ಪ್ರಮುಖ ಸುದ್ದಿ
ಸೆಲ್ಫಿ ಕ್ರೇಜ್ ಗೆ ನಾಲ್ವರು ಬಲಿ
ತಮಿಳುನಾಡುಃ ಜಲಾಶಯವೊಂದರ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಆಯ ತಪ್ಪಿ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೃಷ್ಣ ನಗರಿ ಜಿಲ್ಲೆಯ ಉತ್ತನಗರಿ ಪಂಬರ ಜಲಾಶಯದಲ್ಲಿ ನಡೆದಿದೆ.
ಸೆಲ್ಫಿ ಕ್ರೇಜ್ಗೆ ಒಳಪಟ್ಟು ಒಂದೇ ಕುಟುಂಬದ ನಾಲ್ವರು ಸದಸ್ಯರ ಸಾವನ್ನಪ್ಪಿದ್ದಾರೆ. ಉತ್ತನಗರಿ ಪಂಬರ ಡ್ಯಾಂ ಸಂತೋಷ ಮತ್ತು ಸ್ನೇಹ ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ. ಈ ಕುರಿತು ಉತ್ತನಗರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.