಾಯರ ಸನ್ನಿಧಾನದಲ್ಲಿ ಹೆಜ್ಜೆ ನಮಸ್ಕಾರ ಮಾಡುವುದರಿಂದ ಅಲೌಕಿಕ ಶಕ್ತಿಯೊಂದಿಗೆ ನಾವು ನಮ್ಮನ್ನು ಕಂಡುಕೊಳ್ಳಬಹುದು. ಹೆಜ್ಜೆಹೆಜ್ಜೆಗೂ ಕಷ್ಟಕಾರ್ಪಣ್ಯಗಳನ್ನ ಅನುಭವಿಸುತ್ತ ದಿನವೇಕ ನೋವು ಪಡುವವರು ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಿ, ತಮ್ಮ ಕಷ್ಟಕಾರ್ಪಣ್ಯಗಳು ದೂರವಾಗುವುದು ನಿಶ್ಚಿತ. ಗುರು ರಾಘವೇಂದ್ರ ಸ್ವಾಮಿಯ ಕೃಪಾಕಟಾಕ್ಷ ಎಲ್ಲರಿಗೂ ದೊರಕಲಿ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಇಂದು ನಿಮ್ಮ ಕಾರ್ಯದಲ್ಲಿ ಅಡೆ-ತಡೆಗಳು ಹೆಚ್ಚಾಗಿ ಕಂಡುಬಂದರು ಅದರ ಗೆಲುವು ಕೊನೆಯ ಹಂತದಲ್ಲಿ ನಿಮ್ಮದಾಗಲಿದೆ. ಭವಿಷ್ಯದ ಸ್ಪಷ್ಟ ಕಲ್ಪನೆಯಿಂದ ಕೆಲವು ಯೋಚನೆಗಳನ್ನು ಸಾಕಾರಕ್ಕೆ ತರಲಿದ್ದೀರಿ. ಮಾನಸಿಕ ಚಿಂತೆಯನ್ನು ದೂರ ಮಾಡುವ ನಿಮ್ಮ ಆಕಾಂಕ್ಷೆ ಈಡೇರಲಿದೆ. ಕುಶಲಕರ್ಮಿಗಳಿಗೆ ಉತ್ತಮವಾದ ನಿರೀಕ್ಷೆಗಳು ಕೈಗೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ವ್ಯವಹಾರದಲ್ಲಿ ಜಯಾಪಜಯ ಇದ್ದೇ ಇರುತ್ತದೆ ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಕೈಗೊಂಡರೆ ಫಲಿತಾಂಶ ಸಿಗುತ್ತದೆ. ಹೊಸದಾದ ಹೂಡಿಕೆಗಳು ಮಾಡುವ ನಿಮ್ಮ ನಿರ್ಧಾರವನ್ನು ಸ್ವಲ್ಪದಿನದಮಟ್ಟಿಗೆ ನಿಲ್ಲಿಸಿ. ಸಹೋದರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಿ. ದಾಂಪತ್ಯದ ಸಿಹಿ ಅನುಭವವನ್ನು ಮೆಲುಕು ಹಾಕುವುದರಿಂದ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಸ್ವಾರ್ಥ ಸೇವೆಯ ನಿಮ್ಮ ಕಾರ್ಯಶೈಲಿ ಜನರ ಮೆಚ್ಚುಗೆ ಗಳಿಸುತ್ತದೆ. ಕಷ್ಟದ ಮನಸ್ಸಿಗೆ ನಿಮ್ಮ ಹೃದಯ ವಿಶಾಲತೆ ತೋರುತ್ತದೆ. ಭಾವನಾತ್ಮಕ ವಿಚಾರಗಳಿಗೆ ನಿಮ್ಮ ಮನಸ್ಸು ಮಿಡಿಯಲಿದೆ. ಇಂದಿನ ದಿನ ನಿಮ್ಮ ಮಾನಸಿಕ ಪ್ರಬುದ್ಧತೆಯನ್ನು ಮೆರೆಯುವಿರಿ. ಹೃದಯದಿಂದ ಶತ್ರುಗಳನ್ನು ಸಹ ಸುಮ್ಮನಾಗಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಉದ್ಯೋಗದಲ್ಲಿ ಅವಕಾಶಗಳು ಸಿಗಲಿದೆ. ಆರ್ಥಿಕವಾಗಿ ಇಂದಿನ ದಿನ ಹಿನ್ನಡೆ ಕಂಡರೂ ಸಹ ಸಂತೃಪ್ತಿ ಭಾವನೆ ನಿಮ್ಮಲ್ಲಿ ಇರಲಿದೆ. ಕುಟುಂಬಕ್ಕಾಗಿ ವಿಶೇಷ ಯೋಜನೆಗಳನ್ನು ತಯಾರಿ ನಡೆಸುವಿರಿ. ಸಂಗಾತಿಯ ಮನಇಚ್ಚಗಳಿಗೆ ಸಕಾರತ್ಮಕವಾಗಿ ವರ್ತಿಸುತ್ತೀರಿ. ಪ್ರಣಯದ ಆಸಕ್ತಿಯು ನಿಮ್ಮಲ್ಲಿ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಪ್ರೀತಿಯ ಭಾವಪರಿಷತೆಯಲ್ಲಿ ನಿಮ್ಮನ್ನು ನೀವು ಮರೆಯುವಿರಿ. ಮನೆ ಕಟ್ಟುವ ಆಲೋಚನೆ ಸಕಾರಾತ್ಮಕವಾಗಿ ಕೈಗೊಳ್ಳುವ ಸಾಧ್ಯತೆಯಿದೆ. ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ಕಾರ್ಯಗಳ ಯೋಜನೆ ಪ್ರಸ್ತುತಪಡಿಸುವಿರಿ. ಆರ್ಥಿಕವಾಗಿ ನಿರೀಕ್ಷಿತ ಹಣಕಾಸು ನಿಮ್ಮ ಕೈಸೇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಿರಿಯರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಂತೋಷಕ್ಕಾಗಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಜನಹಿತ ಕಾರ್ಯಗಳನ್ನು ಮಾಡುವ ಬಯಕೆ ಸಫಲತೆ ಆಗಲಿದೆ. ಹಣಕಾಸು ವಿಷಯಗಳಲ್ಲಿ ಜಾಗ್ರತೆವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕಲಿಕೆಯ ವಿಷಯಾಸಕ್ತಿ ಹೆಚ್ಚಾಗಲಿದೆ. ನಿಮ್ಮ ಶ್ರಮದಾಯಕ ಕಾರ್ಯಗಳಿಗೆ ಸೂಕ್ತ ಪ್ರತಿಫಲ ದೊರೆಯುತ್ತದೆ. ಆರ್ಥಿಕವಾಗಿ ಚೇತರಿಕೆ ಮಾಡಿಕೊಳ್ಳಲು ನೀವು ನಿಮ್ಮ ಉದ್ಯಮದಲ್ಲಿ ಸಾಹಸಕಾರ್ಯಗಳನ್ನು ಕೈಗೊಳ್ಳಿ. ವ್ಯವಸ್ಥಿತ ಕಾರ್ಯಗಳಿಗೆ ಪತ್ನಿಯಿಂದ ಸೂಕ್ತ ಸಲಹೆ ಮತ್ತು ಸಹಕಾರ ದೊರೆಯುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದ ಹಿರಿಯರು ನಿಮ್ಮ ಬಗ್ಗೆ ಅಸಹನೆ ವ್ಯಕ್ತಪಡಿಸುವ ಸಾಧ್ಯತೆ ಕಂಡುಬರುತ್ತದೆ, ಅವರ ಬೇಡಿಕೆಗಳಿಗೆ ನಿಮ್ಮ ಸ್ಪಂದನೆ ಅಗತ್ಯವಿರುವುದು ಕಾಣಬಹುದು. ಸಣ್ಣ ಘಟನೆಗಳು ಅತಿಹೆಚ್ಚಿನ ಸಂತೋಷ ತಂದುಕೊಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಜವಾದ ಆನಂದ ಕುಟುಂಬದ ಹಿತದಲ್ಲಿ ಇರುವುದು ಅನಗತ್ಯವಾದ ಕೆಲಸಗಳಿಂದ ಕುಟುಂಬವನ್ನು ದೂರ ಮಾಡಿಕೊಳ್ಳಬೇಡಿ. ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಅನ್ನುವ ಹಾಗೆ ನಿಮ್ಮ ವಿಷಯದಲ್ಲಿ ಕೆಲವರು ಆಟ ಆಡಬಹುದು ಎಚ್ಚರವಿರಲಿ. ದುಂದು ವೆಚ್ಚದಿಂದ ನಿಮ್ಮ ಸ್ಥಾನ ಹೆಚ್ಚಾಗಬಹುದು ಆದರೆ ಪರಿಸ್ಥಿತಿ ಕಠಿಣವಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಕ್ಕಳ ವಿಷಯದ ಸಲುವಾಗಿ ಹಣಕಾಸು ಹೆಚ್ಚಾಗಿ ಖರ್ಚಾಗಬಹುದು. ಉತ್ತಮ ಸವಿರುಚಿಯ ಭೋಜನ ಈ ದಿನ ನಿಮ್ಮದಾಗಲಿದೆ. ಸಂಗಾತಿಯ ಬಯಕೆಯನ್ನು ಪೂರೈಸುವ ಹಠ ನಿಮ್ಮಲ್ಲಿ ಮೂಡುತ್ತದೆ. ದುಡಿಮೆಯನ್ನು ನಂಬಿ ಫಲವನ್ನು ಕಾಣಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಲಾಭಾಂಶದ ಲೆಕ್ಕಾಚಾರಗಳು ನಿಖರವಾಗಿ ನಡೆಯಲಿದೆ. ಕೆಲವೊಮ್ಮೆ ಆವರಿಸಿಕೊಳ್ಳುವ ಜಡತ್ವವನ್ನು ದೂರಮಾಡಿ. ಹಣಕಾಸಿನಲ್ಲಿ ಉತ್ತಮ ವ್ಯವಹಾರ ನಡೆಸುವ ಸಾಧ್ಯತೆ ಇದೆ. ಸಾಲಬಾದೆ ನಿಮ್ಮ ವೈಫಲ್ಯಕ್ಕೆ ಕನ್ನಡಿ ಇದ್ದ ಹಾಗೆ ಆದಷ್ಟು ಅದನ್ನು ಚುಕ್ತ ಮಾಡುವುದು ಒಳ್ಳೆಯದು. ಮಕ್ಕಳ ವಿಷಯದಲ್ಲಿ ಅಲಕ್ಷ ಬೇಡ. ವ್ಯಾಪಾರ-ವ್ಯವಹಾರಗಳಲ್ಲಿ ಮಧ್ಯಮ ಫಲಗಳನ್ನು ಕಾಣಬಹುದು ಹಿಂದೆ ಮಾಡಿರುವಂತಹ ಸಾಲಗಳು ನಿಮಗೆ ಹೆಚ್ಚಾಗಿ ಕಾಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಶ್ರಮದಾಯಕ ಕಾರ್ಯಗಳಿಂದ ಯಾವುದೇ ಅಡೆತಡೆ ಇಲ್ಲದೆ ಕೆಲಸವನ್ನು ಪೂರ್ಣ ಮಾಡುವಿರಿ. ಸಮಯದ ಹೊಂದಾಣಿಕೆ ಅತಿ ಅಗತ್ಯವಾಗಿ ಕಾಣುತ್ತದೆ. ಎದುರಾಗುವ ಕೆಲವು ಕಷ್ಟಗಳನ್ನು ನಿಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡು ಎದುರಿಸಲು ಸನ್ನದ್ಧರಾಗಿ. ನಿಮ್ಮ ಆರೋಗ್ಯದಲ್ಲಿ ಉತ್ತಮವಾದ ಬದಲಾವಣೆ ಕಾಣಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button