ಪ್ರಮುಖ ಸುದ್ದಿ
ಪೊಲೀಸರು ಸೂರ್ಯಕಾಂತಿ ಇದ್ದಂತೆ- ರೇಣುಕಾಚಾರ್ಯ ಟಾಂಗ್
ಪೊಲೀಸರು ಸೂರ್ಯಕಾಂತಿ ಇದ್ದಂತೆ- ರೇಣುಕಾಚಾರ್ಯ ಟಾಂಗ್
ಪೊಲೀಸರು ಸೂರ್ಯಕಾಂತಿ ಇದ್ದಂತೆ ಯಾವ ಸಂದರ್ಭ ಯಾವ ಕಡೆ ಬೇಕಾದರೂ ತಿರುಗಬಹುದು ಎಂದು ಸಿಎಂ ಯಡಿಯೂರಪ್ಪನವರ ಕಾರ್ಯದರ್ಶಿ ರೇಣುಕಾಚಾರ್ಯ ಹೊನ್ನಾಳ್ಳಿ ತಿಳಿಸಿದರು.
ಖಾಕಿ ಪಡೆ ವಿರುದ್ದ ರೇಣಾಕಾಚಾರ್ಯ ಕಾರ್ಯಕ್ರಮವೊಂದರಲ್ಲಿ ಈ ಮಾತನ್ನೇಳಿದ್ದು, ಪೊಲೀಸರ ಮನದಲ್ಲಿ ತಳಮಳ ಉಂಟು ಮಾಡಿದೆ.